ನವೆಂಬರ್ ೨೯ ಕ್ಕೆ ಕೃಷಿ ವಿಶ್ವ ವಿದ್ಯಾ ಲಯದ ೧೧ನೇ ಘಟಿಕೋತ್ಸ ವ
ರಾಯಚೂರು: ಕೃಷಿ ವಿಶ್ವ ವಿದ್ಯಾಲಯದ ಹನ್ನೋಂದನೇ ಘಟಿಕೋತ್ಸವ ಕಾರ್ಯಕ್ರಮ ದಿನಾಂಕ ೨೯ ರಂದು ಕೃಷಿ ವಿವಿ ಪ್ರೇಕ್ಷಾಗ್ರಹದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿ.ವಿ.ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಹೇಳಿದರು. ಅವರಿಂದು ಕೃಷಿ ವಿವಿ ಅಂತರಾಷ್ರ್ಟಿಯ ಅತಿಥಿಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಘಟಿಕೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರು ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ||ಥಾವರ್ ಚಂದ್ ಗೆಹ್ಲೋಟ್ರವರು ಆಗಮಿಸಲಿದ್ದಾರೆ ಕೃಷಿ ಸಚಿವ ಬಿ. ಸಿ.ಪಾಟೀಲ್ ಹಾಗೂ ಘಟಿಕೋತ್ಸವ ಭಾಷಣ ಮಾಡಲು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ವಿಸ್ತರಣಾ ವಿಭಾಗದ ಉಪ ಮಹಾನಿರ್ದೇಶಕರಾದಡಾ. …
ನವೆಂಬರ್ ೨೯ ಕ್ಕೆ ಕೃಷಿ ವಿಶ್ವ ವಿದ್ಯಾ ಲಯದ ೧೧ನೇ ಘಟಿಕೋತ್ಸ ವ Read More »