koppalanews

ವಿವಿಧ ಬೇಡಿಕೆ ಈಡೇರಿಕೆಗೆ ಕಲ್ಯಾಣ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ ಒತ್ತಾಯ

ಕೊಪ್ಪಳ: ಕಲ್ಯಾಣ ಕರ್ನಾಟಕದಲ್ಲಿ 1995ರ ನಂತರ ಪ್ರಾರಂಭಗೊಂಡಿರುವ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ವೇತಾನುದಾನಕ್ಕೆ ಅಳವಡಿಸುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಕಲ್ಯಾಣ ಕರ್ನಾಟಕ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ,ಕೊಪ್ಪಳ ಜಿಲ್ಲಾ ಘಟಕ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ಮಂಗಳವಾರ ದಂದು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ ಒಕ್ಕೂಟದ ಪದಾಧಿಕಾರಿಗಳು ಕಲ್ಯಾಣ ಕರ್ನಾಟಕದ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಸೌಲಭ್ಯಗಳನ್ನು 371ಜೆ ಅಡಿಯಲ್ಲಿ ಒದಗಿಸಬೇಕು. ಈ …

ವಿವಿಧ ಬೇಡಿಕೆ ಈಡೇರಿಕೆಗೆ ಕಲ್ಯಾಣ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ ಒತ್ತಾಯ Read More »

ಮಾರ್ಚ್ ೧೨ ರಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್

ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದ ಮೇರೆಗೆ ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಮಾರ್ಚ್ ೧೨ ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಿದೆ. ನ್ಯಾಯಾಲಯದ ದಾವೆಗಳಲ್ಲಿನ ಉಭಯ ಪಕ್ಷಕಾರರು ರಾಜೀ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು ಮತ್ತು ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು.ಸಾರ್ವಜನಿಕರು ಲೋಕ್ ಅದಾಲತ್‌ನಲ್ಲಿ ಭಾಗವಹಿಸಿ ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ನ್ಯಾಯಾಲಯಗಳಲ್ಲಿ …

ಮಾರ್ಚ್ ೧೨ ರಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ Read More »

“ಚಿಗುರು” ಪುಸ್ತಕ ಕುರಿತು “ಸಂವಾದ” ಕಾರ್ಯಕ್ರಮ

ಚಳಗೇರಾ : ಸರಕಾರಿ ಪ್ರೌಢಶಾಲೆ ಚಳಗೇರಾ, ಪ್ರೌಢಶಾಲೆಯಲ್ಲಿ ಎಸ್,ಎಸ್,ಎಲ್,ಸಿ, ವಿದ್ಯಾರ್ಥಿಗಳಿಗೆ ನೀಡಲಾದ “ಚಿಗುರು” ಪುಸ್ತಕದ ಸದ್ಬಳಕೆ ಹಾಗೂ ಅಂಕಗಳು ಹೆಚ್ಚಿಗೆ, ಪಡೆಯಲು ಹೇಗೆ ಸಹಕಾರಿ ಎಂಬುದನ್ನು ಕುರಿತು, ಶಿಕ್ಷಕರಾದ ಶಾಕೀರ್ ಬಾಬಾ ರವರು  ವಿವರಿಸಿ,ಗುಂಪು ಅಧ್ಯಯನದೊಂದಿಗೆ, ರಸಪ್ರಶ್ನೆಗಳ ಸಹಾಯದಿಂದ ಅನೇಕ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಕೆಲವು ಚಟುವಟಿಕೆಗಳನ್ನು ನೀಡಿ ಅದರ ಮೂಲಕ ಕ್ಲಿಪ್ಟ  ವಿಷಯಗಳನ್ನು ಮನನ ಮಾಡಿಸುವುದನ್ನು ತಿಳಿಸಿಕೊಟ್ಟರು. ಅದೇ ರೀತಿ ರಂಗೋಲಿ ಹಾಕುವುದರ ಮೂಲಕ ಗಣಿತದ ಸುಲಭ ಕಲಿಕೆಯ ಸಾಧ್ಯ …

“ಚಿಗುರು” ಪುಸ್ತಕ ಕುರಿತು “ಸಂವಾದ” ಕಾರ್ಯಕ್ರಮ Read More »

ಗವಿಶ್ರೀ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಜ.30 ರಂದು ಚಾಲನೆ

ಕೊಪ್ಪಳ,29 : ನಗರದ ಗವಿಮಠದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಗವಿಶ್ರೀ ಟ್ರೋಫಿ ಹಾರ್ಡ್ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿ ಜ.30 ಭಾನುವಾರ ರಂದು ಪ್ರಾರಂಭವಾಗಲಿದ್ದು, ಕೊಪ್ಪಳ ಗವಿಮಠದ ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳವರು ಟೂರ್ನಿಗೆ ಚಾಲನೆ ನೀಡಲಿದ್ದಾರೆ ಎಂದು ಗವಿಶ್ರೀ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಸಂಘಟಕ ಶ್ರವಣಕುಮಾರ್ ಹೇಳಿದರು. ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಗವಿಶ್ರೀ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ ಸುಮಾರು 52 ತಂಡಗಳು ಭಾಗವಹಿಸಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ …

ಗವಿಶ್ರೀ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಜ.30 ರಂದು ಚಾಲನೆ Read More »

ರೈತರಿಗೆ ಪರಿಹಾರ ನೀಡುವಂತೆ ರೈತ ಸಂಘ ಸರ್ಕಾರಕ್ಕೆ ಆಗ್ರಹ

ಕುಷ್ಟಗಿ,ಜನವರಿ,24 :- ತಾಲೂಕಿನಾದ್ಯಾಂತ ನೆರೆಹಾವಳಿಯಿಂದ ಬೆಳೆಹಾನಿಯಾದಕ್ಕೆ ಸೂಕ್ತ ಪರಿಹಾರ ಮತ್ತು ತೊಗರಿ ಖರೀದಿ ಕೇಂದ್ರವನ್ನು ಸರಿಯಾದ ರೀತಿಯಲ್ಲಿಖರೀದಿ ಮಾಡಿಕೊಳ್ಳಲು ಮತ್ತು ವಿದ್ಯುತ್ ಕಂಬಗಳು ಮತ್ತು ಕಾರಿಡಾರ ಅವಳಡಿಸಿ ಪರಿಹಾರ ನೀಡದಿರುವ ಕುರಿತು ರಾಜ್ಯ ರೈತರ ಸಂಘ ಸರಕಾರವನ್ನು ಆಗ್ರಹಿಸಿ ಇಲ್ಲಿನ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕುಷ್ಟಗಿ ತಾಲೂಕಾ ಘಟಕವು ತಿಳಿಯಪಡಿಸುವುದೇನೆಂದರೆ, ಕುಷ್ಟಗಿ ತಾಲೂಕಿನದ್ಯಾಂತ ನೆರೆ ಹಾವಳಿಯಲ್ಲಿ ಹಾನಿಯಾದ ಬೆಳೆಗಳಾದ …

ರೈತರಿಗೆ ಪರಿಹಾರ ನೀಡುವಂತೆ ರೈತ ಸಂಘ ಸರ್ಕಾರಕ್ಕೆ ಆಗ್ರಹ Read More »

ಕೊವೀಡ್ ನಿಂದ ಕಲಾವಿದರಿಗೆ ಕರಿ ನೆರಳು

ಕುಷ್ಟಗಿ,ಜನವರಿ,22 :- ಕೊವೀಡ್-೧೯ ಕೊರೋನಾ ವೈರಸ್ ಬಂದಾಗಿನಿಂದಲು ಕಲೆ ಮತ್ತು‌ ಸಂಸ್ಕೃತಿ ಜನಪದ ಹಾಡುಗಾರಿಕೆ ಕೇಳಲು ಯಾವ ಕಾರ್ಯಕ್ರಮ ನೆಡೆಯದಂತೆ ಕೊರೋನಾ ವೈರಸ್ ಕಟ್ಟಿ ಹಾಕಿದೆ ಆದರೆ ನಮ್ಮೂರಿನಲ್ಲಿ ನಮ್ಮ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಇಂತಹ ಜನಪದ ಕಾರ್ಯಕ್ರಮದ ಮೂಲಕ ಚೌಡ್ಕಿ ಪದ ಕಾರ್ಯಕ್ರಮ ನೀಡಿದ್ದು ಬಹಳ ಶ್ಲಾಘನೀಯ ಎಂದು ಕ್ಯಾದಿಗುಪ್ಪ ಗ್ರಾಮ ಪಂಚಾಯತ ಸದಸ್ಯ ಶೇಖರಪ್ಪ‌ ಉಪ್ಪಾರ ಹೇಳಿದರು. ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದಲ್ಲಿ‌ ಏರ್ಪಡಿಸಲಾಗಿದ್ದ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಕೊಪ್ಪಳ, …

ಕೊವೀಡ್ ನಿಂದ ಕಲಾವಿದರಿಗೆ ಕರಿ ನೆರಳು Read More »

ಅಕ್ಕಿ ಮೂಟೆ ಹೊತ್ತ ಅಭಿನವ ಗವಿಶ್ರೀಗಳು

ಕೊಪ್ಪಳ,ಜನವರಿ,22 : ಎಲ್ಲಡೆ ಮಠಾಧೀಶರೆಂದರೆ ಪೀಠದ ಮೇಲೆ ಕುಳಿತು ಆಶೀರ್ವದಿಸುವವರು ಎಂಬ ನೋಟ ಕಣ್ಮುಂದೆ ಬರುತ್ತದೆ. ಆದರೆ,ಕೊಪ್ಪಳದ ಗವಿಮಠದ ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಾತ್ರ ಇದಕ್ಕೆ ವಿಭಿನ್ನ. ಸದಾ ಕಾಯಕಯೋಗಿ, ಜನಸಾಮಾನ್ಯರ ವ್ಯಕ್ತಿಯಂತೆ ಬೆರೆಯುವ ಅವರ ಸ್ವಭಾವವೇ ಎಲ್ಲರಿಗೂ ಮಾದರಿ. ಗವಿಮಠದ ದಾಸೋಹಕ್ಕೆ ಬಂದಿದ ಅಕ್ಕಿ ಮೂಲೆಗಳನ್ನು ಗವಿಮಠದಲ್ಲಿರುವ ಸಿಬ್ಬಂದಿ ಹಾಗೂ ಇತರರು ಹೊತ್ತಿಡುತ್ತಿದ್ದಾಗ ಗವಿಶ್ರೀಗಳು ತಾವೇ ಅಕ್ಕಿ ಮೂಳೆಯನ್ನು ಹೊತ್ತು ನಿಟ್ಟಿಗೆ ಹಾಕಿ ಸರಳತೆ ಮೆರೆದಿದ್ದಾರೆ. ಯಾವುದೇ‌ ಕೆಲಸವಿದ್ದರೂ ಹೇಳುವುದಕ್ಕಿಂತ ಮಾಡುವುದು ಉತ್ತಮ ಎಂಬ ನಿಲುವಿನವರು …

ಅಕ್ಕಿ ಮೂಟೆ ಹೊತ್ತ ಅಭಿನವ ಗವಿಶ್ರೀಗಳು Read More »

ಸರಳವಾಗಿ ಬೆಳಗಿನ ಜಾವ ನಡೆದ ಕೊಪ್ಪಳ ಶ್ರೀಗವಿಸಿದ್ದೇಶ್ವರ ರಥೋತ್ಸವ

ಕೊಪ್ಪಳ,: ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಗವಿಮಠದ ಶ್ರೀಗವಿಸಿದ್ದೇಶ್ವರ ಮಹಾರಥೋತ್ಸವಅತ್ಯಂತ ಸರಳವಾಗಿ ಜರುಗಿತು. ಕೋವಿಡ್ ಹಾಗೂ ಓಮಿಕ್ರಾನ್ ಹರಡುವಿಕೆಯ ಭೀತಿ ಹಿನ್ನೆಲೆ ಕೊಪ್ಪಳದ ಗವಿಮಠ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹಾರಥೋತ್ಸವ ಬುಧವಾರ ಬೆಳಗಿನ ಜಾವ ಸರಳವಾಗಿ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಮಹಾರಥೋತ್ಸವನ್ನು ನೆರವೇರಿಸಲಾಯಿತು. ಕೋವಿಡ್ ನಿಯಮಗಳ ಪ್ರಕಾರ ಅತ್ಯಂತ ಸರಳವಾಗಿ ಮಹಾರಥೋತ್ಸವ ಆಚರಣೆ ಮಾಡಲಾಗಿದೆ. ಕೊಪ್ಪಳ ಶ್ರೀಗವಿಮಠದ ಇತಿಹಾಸದಲ್ಲಿಯೇ ಸರಳವಾಗಿ ನಡೆದ ರಥೋತ್ಸವ ಇದಾಗಿದ್ದು, ಧಾರ್ಮಿಕ …

ಸರಳವಾಗಿ ಬೆಳಗಿನ ಜಾವ ನಡೆದ ಕೊಪ್ಪಳ ಶ್ರೀಗವಿಸಿದ್ದೇಶ್ವರ ರಥೋತ್ಸವ Read More »

ಶ್ರೀಹುಲಿಗೇಮ್ಮ ದೇವಸ್ಥಾನದಲ್ಲಿ ‘ರಾಣ’ ಚಿತ್ರದ ಲಿರಿಕ್ಸ್ ವಿಡಿಯೋ ನಟ ಧ್ರುವ ಸರ್ಜಾರಿಂದ ಬಿಡುಗಡೆ

ಕೊಪ್ಪಳ: ತಾಲೂಕಿನ ಶ್ರೀಹುಲಿಗೇಮ್ಮ ದೇವಸ್ಥಾನದಲ್ಲಿ ಶ್ರೇಯಸ್ ಕೆ. ಮಂಜು ಅಭಿನಯದ ‘ರಾಣ’ ಚಿತ್ರದ ಸಾಂಗ್ ಲಿರಿಕ್ಸ್ ವಿಡಿಯೋ ನಟ ಧ್ರುವ ಸರ್ಜಾ ಮಂಗಳವಾರ ಬಿಡುಗಡೆಗೊಳಿಸಿದರು. ನಟ ಧ್ರುವ ಸರ್ಜಾ ಮಾತನಾಡಿ, ಶ್ರೇಯಸ್ ಹೆಸರಿನಲ್ಲೇ ಶ್ರೇಯಸ್ಸು ತಂದೆಯನ್ನು ಮೀರಿಸಿದ ಮಗ ಶ್ರೇಯಸ್ ಆಗುತ್ತಾನೆ, ನನ್ನ ಅತ್ಮೀಯ ಸ್ನೇಹಿತ ಪ್ರತಿಯೊಬ್ಬರೂ ಕಲಾವಿದರನ್ನು ಬೆಳೆಸಬೇಕು ಕಲಾವಿದನಿಗೆ ಸಾವು ಇದೆ ಆದ್ರೆ ಕಲೆಗೆ ಅಲ್ಲ ನನ್ನ ಪ್ರೇರಣೆ ನನ್ನ ಅಣ್ಣ ಎಲ್ಲಾ ಅಭಿಮಾನಿಗಳ ಸಾಮಾಜಿಕ ಜಾಲತಾಣಗಳಲ್ಲಿ ರಾಣಾ ಚಿತ್ರದ ಸಾಂಗ್ ಲಿರಿಕ್ಸ್ ವಿಡಿಯೋ …

ಶ್ರೀಹುಲಿಗೇಮ್ಮ ದೇವಸ್ಥಾನದಲ್ಲಿ ‘ರಾಣ’ ಚಿತ್ರದ ಲಿರಿಕ್ಸ್ ವಿಡಿಯೋ ನಟ ಧ್ರುವ ಸರ್ಜಾರಿಂದ ಬಿಡುಗಡೆ Read More »

ಬಂಡಿಹರ್ಲಾಪುರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಕೊಪ್ಪಳ: ತಾಲೂಕಿನ ಬಂಡೀಹರ್ಲಾಪುರ ಗ್ರಾಮ ಪಂಚಾಯಿತಿಯಲ್ಲಿ ತೆರುವಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ, ಉಪಾಧ್ಯಕ್ಷ ಸ್ಥಾನಕ್ಕೆ ಒಂದು ನಾಮಪತ್ರ ಸಲ್ಲಿಕೆಯಾಗಿ ಅದರಲ್ಲಿ ಉಪಾಧ್ಯಕ್ಷ ಒಂದು ನಾಮಪತ್ರ ಇರುವುದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಉಳಿದ ಎರಡು ಸ್ಥಾನ ಅಧ್ಯಕ್ಷ  ಸ್ಥಾನಕ್ಕೆ ಚುನಾವಣೆ ನಡೆದಿದ್ದು ಸಾಮಾನ್ಯ ಕ್ಷೇತ್ರ ಹನುಮಂತಪ್ಪ ಕಾಟ್ರಳ್ಳಿ  ಅವರು ನೂತನ ಅಧ್ಯಕ್ಷರಾಗಿ, ಸಾಮಾನ್ಯ ಮಹಿಳೆ ಕ್ಷೇತ್ರದಲ್ಲಿ ಶ್ರೀಮತಿ ರೇಣುಕಾ ಯಮನೂರಪ್ಪ ಕುಣಿಕೇರಿ  ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಕೊಪ್ಪಳ …

ಬಂಡಿಹರ್ಲಾಪುರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ Read More »

Translate »
Scroll to Top