ಉರ್ದು ಭಾಷೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ: ಸೈಯದ್ ಅಲಿ
ಕೊಪ್ಪಳ,: ಉರ್ದು ಭಾಷೆಯು ಕೇವಲ ಮುಸಲ್ಮಾನರ ಭಾಷೆಯಾಗದೆ ಬಹಳಷ್ಟು ಹಿಂದು ಹಾಗೂ ಸಿಖ್ ಬಾಂಧವರು ಈ ಭಾಷೆಯಲ್ಲಿ ಸಾಕಷ್ಟು ಕವನ, ಶಾಯರಿ, ಕಥೆ ಹಾಗೂ ಕಾದಂಬರಿಗಳನ್ನು ಬರೆದಿದ್ದಾರೆ. ಅವು ಜಗತ್ ಪ್ರಸಿದ್ದಿ ಪಡೆದಿವೆ. ಹಾಗೇ ಉರ್ದು ಭಾಷೆಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂದು ಉರ್ದು ಕನ್ನಡಿಗರ 4ನೇ ಸಾಂಸ್ಕತಿಕ ಸಮ್ಮೇಳನದ ಸರ್ವಾಧ್ಯಕ್ಷ ಗಂಗಾವತಿಯ ಕಿಷ್ಕಿಂದ ಟಿವಿ ಖಾಸಗಿ ವಾಹಿನಿಯ ಸಂಪಾದಕ ಹಾಗೂ ಹೋರಾಟಗಾರ ಸೈಯದ್ ಅಲಿ ಹೇಳಿದರು. ಅವರು ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ …
ಉರ್ದು ಭಾಷೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ: ಸೈಯದ್ ಅಲಿ Read More »