koppalanews

ಕೊಪ್ಪಳ 21ನೇ ವಾರ್ಡ್‌ನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗ್ರಹ

ಕೊಪ್ಪಳ,: ನಗರಸಭೆ ಕೊಪ್ಪಳ ವ್ಯಾಪ್ತಿಯ 21ನೇ ವಾರ್ಡ್ ಕಳೆದೆರಡು ವರ್ಷಗಳಿಂದ ಹಾಳು ಕೊಂಪೆಯಂತಾಗಿದೆ. ವಾರ್ಡ್‌ನ ಚುನಾಯಿತ ಪ್ರತಿನಿಧಿ ಗುರುರಾಜ ಹಲಗೇರಿ ಅವರಿಗೆ ವಾರ್ಡ್‌ನ ಸಮಸ್ಯೆಗಳನ್ನು ಮನದಟ್ಟು ಮಾಡಿದಾಗ್ಯೂ ಯಾವುದೇ ಸೌಕರ್ಯಗಳು ಸಿಗುತ್ತಿಲ್ಲ. ಏನೇ ಸಮಸ್ಯೆ ಹೇಳಿದರೂ ವಾಟ್ಸಾಪ್‌ಗೆ ಕಳಿಸಿ ಎಂದು ಹೇಳುವ ಮೂಲಕ ವಾಟ್ಸಾಪ್ ಸದಸ್ಯ ಎಂಬ ಅನ್ವರ್ಥ ಪಡೆದಿದ್ದಾರೆಂದು ವಾರ್ಡ್‌ನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಶುಕ್ರವಾರ ನಗರದ ಡಾ.ಸಿಂಪಿ ಲಿಂಗಣ್ಣ ರಸ್ತೆಯ ಶ್ರೀರಾಘವೇಂದ್ರ ಮೆಟಲ್ ಸ್ಟೋರ್ ಎದುರುಗಡೆ 21ನೇ ವಾರ್ಡ್‌ನ ಜಾಗೃತಿ ನಾಗರಿಕರ ಸಮಿತಿ ನೇತೃತ್ವದಲ್ಲಿ …

ಕೊಪ್ಪಳ 21ನೇ ವಾರ್ಡ್‌ನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗ್ರಹ Read More »

ಶಾಲಾ ಅಭಿವೃದ್ಧಿ ಮಕ್ಕಳ ಮತ್ತು ಶಿಕ್ಷಕರು ಮೆಚ್ಚಿಗೆ

ಕೊಪ್ಪಳ : ಜಿಲ್ಲೆ ಕುಷ್ಟಗಿ ತಾಲೂಕಿನ ಹನಮಸಾಗರ ಕಸ್ತೂರಿ ಬಾ ವಸತಿ ಶಾಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲಾ ಕಂಪೌಂಡ್, ಸಸಿಗಳನ್ನು ನೆಟ್ಡು ಪರಿಸರ ಸಂರಕ್ಷಣೆ, ಕುಡಿಯುವ ನೀರು, ಆಟದ ಮೈದಾನ ಸೇರಿದಂತೆ ಅನೇಕ ಅಭಿವೃದ್ಧಿಗೊಳಿಸಿ ನೋಡುವವರ ಕಣ್ಣಿಗೆ ಬಹಳ ಅಂದವಾಗಿ ಕಾಣುತ್ತಿದೆ ಎಂದು ಹೇಳ ಬಹುದು ಯಾವ ರೀತಿಯಾಗಿ ಅಭಿವೃದ್ಧಿ ಆಗಿದೆ ಎನ್ನುವುದನ್ನು ಹನಮಸಾಗರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು. .

ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ

ಕೊಪ್ಪಳ,ಮಾ,22 : ಇಂದು ಕನಕಗಿರಿ ಕ್ಷೇತ್ರದ ಢಣಾಪುರ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕನಕಗಿರಿ ಜನಪ್ರಿಯ ಶಾಸಕರಾದ ಬಸವರಾಜ ದಡೇಸೂಗೂರು ಅವರು ಸುಪುತ್ರರಾದ ಮೌನೇಶ ದಡೇಸೂಗೂರು ಅವರು ಭಾಗವಹಿಸಿ ಆ ದೇವರ ಆಶೀರ್ವಾದ ಪಡೆದರು,, ಹಾಗೂ ನವಜೀವನಕ್ಕೆ ಕಾಲಿಟ್ಟ ನೂತನ ವಧುವರರಿಗೆ ಶುಭ ಹಾರೈಸಿದರು.

ಶಿಕ್ಷಕ ಅರವಿಂದ ಕುಮಾರ ದೇಸಾಯಿ ಇನ್ನಿಲ್ಲ

ಕೊಪ್ಪಳ:- ಜಿಲ್ಲೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾದ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕ ಕುಷ್ಟಗಿ ಪಟ್ಟಣದ ವಾರ್ಡ ನಂಬರ ೩ ರ ನಿವಾಸಿ ಅರವಿಂದ ಕುಮಾರ ದೇಸಾಯಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ರಾಗಿದ್ದಾರೆ. ಇವರ ಅಗಲಿಕೆಯಿಂದ ಜಿಲ್ಲೆಯ ಶಿಕ್ಷಕ, ಶಿಕ್ಷಕಿಯರಿಗೆ ಮತ್ತು ಪತ್ರಿಕಾ ಬಳಗಕ್ಕೆ ತುಂಬಲಾರಾದ ನಷ್ಠವಾಗಿದೆ. ನಿನ್ನೆ ಕುಷ್ಟಗಿ ತಾಲೂಕಿನ ತಳುಗೇರಾ ಶ್ರೀ ಶರಣಬಸವೇಶ್ವರ ಜಾತ್ರೆ ಅಂಗವಾಗಿ ಬೆಳದಿಂಗ‌ಳ ಬುತ್ತಿ ಜಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಶರಣಬಸವೇಶ್ವರ ಪ್ರಸಾದವನ್ನು ಸವಿಸಿ ಬೆಳಗಾಗುವಷ್ಟರಲ್ಲಿ ಶನಿವಾರ ಬೆಳಿಗ್ಗೆ ಏಕಾಏಕಿಯಾಗಿ ಹೃದಯಾಘಾತದಿಂದ …

ಶಿಕ್ಷಕ ಅರವಿಂದ ಕುಮಾರ ದೇಸಾಯಿ ಇನ್ನಿಲ್ಲ Read More »

ಕೊಪ್ಪಳದಲ್ಲಿ ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ

ಕೊಪ್ಪಳ,ಮಾ,18 : ಹೋಳಿ ಹಬ್ಬದ ಅಂಗವಾಗಿ ಶುಕ್ರವಾರ ಮಕ್ಕಳು, ಯುವಕರು ಬಣ್ಣದಲ್ಲಿ ಮಿಂದೆದ್ದರು. ಅಲ್ಲಿದ್ದವರ ಯಾರ ಮುಖವೂ ಗುರುತು ಸಿಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವರ ಮುಖ, ದೇಹವೆಲ್ಲ ವಿವಿಧ ಬಣ್ಣಗಳು ಆವರಿಸಿಕೊಂಡಿದ್ದವು. ಅಲ್ಲಿ ಕಿರಿಯರು, ಹಿರಿಯರು ಎಂಬ ಭೇದ ಕಂಡು ಬರಲಿಲ್ಲ. ಗಂಡು-ಹೆಣ್ಣೆಂಬ ವ್ಯತ್ಯಾಸವಿರಲಿಲ್ಲ. ಅಲ್ಲಿದ್ದದ್ದು ಬರೀ ಹೋಳಿ ಸಂಭ್ರಮ. ಹೋಳಿ ಹಬ್ಬದ ಪ್ರಯುಕ್ತ ಶುಕ್ರವಾರ ಕೊಪ್ಪಳ ನಗರದ ವಿವಿಧ ಗಲ್ಲಿ,ಓಣಿ,ರಸ್ತೆಗಳಲ್ಲಿ ಕಂಡು ಬಂದ ದೃಶ್ಯಗಳಿವು. ಬೆಳಿಗ್ಗೆಯಿಂದಲೇ ಕೊಪ್ಪಳ ನಗರದ ಬಹುತೇಕ ಗಲ್ಲಿಗಳಲ್ಲಿ ಹೋಳಿ ಸಂಭ್ರಮ ಕಂಡು ಬಂತು. …

ಕೊಪ್ಪಳದಲ್ಲಿ ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ Read More »

ಭೀಮಪ್ಪ ಪೂಜಾರ ಅವರಿಗೆ ‘ಜಾನಪದಲೋಕ ದೊಡ್ಮನೆ ಪ್ರಶಸ್ತಿ

ಕುಷ್ಟಗಿ,ಮಾ,17 : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ವತಿಯಿಂದ ರಾಮನಗರದಲ್ಲಿ ನಡೆದ ಜಾನಪದ ಲೋಕೋತ್ಸವ ಕಾರ್ಯಕ್ರಮದಲ್ಲಿ ದಿ. ಎಚ್ಎಲ್ ನಾಗೇಗೌಡರ ಅವರ ಹೆಸರಿನಲ್ಲಿ ನೀಡುವ ‘ದತ್ತಿ ವಾರ್ಷಿಕ ದೊಡ್ಮನೆ ಪ್ರಶಸ್ತಿ’ಯನ್ನು ಕುಷ್ಟಗಿ ತಾಲೂಕಿನ ಕೊಡತಗೇರಿ ಗ್ರಾಮದ ಭೀಮಪ್ಪ ಯಲ್ಲಪ್ಪ ಪೂಜಾರ ಇವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ದಿ. ಎಚ್ಎಲ್ ನಾಗೇಗೌಡರ ಅವರ ಹೆಸರಿನಲ್ಲಿ ನೀಡುವ ‘ದತ್ತಿ ವಾರ್ಷಿಕ ದೊಡ್ಮನೆ ಪ್ರಶಸ್ತಿ’ಯನ್ನು ಪ್ರತಿ ಜಿಲ್ಲೆಗೆ‌ ಒಬ್ಬರಂತೆ ಆಯ್ಕೆ ಮಾಡಿ ಪ್ರಶಸ್ತಿ ಪ್ರಧಾನ ಮಾಡುತ್ತ …

ಭೀಮಪ್ಪ ಪೂಜಾರ ಅವರಿಗೆ ‘ಜಾನಪದಲೋಕ ದೊಡ್ಮನೆ ಪ್ರಶಸ್ತಿ Read More »

ಬಹಿರಂಗ ಹರಾಜು ಪ್ರಕ್ರಿಯೆ ಅವಧಿ ಮುಗಿದ ಬಳಿಕ ಆರಂಭ ಪೌರಾಯುಕ್ತರ ನಿರಂಕುಶ ಆಡಳಿತಕ್ಕೆ ಹಿಡಿದ ಕೈಗನ್ನಡಿ

ಗಂಗಾವತಿ : ಬೀದಿ ಬದಿ ವ್ಯಾಪಾರಸ್ಥರಿಗೆ ಸಂಬಂಧಿಸಿದಂತೆ ೧೧:೫೦ ಗಂಟೆಗೆ ಜರುಗಬೇಕಿದ್ದ ಬಹಿರಂಗ ಹರಾಜು ಪ್ರಕ್ರಿಯೆಯಯು, ಸಭೆಯ ಅಧ್ಯಕ್ಷರು, ಸದಸ್ಯರು ಮತ್ತು ಬೀದಿ ಬದಿ ವ್ಯಾಪಾರಸ್ಥರ ಚುನಾಯಿತ ಸದಸ್ಯರ ಗಮನಕ್ಕೆ ತಾರದೆ ಸಂಜೆ ಐದು ಗಂಟೆ ಹತ್ತು ನಿಮಿಷಕ್ಕೆ ಆರಂಭಮಾಡಿದ್ದನ್ನು ಗಮನಿಸಿದ ಮಾಜಿ ನಗರಸಭಾ ಸದಸ್ಯ ಹುಸೇನಪ್ಪ ಹಂಚಿನಾಳ ಪೌರಾಯುಕ್ತರ ನಿರಂಕುಶ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಗಂಭೀರ ಆರೋಪ ಮಾಡಿದರು.ಅಧಿಕೃತ ಪ್ರಕಟಣೆಯಲ್ಲಿ ಬೆಳಿಗ್ಗೆ ೧೧.೫೦ಕ್ಕೆ ಎಂದು ಹೇಳಲಾಗಿದ್ದು, ಬಹಿರಂಗ ಹರಾಜು ಪ್ರಕ್ರಿಯೆ ಮಾತ್ರ ಸಂಜೆ ೦೫.೩೦ …

ಬಹಿರಂಗ ಹರಾಜು ಪ್ರಕ್ರಿಯೆ ಅವಧಿ ಮುಗಿದ ಬಳಿಕ ಆರಂಭ ಪೌರಾಯುಕ್ತರ ನಿರಂಕುಶ ಆಡಳಿತಕ್ಕೆ ಹಿಡಿದ ಕೈಗನ್ನಡಿ Read More »

ಖಾಕಿತೋಟದ ಹೂವುಗಳು ಕೃತಿಗೆ ಅಭಿನಂಧಿಸಿದ ಸಿಎಂ ಬೊಮ್ಮಾಯಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಗದಗ : ಖಾಕಿತೋಟದ ಹೂವುಗಳೆಂಬ ಕೃತಿಗೆ ಭಾರಿ ಬೇಡಿಕೆಯೇ ಬೇಡಿಕೆ, ರಾಜ್ಯ ಸರಕಾರ ಗಮನ ಸೆಳೆದಿರುವ ಈ ಕೃತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಭಿನಂಧನೆಗೂ ಪಾತ್ರವಾಗಿರುವದು ಬೆಟಗೇರಿ ಮತ್ತು ಬೆಟಗೇರಿ ಪೊಲೀಸ್ ಠಾಣೆಗೆ ಗರ್ವ ಮತ್ತು ಹೆಮ್ಮೆಯ ಸಂಗತಿ, ಬರಹಗಾರರು. ಕವಿಗಳು, ಸಾಹಿತಿಗಳ ಜೊತೆಗೆ ಇತರರು ಸಾಹಿತ್ಯ ಕ್ಷೇತ್ರದ ಸೇವೆ ಮಾಡಬಹುದು, ಸರಸ್ವತಿ ಪ್ರತಿಯೊಬ್ಬರಲ್ಲೂ ನೆಲೆಸಿದ್ದಾಳೆ, ಅವಳನ್ನು ಜಾಗೃತಗೊಳಿಸಿ, ಅವಳ ಅನುಗ್ರಹದೊಂದಿಗೆ ಮುಂದುವರೆದರೇ ಸಾಹಿತ್ಯ ಕ್ಷೇತ್ರದಲ್ಲಿ ಬೇಕಾದನ್ನು ಸಾಧಿಸಬಹುದೆನ್ನುವುದಕ್ಕೆ ಬೆಟಗೇರಿ …

ಖಾಕಿತೋಟದ ಹೂವುಗಳು ಕೃತಿಗೆ ಅಭಿನಂಧಿಸಿದ ಸಿಎಂ ಬೊಮ್ಮಾಯಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ Read More »

ಸರಕಾರ ಯೋಜನೆ ಸದುಪಯೋಗವಾಗಬೇಕು

ಕೊಪ್ಪಳ,ಮಾ,9 : ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕೊಪ್ಪಳ ಇವರಿಗೆ ೨೦೧೮ ಮತ್ತು ೨೦೧೯ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಲ್ಲಿಸಿದ ರೈತ ಫಲಾನುಭವಿಗಳು ಸರಕಾರದ ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಂಡು ಡಿ.ದೇವರಾಜ ಅರಸು ಇಲಾಖೆ ಕೊಟ್ಟ ಪೈಪು ಮೋಟಾರ್ ಗಳನ್ನು ಬೇರೆಯವರಿಗೆ ಮಾರಾಟ ಮಾಡದೆ ನಿಮ್ಮ ಹೊಲಗಳಿಗೆ ಉಪಯೋಗ ಮಾಡಿಕೊಂಡು ರೈತರು ತಮ್ಮ ಆರ್ಥಿಕ ಮಟ್ಟವನ್ನು ಜಾಸ್ತಿ ಮಾಡಿಕೊಳ್ಳಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು. ಕೊಪ್ಪಳ ಜಿಲ್ಲೆ …

ಸರಕಾರ ಯೋಜನೆ ಸದುಪಯೋಗವಾಗಬೇಕು Read More »

ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರ ಪುನಃ ಪ್ರಾರಂಭದ ಕುರಿತು ವತ್ತಾಯಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

12 ನೇ ದಿನದಲ್ಲಿ ರೈತ ಹೋರಾಟದಲ್ಲಿ ಭಾಗವಹಿಸಿದ್ದ ರೈತರು .ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುನಗುಂದ ಹಾಗೂ ಇಳಕಲ್ ಘಟಕದ ವತಿಯಿಂದ ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರ ಪುನಃ ಪ್ರಾರಂಭದ ಕುರಿತು ವತ್ತಾಯಿಸಿ ಹಮ್ಮಿಕೊಂಡಿರುವ ಪ್ರತಿಭಟನೆ 12ನೇ ದಿನಕ್ಕೆ ಕಾಲಿಟ್ಟಿದೆ,ಈ ಅನಿರ್ದಿಷ್ಟವಾದಿ ಪ್ರತಿಭಟನೆಯೆಲ್ಲಿ ಬಾಲ್ ಕೋರ್ಟ್ ಜಿಲ್ಲಾ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ್ ಬದ್ದೂರ್ ಭೇಟಿ ನೀಡಿ ಬೆಂಬಲಿಸಿ ಮಾತನಾಡಿದರು ಹೋರಾಟಗಾರರಾದ ಗುರು ಗಣಿಗೇರ್, ಭೀಮರಾಯ ಬಿರಾದಾರ, ಬಸನಗೌಡ ಪೈಲ್, ರಸುಲಸಾಬ್ …

ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರ ಪುನಃ ಪ್ರಾರಂಭದ ಕುರಿತು ವತ್ತಾಯಿಸಿ ರಾಜ್ಯ ರೈತ ಸಂಘ ಪ್ರತಿಭಟನೆ Read More »

Translate »
Scroll to Top