ಕೊಪ್ಪಳ 21ನೇ ವಾರ್ಡ್ನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗ್ರಹ
ಕೊಪ್ಪಳ,: ನಗರಸಭೆ ಕೊಪ್ಪಳ ವ್ಯಾಪ್ತಿಯ 21ನೇ ವಾರ್ಡ್ ಕಳೆದೆರಡು ವರ್ಷಗಳಿಂದ ಹಾಳು ಕೊಂಪೆಯಂತಾಗಿದೆ. ವಾರ್ಡ್ನ ಚುನಾಯಿತ ಪ್ರತಿನಿಧಿ ಗುರುರಾಜ ಹಲಗೇರಿ ಅವರಿಗೆ ವಾರ್ಡ್ನ ಸಮಸ್ಯೆಗಳನ್ನು ಮನದಟ್ಟು ಮಾಡಿದಾಗ್ಯೂ ಯಾವುದೇ ಸೌಕರ್ಯಗಳು ಸಿಗುತ್ತಿಲ್ಲ. ಏನೇ ಸಮಸ್ಯೆ ಹೇಳಿದರೂ ವಾಟ್ಸಾಪ್ಗೆ ಕಳಿಸಿ ಎಂದು ಹೇಳುವ ಮೂಲಕ ವಾಟ್ಸಾಪ್ ಸದಸ್ಯ ಎಂಬ ಅನ್ವರ್ಥ ಪಡೆದಿದ್ದಾರೆಂದು ವಾರ್ಡ್ನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಶುಕ್ರವಾರ ನಗರದ ಡಾ.ಸಿಂಪಿ ಲಿಂಗಣ್ಣ ರಸ್ತೆಯ ಶ್ರೀರಾಘವೇಂದ್ರ ಮೆಟಲ್ ಸ್ಟೋರ್ ಎದುರುಗಡೆ 21ನೇ ವಾರ್ಡ್ನ ಜಾಗೃತಿ ನಾಗರಿಕರ ಸಮಿತಿ ನೇತೃತ್ವದಲ್ಲಿ …
ಕೊಪ್ಪಳ 21ನೇ ವಾರ್ಡ್ನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗ್ರಹ Read More »