ಜಿಲ್ಲೆಗಳು

ನವೆಂಬರ್ ೨೯ ಕ್ಕೆ ಕೃಷಿ ವಿಶ್ವ ವಿದ್ಯಾ ಲಯದ ೧೧ನೇ ಘಟಿಕೋತ್ಸ ವ

ರಾಯಚೂರು: ಕೃಷಿ ವಿಶ್ವ ವಿದ್ಯಾಲಯದ ಹನ್ನೋಂದನೇ ಘಟಿಕೋತ್ಸವ ಕಾರ್ಯಕ್ರಮ ದಿನಾಂಕ ೨೯ ರಂದು ಕೃಷಿ ವಿವಿ ಪ್ರೇಕ್ಷಾಗ್ರಹದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿ.ವಿ.ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಹೇಳಿದರು. ಅವರಿಂದು ಕೃಷಿ ವಿವಿ ಅಂತರಾಷ್ರ್ಟಿಯ ಅತಿಥಿಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಘಟಿಕೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರು ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ||ಥಾವರ್ ಚಂದ್ ಗೆಹ್ಲೋಟ್‌ರವರು ಆಗಮಿಸಲಿದ್ದಾರೆ ಕೃಷಿ ಸಚಿವ ಬಿ. ಸಿ.ಪಾಟೀಲ್ ಹಾಗೂ ಘಟಿಕೋತ್ಸವ ಭಾಷಣ ಮಾಡಲು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ವಿಸ್ತರಣಾ ವಿಭಾಗದ ಉಪ ಮಹಾನಿರ್ದೇಶಕರಾದಡಾ. …

ನವೆಂಬರ್ ೨೯ ಕ್ಕೆ ಕೃಷಿ ವಿಶ್ವ ವಿದ್ಯಾ ಲಯದ ೧೧ನೇ ಘಟಿಕೋತ್ಸ ವ Read More »

ಭವಿಷ್ಯದಲ್ಲಿ ನಾವೇನಾಗಬೇಕೆಂಬ ಗುರಿ ಸ್ಪಷ್ಟವಾಗಿರಬೇಕು: ರವಿ ಚನ್ನಣ್ಣನವರ್

ಕೊಪ್ಪಳ,: ನಿಮ್ಮ ಭವಿಷ್ಯದ ಆಯ್ಕೆ ನೀವೇ ಮಾಡಬೇಕು. ವಿಚಾರ ಮಾಡಿ ಗಟ್ಟಿ ನಿರ್ಧಾರ ಕೈಗೊಂಡು ಮುನ್ನಡೆಯಿರಿ ಎಂದು ಸಿಐಟಿ ಎಸ್ಪಿ ರವಿ ಡಿ.ಚನ್ನಣ್ಣನವರ್ ಹೇಳಿದರು.ಶನಿವಾರ ನಗರದ ಸಾಹಿತ್ಯ ಭವನದಲ್ಲಿ ಎಸ್-ಯುಪಿಎಸ್‌ಸಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಉಚಿತ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯಾವುದೇ ರಂಗವಿರಲಿ ಅದಕ್ಕೆ ತನ್ನದೇ ಘನತೆಯಿದೆ. ನಾವೇನಾಗಬೇಕೆಂಬ ಗುರಿ ಸ್ಪಷ್ಟವಾಗಿರಬೇಕು. ಸ್ಪರ್ಧಾತ್ಮಕ ಕಲಿಕೆಗೆ ಇಂದು ಸಾಕಷ್ಟು ಅವಕಾಶಗಳಿವೆ. ಅಂಗೈನಲ್ಲಿ ಮೊಬೈಲ್ ಇದೆ. ಅದರಲ್ಲಿ ಕೇವಲ ಸಾಮಾಜಿಕ ಜಾಲತಾಣ ವೀಕ್ಷಿಸಬೇಡಿ. ಅಂತರ್ಜಾಲದಲ್ಲಿ ಕಲಿಕೆಗೆ ಬೇಕಾದ ಸರಕು …

ಭವಿಷ್ಯದಲ್ಲಿ ನಾವೇನಾಗಬೇಕೆಂಬ ಗುರಿ ಸ್ಪಷ್ಟವಾಗಿರಬೇಕು: ರವಿ ಚನ್ನಣ್ಣನವರ್ Read More »

ಹುಲಿಗಿ ಗ್ರಾಮದಲ್ಲಿ ಬೃಹತ್ ಲಸಿಕಾ ಮೇಳ

ಕೊಪ್ಪಳ,: ತಾಲೂಕಿನ ಹುಲಿಗಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಬೃಹತ್ ಲಸಿಕಾ ಮೇಳ ನಡೆಸಲಾಯಿತು.ಗ್ರಾಮದ ಜನರಿಗೆ ಲಸಿಕೆ ಹಾಕಿಸಿ ಕೊಳ್ಳಿ ಯಾವುದೇ ವಂದತಿಗೆ ಹಾಗೂ ತಪ್ಪು ಕಲ್ಪನೆಗಳು ತಿಳಿದುಕೊಳ್ಳದೆ ಕೋವಿಡ್ ವ್ಯಾಕ್ಸಿನೇಷನ್ ಹಾಕಿಸಿ ಕೊಳ್ಳಿ ಎಂದು ಆರೋಗ್ಯ ಅಧಿಕಾರಿ ಡಾ.ಶಪೀ ಹಾಗೂ ಗ್ರಾಪಂ ಕಾರ್ಯದರ್ಶಿನಾಗರಾಜ ಹಲಿಗೇರಿ ಹೇಳಿದರು. ನಂತರ ಮನೆ-ಮನೆಗೆ ಹಾಗೂ ಬೀದಿ ವ್ಯಾಪಾರಿಗಳಿಗೆ ಲಸಿಕೆ ಹಾಕಿಸಿ ಕೊಳ್ಳದ ಕುಟುಂಬಗಳಿಗೆ ಮೊದಲ ಆದ್ಯತೆ ನೀಡಿ ಕೋವಿಡ್ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಒಪ್ಪದೆ ಇದ್ದ ಕುಟುಂಬಗಳಿಗೆ ಮನವೊಲಿಸಿ ಲಸಿಕೆ ಹಾಕಿಸಲಾಯಿತು. …

ಹುಲಿಗಿ ಗ್ರಾಮದಲ್ಲಿ ಬೃಹತ್ ಲಸಿಕಾ ಮೇಳ Read More »

ಭೋವಿ‌ ಸಮಾಜಕ್ಕೆ ಟಿಕೇಟ್ ನೀಡಬೇಕು ಪರಸಪ್ಪ ಅಮರಾವತಿ

ಕುಷ್ಟಗಿ : ತಾಲೂಕಿನಲ್ಲಿ ಭೋವಿ ಜನಾಂಗವು ಸುಮಾರು 25 ಸಾವಿರಕ್ಕೂ ಹೆಚ್ಚು ಮತವನ್ನು ಹೊಂದಿದ್ದು ಇದುವರೆಗು ಬಿಜೆಪಿ ಅಥವಾ ಕಾಂಗ್ರೇಸ್ ಪಕ್ಷದಿಂದ ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ ಚುಣಾವಣೆಯಲ್ಲಿ ನಮ್ಮ ಜನಾಂಗದ ನಾಯಕರಿಗೆ ಟಿಕೇಟ್ ನೀಡಿರುವದಿಲ್ಲ ಆದ್ದರಿಂದ ಮುಂದಿನ ಚುಣಾವಣೆ ಹಂತದಲ್ಲಿ ತಾಲೂಕು ಪಂಚಾಯತ ಮತ್ತು ಜಿಲ್ಲಾಪಂಚಾಯತ ಚುಣಾವಣೆಯಲ್ಲಿ ಟಿಕೇಟ್ ನೀಡಬೇಕು ಇಲ್ಲವಾದರೆ ಮುಂದಿನ ವಿಧಾನಸಭೆ‌ ಮತ್ತು ಲೋಕಸಭಾ ಚುಣಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಭೋವಿ ಸಮಾಜದ ಕೊಪ್ಪಳ ಜಿಲ್ಲಾ ಮಾಜಿ ಅಧ್ಯಕ್ಷ ಪರಸಪ್ಪ ಅಮರಾವತಿ …

ಭೋವಿ‌ ಸಮಾಜಕ್ಕೆ ಟಿಕೇಟ್ ನೀಡಬೇಕು ಪರಸಪ್ಪ ಅಮರಾವತಿ Read More »

ಕುಷ್ಟಗಿ ಕಾಂಗ್ರೆಸ್ ಪಕ್ಷದಲ್ಲಿ ಜಾತೀಯತೆ ಬಹಳ ತಾಂಡವಾಡುತ್ತೀರುವ ಕಾರಣಕ್ಕೆ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಕುಷ್ಟಗಿ ತಾಲೂಕು ಅಧ್ಯಕ್ಷರಾದ ಹಿರಿಯ ಮುಖಂಡರು ಚಂದಪ್ಪ ತಳವಾರ ತಮ್ಮ‌ ಬ್ಲಾಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರ ಬಂದಿದ್ದಾರೆ.ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಶಿವರಾಜ ತಂಗಡಗಿ ಇವರಿಗೆ ರಾಜಿನಾಮೆ ಪತ್ರ ನೀಡಿ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳು ಸಾಕಷ್ಟು ಇದ್ದು ಹಾಗೂ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ರವರು ‌ನಮಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುವದಿಲ್ಲ ನಮಗೆ ಬಹಳ ಬೇಜಾರಾಗಿದೆ ಮತ್ತು ಹನಮಸಾಗರದ ಕಾಂಗ್ರೆಸ್ ಪಕ್ಷದಲ್ಲಿ ಜಾತೀಯತೆ ಬಹಳ …

ಕುಷ್ಟಗಿ ಕಾಂಗ್ರೆಸ್ ಪಕ್ಷದಲ್ಲಿ ಜಾತೀಯತೆ ಬಹಳ ತಾಂಡವಾಡುತ್ತೀರುವ ಕಾರಣಕ್ಕೆ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ Read More »

ಬಿಜೆಪಿ-ಜೆಡಿಎಸ್ ಒಳ ಒಪ್ಪಂದ : ಸಿದ್ದು ವಾಗ್ದಾಳಿ

ಮೈಸೂರು: ಮೈಸೂರಿನಲ್ಲಿ ನಮ್ಮ ಬೆಂಬಲಿತ ಮತದಾರರಿಗೆ ಸಿಂಗಲ್ ಓಟ್ ಮಾಡಲು ಹೇಳಿದ್ದೇವೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಮೈಸೂರಲ್ಲಿ ಮಾತಾಡಿದ ಅವ್ರು ಎರಡನೇ ಪ್ರಾಶಸ್ತ್ಯ ಮತವನ್ನ ಯಾರಿಗೂ ಹಾಕಲ್ಲ.ನಾವು ಯಾರೊಂದಿಗೂ,ಯಾವ ಕ್ಷೇತ್ರದಲ್ಲೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ನಮ್ಮ ಬೆಂಬಲಿತರಿಗೆ ಸಿಂಗಲ್ ವೋಟ್ ಹಾಕಲು ಸೂಚನೆ ಕೊಟ್ಟಿದ್ದೇನೆ. ಬಿಜೆಪಿ – ಜೆಡಿಎಸ್ ನಡುವೆ ಒಳ ಒಪ್ಪಂದ ಇದ್ದೇ ಇದೆ. ಈ ಚುನಾವಣೆಯಲ್ಲಿ ಮಾತ್ರ ಅಲ್ಲ. ಇತ್ತೀಚೆಗೆ ನಡೆದ ಉಪಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡೇ …

ಬಿಜೆಪಿ-ಜೆಡಿಎಸ್ ಒಳ ಒಪ್ಪಂದ : ಸಿದ್ದು ವಾಗ್ದಾಳಿ Read More »

ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು K.S.R.T.C ಯ DTO ಚಂದ್ರಶೇಖರ್ ಅವರಿಗೆ ಮನವಿ

ಬಳ್ಳಾರಿ ; ಇಂದು AIDSO ವತಿಯಿಂದ ಕಾರೇಕಲ್ಲು ಹಾಗೂ ಅಲ್ಲಿಪುರ ಗ್ರಾಮದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು K.S.R.T.C ಯ DTO ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ AIDSO ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯರಾದ ನಿಹಾರಿಕ ಮತ್ತು ದೇವರಾಜ ಗ್ರಾಮದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆನ್ ಲೈನ್ ಕಮಿಷನ್ ಆಸೆಗೆ ಬಿದ್ದು 1.13 ಲಕ್ಷ ಕಳೆದುಕೊಂಡ ಯುವಕ..!

ದಾವಣಗೆರೆ: ಪಾರ್ಟ್ ಟೈಂ ಜಾಬ್ ಮೂಲಕ ಕಮಿಷನ್ ರೂಪದಲ್ಲಿ ಹಣ ನೀಡುವುದಾಗಿ ಮೊಬೈಲ್ ಗೆ ಬಂದ ಮೆಸೇಜ್ ನಂಬಿದ 18 ವರ್ಷದ ಯುವಕನೊಬ್ಬ 1.13 ಲಕ್ಷ ಕಳೆದುಕೊಂಡ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ಆಂಜನೇಯ ಬಡಾವಣೆಯ 18 ವರ್ಷದ ಅರ್ಜುನ್ ಹಣ ಕಳೆದುಕೊಂಡ ವಿದ್ಯಾರ್ಥಿಯಾಗಿದ್ಧಾನೆ. ಯುವಕನ ಮೊಬೈಲ್ ಗೆ ಪಾರ್ಟ್ ಟೈಂ, ಫುಲ್ ಟೈಂ ಜಾಬ್ ಮಾಡಿ ಪ್ರತಿದಿನ ಸಾವಿರಾರು ರೂಪಾಯಿ ಕಮಿಷನ್ ಪಡೆಯಬಹುದು ಎಂದು ಮೆಸೇಜ್ ಬಂದಿದೆ. ಈ ಮೆಸೇಜ್ ಬಂಬಿದ ಯುವಕ ಹಂತ ಹಂತವಾಗಿ …

ಆನ್ ಲೈನ್ ಕಮಿಷನ್ ಆಸೆಗೆ ಬಿದ್ದು 1.13 ಲಕ್ಷ ಕಳೆದುಕೊಂಡ ಯುವಕ..! Read More »

ವಿದ್ಯಾರ್ಥಿನಿಯ ಬಂಗಾರದ ಸರ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿ

ದಾವಣಗೆರೆ: ಕಾಲೇಜ್ ಗೆ ಹೋಗಿದ್ದ ವಿದ್ಯಾರ್ಥಿನಿ ಕೊರಳಿನಲಿದ್ದ 10 ಗ್ರಾಂ ತೂಕದ 45 ಸಾವಿರ ಮೌಲ್ಯದ ಬಂಗಾರದ ಸರವನ್ನು ದುಷ್ಕರ್ಮಿಯೊಬ್ಬ ಕಿತ್ತುಕೊಂಡು ಪರಾರಿಯಾದ ಘಟನೆ ಎಸ್ ಎಸ್ ಲೇಔಟ್ ಬಿ ಬ್ಲಾಕ್ ನಲ್ಲಿ ನಡೆದಿದೆ. ತಾಲ್ಲೂನಿಕ ಬಸವನಾಳ್ ಗ್ರಾಮದ ನಾಗರಾಜಯ್ಯ ಅವರ ಮಗಳಾದ ದೀಕ್ಷಿತ ದಾವಣಗೆರೆ ನಗರದ ಅಥಣಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು, ಸ್ಕಾಲ್ ಶಿಪ್ ಗೆ ಅರ್ಜಿ ಸಲ್ಲಿಸಲು ದಾಖಲಾತಿ ಜೆರಾಕ್ಸ್ ಮಾಡಿಸಲು ಎಂಬಿಎ ಕಾಲೇಜ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಪಲ್ಸರ್ ಬೈಕ್ ನಲ್ಲಿ ಬಂದ …

ವಿದ್ಯಾರ್ಥಿನಿಯ ಬಂಗಾರದ ಸರ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿ Read More »

ಕಾಂಗ್ರೆಸಿಗರು ಪರ್ಸೆಂಟೇಜ್ ಜನರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ದಾವಣಗೆರೆ: ಗುತ್ತಿಗೆದಾರರ ಪತ್ರವನ್ನಿಟ್ಟುಕೊಂಡು ಕಾಂಗ್ರೆಸ್ ಮುಖಂಡರು ರಾಜ್ಯಪಾಲರಿಗೆ ನೀಡಿರುವ ದೂರು ಅತ್ಯಂತ ಹಾಸ್ಯಾಸ್ಪದ. ಕಾಂಟ್ರಕ್ಟರ್ ಗೆ ಯಾವ ಅವಧಿಯಲ್ಲಿ ಪರ್ಸೆಂಟೇಜ್​ ಅನುಭವ ಆಗಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿಲ್ಲ. ಪರ್ಸೆಂಟ್ ಜಾಸ್ತಿಯಾಗಿದ್ದು ಕಾಂಗ್ರೆಸ್ ಕಾಲದಲ್ಲಿಯೇ. ಹೀಗಾಗಿ ಪರ್ಸೆಂಟ್ ಜನಕರು ಕಾಂಗ್ರೆಸಿಗರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಪರ್ಸೆಂಟೇಜ್ ಬಗ್ಗೆ ಮಾತನಾಡಿದ ವಿಡಿಯೋ ಪ್ರಚಾರ ಆಗಿದ್ದು, ಅದು ಯಾರನ್ನು ಎಂದಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ತಿರುಗೇಟು ನೀಡಿದರು.ಗುತ್ತಿಗೆದಾರರು ಕೊಟ್ಟಿರುವ ಪತ್ರದಲ್ಲೇ ಸ್ಪಷ್ಟತೆ …

ಕಾಂಗ್ರೆಸಿಗರು ಪರ್ಸೆಂಟೇಜ್ ಜನರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read More »

Translate »
Scroll to Top