nagendra

ಶಾಸಕ ಬಿ.ನಾಗೇಂದ್ರರಿಗೆ ಸಚಿವ ಸ್ಥಾನ ಫಿಕ್ಸ್

ಬಳ್ಳಾರಿ: ಬಹು ನಿರೀಕ್ಷಿತ ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯು ನಾಳೆ ಶನಿವಾರ ಮೇ.೨೭ರಂದು ನಡೆಯುವುದು ಖಾತರಿಯಾಗಿದ್ದು, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಫಿಕ್ಸ್ ಆಗಿದೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ಖಚಿತ ಪಡಿಸಿವೆ. ಕಳೆದ ಮೇ.10 ರಂದು ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ನಿಚ್ಚಳ ಬಹುಮತ ಪಡೆದು ಆಧಿಕಾರ ಸೂತ್ರ ಹಿಡಿದಿದ್ದು ಈಗ ಇತಿಹಾಸ. ಅಂತೆಯೇ ಕಾಂಗ್ರೆಸ್ …

ಶಾಸಕ ಬಿ.ನಾಗೇಂದ್ರರಿಗೆ ಸಚಿವ ಸ್ಥಾನ ಫಿಕ್ಸ್ Read More »

ಆರೋಗ್ಯ ಸುಧಾರಣೆಗಳ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಒತ್ತು

ಬಳ್ಳಾರಿ,ಮಾ.06: ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆಗಳನ್ನು ತರುವುದರ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸರಕಾರ ಒತ್ತು ನೀಡಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಹೇಳಿದರು. ನಗರದ ವಿಮ್ಸ್ ಆವರಣದಲ್ಲಿ ನೂತನವಾಗಿ 40 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಶಸ್ತ್ರಚಿಕಿತ್ಸಾ ಸಂಕೀರ್ಣ, ಆಕ್ಸಿಜನ್ ಪ್ಲಾಂಟ್, ಹೃದ್ರೋಗ ವಿಭಾಗವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಕ್ಷೇತ್ರಕ್ಕಾಗಿ ಕೇಂದ್ರ-ರಾಜ್ಯ ಸರಕಾರಗಳು ಬಹಳಷ್ಟು ಖರ್ಚು ಮಾಡುತ್ತಿವೆ. 40 ಸಾವಿರ ಜನರಿಗೆ ಒಂದು ಪ್ರಾಥಮಿಕ ಆರೋಗ್ಯ ಇರುವಂತೆ ಯೋಜನೆ ರೂಪಿಸಲಾಗುತ್ತಿದೆ. …

ಆರೋಗ್ಯ ಸುಧಾರಣೆಗಳ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಒತ್ತು Read More »

ಅಭಿಮಾನಿಗಳು ದೇವರಿಗೆ ಹರೆಕೆ ಹೊತ್ತ ಪ್ರಸಂಗ

ಬಳ್ಳಾರಿ,ಫೆ,25 : ಹೊವಣ್ಣಿನ ಮೇಲೆ ಮುಂದಿನ ಮಂತ್ರಿ ಬಿ.ನಾಗೇಂದ್ರ ಎಂದು ಬರೆದ ಅಭಿಮಾನಿಗಳು ದೇವರಿಗೆ ಹರೆಕೆ ಹೊತ್ತ ಪ್ರಸಂಗ ಬಳ್ಳಾರಿ ಗ್ರಾಮಾಂತರದ ಮೋಕ ಮಲ್ಲೇಶ್ವರ ಸ್ವಾಮಿ ರಥೋತ್ಸವದಲ್ಲಿ ನಡೆದಿದೆ. ಹೌದು ತಾಲೂಕಿನ ಮೋಕ ಮಲ್ಲೇಶ್ವರ ರಥೋತ್ಸವದಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೂವು ಹಣ್ಣು ಎಸೆಯುವುದು ವಾಡಿಕೆ. ಹೀಗಾಗಿ ಗ್ರಾಮೀಣ ಶಾಸಕರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಮುಂದೆ ಮುಂತ್ರಿಯಾಗಲಿ ಎಂದು ಹಣ್ಣಿನ ಮೇಲೆ ಬರೆದ ತೇರಿಗೆ ಎಸೆಯುವ ಮೂಲಕ ಹರಕೆ ಹೊತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ …

ಅಭಿಮಾನಿಗಳು ದೇವರಿಗೆ ಹರೆಕೆ ಹೊತ್ತ ಪ್ರಸಂಗ Read More »

Translate »
Scroll to Top