ನಾಲ್ಕು ವರ್ಷಗಳ ಬಳಿಕ ಬೀದರ್ ನಲ್ಲಿರುವ ಝರಣೀ ನರಸಿಂಹ ಕ್ಷೇತ್ರ ದೇಗುಲಕ್ಕೆ ಭಕ್ತರ ಪ್ರವೇಶ
ಮಬ್ಬು ಕತ್ತಲಿನ ಗುಹೆಯಲ್ಲಿ ಸದಾ ಹರಿಯುವ ನೀರಿನಲ್ಲಿ ನಡೆದು ಹೋಗಿ ದೇವರ ದರ್ಶನ ಪಡೆಯುತ್ತಿರುವ ಭಕ್ತರು ವರದಿ ಡಾ.ವರ ಪ್ರಸಾದ್ ರಾವ್ ಪಿವಿಕರ್ನಾಟಕದ ಬಿದರ್ ನಲ್ಲಿದೊಂದು ವಿಶೇಷ ದೇವಾಲಯವಾಗಿದೆ. ನೀವು ಬೇಕಾದಷ್ಟು ಗುಹಾದೇವಾಲಯವನ್ನು ನೋಡಿರುವಿರಿ. ಆದರೆ ಗುಹೆಯೊಳಗೆ ನೀರಿನ ಕಣಿವೆಯಲ್ಲಿ ನಡೆದುಕೊಂಡು ಹೋಗುವಂತಹ ಕ್ಷೇತ್ರಕ್ಕೆ ಯಾವತ್ತಾದರೂ ಹೋಗಿದ್ದೀರಾ? ಈ ಬಗ್ಗೆ ಗೊತ್ತಾ? ನಾವಿಂದು ಅಂತಹದ್ದೇ ಒಂದು ದೇವಾಲಯವದ ಬಗ್ಗೆ ಪರಿಚಯಿಸಲಿದ್ದೇವೆ. ಇಂತಹದ್ದೊಂದು ದೇವಾಲಯವನ್ನು ನೀವು ಬೇರೆಲ್ಲೂ ನೋಡಿರಲಿಕ್ಕಿಲ್ಲ ಅನ್ನಿಸುತ್ತದೆ.ದೇವಾಲಯಗಳ ಬೀಡಾದ ಕರ್ನಾಟಕ ರಾಜ್ಯದಲ್ಲಿ ಹಲವು ದೇವಾಲಯಗಳಿವೆ, ಪ್ರತಿಯೊಂದು …
ನಾಲ್ಕು ವರ್ಷಗಳ ಬಳಿಕ ಬೀದರ್ ನಲ್ಲಿರುವ ಝರಣೀ ನರಸಿಂಹ ಕ್ಷೇತ್ರ ದೇಗುಲಕ್ಕೆ ಭಕ್ತರ ಪ್ರವೇಶ Read More »