ಹಂಪಿಗೆ ಸಾರಿಗೆ ಸಚಿವ ಶ್ರೀರಾಮುಲು ಕುಟುಂಬ ಸಮೇತ ಭೇಟಿ
ವಿಜಯನಗರ : ಹಂಪಿಗೆ ಸಾರಿಗೆ ಸಚಿವ ಶ್ರೀರಾಮುಲು ಕುಟುಂಬ ಸಮೇತ ಭೇಟಿ .ನದಿದಡದಲ್ಲಿರೋ ಶ್ರೀ ರಾಮ ಲಕ್ಷ್ಮಣ, ಯಂತ್ರೋದ್ಧಾರಕ ಪ್ರಾಣದೇವರ ದರ್ಶನ ಪಡೆದ ಕುಟುಂಬ ಹಂಪಿಯಲ್ಲಿ ಐದು ದೇಗುಲಗಳ ಜೀರ್ಣೋದ್ಧಾರ ನಡೆಯುತ್ತಿದೆ. ಜೀರ್ಣೋದ್ಧಾರಕ್ಕೆ ಕೈ ಜೋಡಿಸಿರೋ ಸಚಿವ ಶ್ರೀರಾಮುಲು ಹೀಗಾಗಿ ಕುಟುಂಬ ಸಮೇತ ದರ್ಶನ ಪಡೆದ ಸಚಿವ ಶ್ರೀರಾಮುಲು ಯಂತ್ರೋದ್ಧಾರಕ ಮತ್ತು ರಾಮ ಲಕ್ಷ್ಮಣ ದೇವಸ್ಥಾನದ ಮುಂಭಾಗದಲ್ಲಿ ಸೋಲಾರ್ ಲೈಟ್ಸ್ ಅಳವಡಿಸಲು ಸೂಚಿಸಿದ್ದಾರೆ.