ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರ ಪುನಃ ಪ್ರಾರಂಭದ ಕುರಿತು ವತ್ತಾಯಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

12 ನೇ ದಿನದಲ್ಲಿ ರೈತ ಹೋರಾಟದಲ್ಲಿ ಭಾಗವಹಿಸಿದ್ದ ರೈತರು .ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುನಗುಂದ ಹಾಗೂ ಇಳಕಲ್ ಘಟಕದ ವತಿಯಿಂದ ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರ ಪುನಃ ಪ್ರಾರಂಭದ ಕುರಿತು ವತ್ತಾಯಿಸಿ ಹಮ್ಮಿಕೊಂಡಿರುವ ಪ್ರತಿಭಟನೆ 12ನೇ ದಿನಕ್ಕೆ ಕಾಲಿಟ್ಟಿದೆ,ಈ ಅನಿರ್ದಿಷ್ಟವಾದಿ ಪ್ರತಿಭಟನೆಯೆಲ್ಲಿ ಬಾಲ್ ಕೋರ್ಟ್ ಜಿಲ್ಲಾ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ್ ಬದ್ದೂರ್ ಭೇಟಿ ನೀಡಿ ಬೆಂಬಲಿಸಿ ಮಾತನಾಡಿದರು ಹೋರಾಟಗಾರರಾದ ಗುರು ಗಣಿಗೇರ್, ಭೀಮರಾಯ ಬಿರಾದಾರ, ಬಸನಗೌಡ ಪೈಲ್, ರಸುಲಸಾಬ್ ತಹಸೀಲ್ದಾರ್, ವೀರಣಗೌಡ ಭಂಡಿ, ನವೀನ್ ಪಾಟೀಲ್,ಹನಮಂತ್ ಮಾದರ್ ರಾಜು ಬಡಿಗೇರ . ರಾಜ್ ಮೊಹಮ್ಮದ್ ನದಾಫ್ .ಹೆಸರು ಇಂದವಾರ ಹೂಗಾರ ಮುಂತಾದವರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top