ಅತ್ಯಂತ ಸರಳ ರೀತಿಯಲ್ಲಿ ಶ್ರೀ ಭಕ್ತ ಕನಕ ದಾಸರ ೫೩೪ ನೇ ಜಯಂತಿ ಆಚರಣೆ ಮಾಡಲು ಕುಷ್ಟಗಿ ತಹಶೀಲ್ದಾರ ಕರೆ
ಕುಷ್ಟಗಿ : ಪ್ರತಿ ವರ್ಷವು ಕೂಡ ಅತ್ಯಂತ ಅದ್ದೂರಿಯಾಗಿ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿತ್ತು ಆದರೆ ಕಳೆದ ಎರಡು ವರ್ಷದಿಂದ ಕೊವೀಡ್-೧೯ ಕೊರೋನಾ ವೈರಸ್ ಬಂದಿದ್ದರಿಂದ ಕಳೆದ ಎರಡು ವರ್ಷದಿಂದ ಇಲ್ಲಿಯ ವರಗೆ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಲಿಲ್ಲ ಆದರೆ ಈ ವರ್ಷವು ಕೂಡ ವಿಧಾನ ಪರಿಷತ್ತು ಚುಣಾವಣೆ ಬಂದ ಹಿನ್ನೆಲೆ ಸರಕಾರ ಚುಣಾವಣೆ ನೀತಿ ಸಂಹಿತೆ ಜಾರಿಗೆ ಮಾಡಿದ್ದರಿಂದ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ …
ಅತ್ಯಂತ ಸರಳ ರೀತಿಯಲ್ಲಿ ಶ್ರೀ ಭಕ್ತ ಕನಕ ದಾಸರ ೫೩೪ ನೇ ಜಯಂತಿ ಆಚರಣೆ ಮಾಡಲು ಕುಷ್ಟಗಿ ತಹಶೀಲ್ದಾರ ಕರೆ Read More »