kannadanadu

ಉರ್ದು ಭಾಷೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ: ಸೈಯದ್ ಅಲಿ

ಕೊಪ್ಪಳ,: ಉರ್ದು ಭಾಷೆಯು ಕೇವಲ ಮುಸಲ್ಮಾನರ ಭಾಷೆಯಾಗದೆ ಬಹಳಷ್ಟು ಹಿಂದು ಹಾಗೂ ಸಿಖ್ ಬಾಂಧವರು ಈ ಭಾಷೆಯಲ್ಲಿ ಸಾಕಷ್ಟು ಕವನ, ಶಾಯರಿ, ಕಥೆ ಹಾಗೂ ಕಾದಂಬರಿಗಳನ್ನು ಬರೆದಿದ್ದಾರೆ. ಅವು ಜಗತ್ ಪ್ರಸಿದ್ದಿ ಪಡೆದಿವೆ. ಹಾಗೇ ಉರ್ದು ಭಾಷೆಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂದು ಉರ್ದು ಕನ್ನಡಿಗರ 4ನೇ ಸಾಂಸ್ಕತಿಕ ಸಮ್ಮೇಳನದ ಸರ್ವಾಧ್ಯಕ್ಷ ಗಂಗಾವತಿಯ ಕಿಷ್ಕಿಂದ ಟಿವಿ ಖಾಸಗಿ ವಾಹಿನಿಯ ಸಂಪಾದಕ ಹಾಗೂ ಹೋರಾಟಗಾರ ಸೈಯದ್ ಅಲಿ ಹೇಳಿದರು. ಅವರು ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ …

ಉರ್ದು ಭಾಷೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ: ಸೈಯದ್ ಅಲಿ Read More »

ಬದುಕಿಗೆ ಬಣ್ಣ ತಂದವರು ಚಿತ್ರ ಕಲಾವಿದರು

ದೇವನಹಳ್ಳಿ : ಸಾವಿರಾರು ಪದಗಳನ್ನು ಒಂದು ಚೌಕಟ್ಟಿನಲ್ಲಿ ತರುವ ಸಾಮರ್ಥ್ಯ ಚಿತ್ರಕಲೆಗೆ ಇದೆ. ಚಿತ್ರಕಲೆಯ ಮಹತ್ವ ಬಹಳ ಹಿರಿದಾದ್ದು ಎಂದು ಚಿತ್ರಕಲಾ ಶಿಕ್ಷಕಮುದ್ದಪ್ಪ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಗಾಂಧಿಚೌಕದ ಮಹಂತಿನ ಮಠದ ಆವರಣದಲ್ಲಿ ಕರ್ನಾಟಕ ರಾಜ್ಯ ದೇವನಹಳ್ಳಿ ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ನಿಮ್ಮ ಕಲ್ಪನೆಯಲ್ಲಿ ದಸರಾ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಮಾತನಾಡಿ, ಮಕ್ಕಳು ತಮ್ಮ ಓದಿನ ಜೊತೆ ಲಲಿತ ಕಲೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಚಿತ್ರಕಲೆಯಿಂದ ಏಕಾಗ್ರತೆ ಹೆಚ್ಚುತ್ತದೆ. ಇದರಿಂದ …

ಬದುಕಿಗೆ ಬಣ್ಣ ತಂದವರು ಚಿತ್ರ ಕಲಾವಿದರು Read More »

ನಿನ್ನೆ ಸುರಿದ ಹಳ್ಳದ ನೀರಿಗೆ ಕೊಚ್ಚಿ ಹೋದ ವೃದ್ದ

ಕುಷ್ಟಗಿ: ನಿನ್ನೆ ಸಂಜೆ ೩.೩೦ರ ಸುಮಾರಿಗೆ ಸುರಿದ ಮಳೆಗೆ ಏಕಾ ಏಕಿಯಾಗಿ‌ ಹರಿದ ಬಂದ ಹಳ್ಳದ ನೀರಿಗೆ ವಯೋವೃದ್ದ ಒಬ್ಬರು ಕೊಚ್ಚಿ ಹೋಗಿರುವ ಘಟನೆ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ನಡೆದಿದೆ. ಬುಡ್ನೆಸಾಬ್ ಅಗಸಿಮುಂದಿನ (65) ಹಳ್ಳದ ನೀರಿಗೆ ಬಲಿಯಾದ ವಯೋವೃದ್ದ. ಮೂಲತ ರೈತರ ಕುಟುಂಬದವರಾಗಿದ್ದು ಬುಡ್ನೆಸಾಬ್ ಹಿರೇಮನ್ನಾಪೂರ ಗ್ರಾಮದಿಂದ ಜುಮ್ಲಾಪೂರ ರಸ್ತೆಯಲ್ಲಿರುವ ಚಾಕ್ರಿ ಹಳ್ಳದ ಆಚೆ ಇರುವ ಜಮೀನಿಗೆ ಎತ್ತು ತೆಗೆದುಕೊಂಡು ಹೋಗಿದ್ದರು. ಮೋಡ ಕವಿಯುತ್ತಿದ್ದಂತೆ‌  ಬುಡ್ನೆಸಾಬ್  ಮನೆಯತ್ತ ಎತ್ತಿನೊಂದಿಗೆ ಹೆಜ್ಜೆ ಹಾಕಿದ್ದರು. ಆ ವೇಳೆಗೆ ಒಂದೇ …

ನಿನ್ನೆ ಸುರಿದ ಹಳ್ಳದ ನೀರಿಗೆ ಕೊಚ್ಚಿ ಹೋದ ವೃದ್ದ Read More »

ಮನು ಕುಲಕ್ಕೆ ಕಂಟಕ ಈ ಕುಲಾಂತರಿ ತಳಿ – ಅಂಚೆ ಕೊಟ್ರೇಶ್

ಕರ್ನಾಟಕ ರಾಜ್ಯದ ರೈತರಿಗೆ ಹಾಗೂ ಕನ್ನಡದ ಜನತೆಗೆ ವಿಷ ಉಣ್ಣಿಸುವ ಕುಲಾಂತರಿ ತಳಿಗಳ ಹರಿಕಾರರಾದ ಬಹುರಾಷ್ಟ್ರೀಯ ಕಂಪನಿಗಳಿಗೆ ಕರ್ನಾಟಕ ಸರ್ಕಾರವು (ಓಔಅ) ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಕೊಡಬಾರದು ಎಂದು “ಸಾವಯವ ರೈತ ಸ್ವಾಭಿಮಾನಿ ರೈತ “ಎನ್ನುವ ಧ್ಯೇಯವಾಕ್ಯದಡಿ ಯಲ್ಲಿ ಸ್ವಾಭಿಮಾನಿ ರೈತ ಅಂಚೆ ಕೊಟ್ರೇಶ್ ಅವರು ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಖಾರವಾಗಿ ಪತ್ರ ಬರೆದಿದ್ದಾರೆ. ಕುಲಾಂತರಿ ತಳಿ ಎನ್ನುವುದು ಪ್ರಕೃತಿ ಸೃಷ್ಟಿಗೆ ಸವಾಲು ಹಾಕುವ ಕೆಲಸ, ಮೀನಿನ ಗುಣ ಪಡೆದ ನೀರಲ್ಲಿ ಬೆಳೆಯುವ ಟೊಮೊಟೊ, ಮಿಂಚು …

ಮನು ಕುಲಕ್ಕೆ ಕಂಟಕ ಈ ಕುಲಾಂತರಿ ತಳಿ – ಅಂಚೆ ಕೊಟ್ರೇಶ್ Read More »

ಶೂನ್ಯ ಕಸ ಉತ್ಪಾದನೆ ಕಡೆಗೆ ಹೆಜ್ಜೆ ಹಾಕೋಣ: ಅನಿಲ್ ಕುಮಾರ್

ದೇವನಹಳ್ಳಿ: ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಹಲವಾರು ಪರಿಣಾಮಕಾರಿ ಕ್ರಮಗಳನ್ನು ಸಾರ್ವಜನಿಕರು ಪಾಲಿಸುವ ಮೂಲಕ ಶೂನ್ಯ ಕಸ ಉತ್ಪಾದನೆ ಕಡೆಗೆ ಹೆಜ್ಜೆ ಹಾಕೋಣ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಗಳಾದ ಅನಿಲ್ ಕುಮಾರ್ ಅವರು ತಿಳಿಸಿದರು. ಸ್ವಚ್ಛ ಭಾರತ ಕಾರ್ಯಕ್ರಮದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ ಇಂದು ಜೂಮ್ ಆ್ಯಪ್ ಮೂಲಕ ಆಯೋಜಿಸಲಾಗಿದ್ದ “ಸಿಂಗಲ್ ಯುಸ್ …

ಶೂನ್ಯ ಕಸ ಉತ್ಪಾದನೆ ಕಡೆಗೆ ಹೆಜ್ಜೆ ಹಾಕೋಣ: ಅನಿಲ್ ಕುಮಾರ್ Read More »

ರಕ್ತದಾನ ಮಾಡುವದರಿಂದ ಯಾವುದೇ ದೇಹಕ್ಕೆ ಅಡ್ಡ ಪರಿಣಾಮ ಬೀರದು ತಹಶೀಲ್ದಾರ ಎಂ ಸಿದ್ದೇಶ

ಕುಷ್ಟಗಿ, ಅ.೨೩ ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ರಕ್ತದಾನಕ್ಕೆ ಆತಂಕ ಬೇಡಾ ಎಂದು ತಹಶಿಲ್ದಾರ ಎಮ್.ಸಿದ್ದೇಶ ಹೇಳಿದರು.ಅವರು ಇಲ್ಲಿನ ಅಗ್ನಿಶಾಮಕ ಠಾಣೆಯಲ್ಲಿ ತಾಲೂಕು ಗೃಹ ರಕ್ಷಕದಳದ ಮತ್ತು ಅಗ್ನಿಶಾಮಕದಳದವರಿಗೆ ಎರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಬೇರೆ ಬೇರೆ ವಸ್ತುಗಳನ್ನು ಕೃತಕವಾಗಿ, ಅಥವಾ ನೈಸರ್ಗಿಕವಾಗಿ, ಸೃಷ್ಟಿಸಬಹುದು ಆದರೆ ರಕ್ತ ಮಾತ್ರ ಆ ರೀತಿಯಲ್ಲಿ ಸೃಷ್ಟಿಸಲು ಸಾದ್ಯವಿಲ್ಲ. ಕಾರಣ ಪ್ರಸಕ್ತ ದಿನಮಾನಗಳಲ್ಲಿ ರಕ್ತದ ಅವಶ್ಯಕತೆ ತುಂಬಾ ಇದೆ ಈ ದಿನ ಗೃಹ …

ರಕ್ತದಾನ ಮಾಡುವದರಿಂದ ಯಾವುದೇ ದೇಹಕ್ಕೆ ಅಡ್ಡ ಪರಿಣಾಮ ಬೀರದು ತಹಶೀಲ್ದಾರ ಎಂ ಸಿದ್ದೇಶ Read More »

ಐಐಟಿಎಂ ಪ್ರವಾಸಿ ಮೇಳದ ಪ್ರಯೋಜನ ಪಡೆಯುವಂತೆ ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಹೇಳಿದರು

ಬೆಂಗಳೂರು : ಕಳೆದೆರಡು ವರ್ಷಗಳ ಕೊರೊನಾ ಸೋಂಕಿನ ವ್ಯಾಪಕತೆ ಹಾಗೂ ಲಾಕ್ಡೌನ್ ಪರಿಣಾಮ ದೇಶದ ಪ್ರವಾಸೋದ್ಯಮ ನೆಲಕಚ್ಚಿತ್ತು. ಈಗ ಹೆಚ್ಚಿನ ಪ್ರವಾಸಿ ತಾಣಗಳು ಹೊಸ ಆಕರ್ಷಣೆಗಳೊಂದಿಗೆ ಲಕಲಕಿಸುತ್ತ ಮತ್ತೆ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಪ್ರವಾಸೋದ್ಯಮ ಪುನಶ್ಚೇತನಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಭಿನ್ನ ಪ್ರಯತ್ನ ನಡೆಸುತ್ತಿದೆ ಎಂದು ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಹೇಳಿದರು. ಅವರು ಬೆಂಗಳೂರಿನಲ್ಲಿ ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್’ ಮೇಳ ( ಐ ಐ ಟಿ ಎಂ )ನ ಬೆಂಗಳೂರಿನ ಆವೃತ್ತಿಯನ್ನು ಸ್ಪಿಯರ್ ಟ್ರಾವೆಲ್ …

ಐಐಟಿಎಂ ಪ್ರವಾಸಿ ಮೇಳದ ಪ್ರಯೋಜನ ಪಡೆಯುವಂತೆ ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಹೇಳಿದರು Read More »

ಅಸ್ಪೃಶ್ಯತಾ ಆಚರಣೆಯ ನಿವಾರಣೆಯ ಬಗ್ಗೆ ತಿಳುವಳಿಕೆ ಹಾಗೂ ಅರಿವು

ಕುಷ್ಟಗಿ:- ತಾಲೂಕ ಆಡಳಿತ,ತಾಲೂಕ ಪಂಚಾಯತ್,ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಕುಷ್ಟಗಿ, ಇವರ ಸಹಯೋಗದಲ್ಲಿ ಇಂದು ಮಾಲಗಿತ್ತಿ ಗ್ರಾಮದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ(ದೌರ್ಜನ್ಯ ಪ್ರತಿಬಂಧ) ಅಧಿನಿಯಮ -1989ರಡಿ ಹಾಗೂ ತಿದ್ದುಪಡಿ ಅಧಿನಿಯಮ, 2015 ಮತ್ತು ತಿದ್ದುಪಡಿ ನಿಯಮಗಳು,2016ರ ಪ್ರಕಾರ ಅಸ್ಪೃಶ್ಯತಾ ನಿವಾರಣೆ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಮೂಲಕ ಗ್ರಾಮಸ್ತರಿಗೆ ಅಸ್ಪೃಶ್ಯತಾ ಆಚರಣೆಯ ನಿವಾರಣೆಯ ಬಗ್ಗೆ ತಿಳುವಳಿಕೆ ಹಾಗೂ ಅರಿವು ಮೂಡಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ಮಾನ್ಯ ತಹಶೀಲ್ದಾರರು,ತಾಲೂಕ ಕಾರ್ಯನಿರ್ವಾಹಣಾಧಿಕಾರಿಗಳು,ಆರಕ್ಷಕ ವೃತ್ತ ನಿರೀಕ್ಷಕರು,ಕ್ಷೇತ್ರ ಶಿಕ್ಷಣಾಧಿಕಾರಿಗಳು,ಸಮಾಜ …

ಅಸ್ಪೃಶ್ಯತಾ ಆಚರಣೆಯ ನಿವಾರಣೆಯ ಬಗ್ಗೆ ತಿಳುವಳಿಕೆ ಹಾಗೂ ಅರಿವು Read More »

ಜನರ ಆರೋಗ್ಯ ಕಾಪಾಡುವ ಎರಡನೇ ವೈದ್ಯರು ಪೌರಕಾರ್ಮಿಕರು

ದೇವನಹಳ್ಳಿ: ಕಳೆದ ಒಂದುವರೆ ವರ್ಷಗಳಿಂದ ಮನುಕುಲಕ್ಕೆ ಮಾರಕವಾಗಿ ಪ್ರಪಂಚವನ್ನೆ ತಲ್ಲಣಗೊಳಿಸಿ ಕೋವಿಡ್-19 ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸಿದ ಪೌರಕಾರ್ಮಿಕರ ಕಾರ್ಯ ಪ್ರಶಂಸನೀಯ ಇವರನ್ನು ಕೊರೋನಾ ವಾರಿಯರ್ಸ್ ಎಂದು ಸರ್ಕಾರ ಘೋಷಿಸಿದೆ ಇವರು ಟೌನಿನ ಜನರ ಆರೋಗ್ಯ ಕಾಪಾಡುವ ವೈದ್ಯರ ತರಹ ಕೆಲಸ ಮಾಡಿದ್ದು ಇವರ ಆರೋಗ್ಯದ ಬಗ್ಗೆ ನಾವೆಲ್ಲಾ ಕಾಲಜಿ ವಹಿಸಬೇಕೆಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ಪಟ್ಟಣದ ಪುರಸಭೆ ಆವರಣದಲ್ಲಿನ ಸಭಾಂಗಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಮತ್ತು ಆಯುಧ ಪೂಜಾ ಕಾರ್ಯಕ್ರಮವನ್ನು …

ಜನರ ಆರೋಗ್ಯ ಕಾಪಾಡುವ ಎರಡನೇ ವೈದ್ಯರು ಪೌರಕಾರ್ಮಿಕರು Read More »

ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕಣ್ಣು ಕಿವಿ ಎರಡೂ ಇಲ್ಲಾ : ವೀರಪ್ಪ ಮೊಯ್ಲಿ ಲೇವಡಿ

ದೇವನಹಳ್ಳಿ: ದೇಶದಲ್ಲಿ ಕೋವಿಡ್ ಲಸಿಕೆ 100 ಕೋಟಿ ಮುಟ್ಟಿದೆ ಎಂದು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡುತ್ತಿದೆ ಮೊದಲ ಡೋಸ್ ಲಸಿಕೆ ನೀಡಿರುವುದು ಕೇವಲ ಶೇಖಡಾ 31 ಆಗಿದೆ ಇದನ್ನು ಪ್ರಚಾರ ಮಾಡದೇ ದೊಡ್ಡ ಸಂಖ್ಯೆ ಮಾಡಿರುವುದನ್ನು ಮಾತ್ರ ಪ್ರಚಾರ ಮಾಡುತ್ತಿದ್ದಾರೆ. ಲಸಿಕೆ ತಡವಾದ್ದರಿಂದ ಸಾವು ನೋವುಗಳಿಗೆ ಹೊಣೆಗಾರರು ಯಾರು ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಇವತ್ತಿನವರೆಗೂ ಪರಿಹಾರ ನೀಡಿಲ್ಲಾ, ಎತ್ತಿನಹೊಳೆ ಕಾಮಗಾರಿಯು ಬಿಜೆಪಿ ಸರ್ಕಾರ ಬಂದ ಮೇಲೆ ಕುಂಟುತ್ತಾ ಸಾಗಿದೆ …

ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕಣ್ಣು ಕಿವಿ ಎರಡೂ ಇಲ್ಲಾ : ವೀರಪ್ಪ ಮೊಯ್ಲಿ ಲೇವಡಿ Read More »

Translate »
Scroll to Top