ಜಿಲ್ಲೆಗಳು

ವಾಣಿಜ್ಯ ಮಳಿಗೆಯ ಮೊದಲ ಅಂತಸ್ಥಿನ ಕಟ್ಟಡದ ಉದ್ಘಾಟನೆ

ದೇವನಹಳ್ಳಿ: ಇದೇ 7 ರ ಭಾನುವಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ದೇವನಹಳ್ಳಿ ಪಟ್ಟಣದ ಜೆಡಿಎಸ್ ಪಕ್ಷದ ಭವನದ ಎರಡನೇ ಅಂತಸ್ಥಿನ ಹಾಗೂ ಪಿ.ಎಲ್.ಡಿ ಬ್ಯಾಂಕ್ ವಿಕಾಸ ಭವನದ ವಾಣಿಜ್ಯ ಮಳಿಗೆಯ ಮೊದಲ ಅಂತಸ್ಥಿನ ಕಟ್ಟಡದ ಉದ್ಘಾಟನೆಗಾಗಿ ಆಗಮಿಸುತ್ತಿರುವುದರಿಂದ ಪಕ್ಷದ ಕಾರ್ಯಕರ್ತರು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.ದೇವನಹಳ್ಳಿ ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು ಸಂಘಟನೆ ವಿಚಾರವಾಗಿ ಆಗಮಿಸಿ ಚರ್ಚಿಸಲು ಹಾಗೂ …

ವಾಣಿಜ್ಯ ಮಳಿಗೆಯ ಮೊದಲ ಅಂತಸ್ಥಿನ ಕಟ್ಟಡದ ಉದ್ಘಾಟನೆ Read More »

ಡಾ. ಅಂಬಣ್ಣನವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮರಿಯಮ್ಮನಹಳ್ಳಿ : ಪಟ್ಟಣದ ನಿವಾಸಿ ಡಾ.ಬಿ ಅಂಬಣ್ಣ ರವರು ಸುಮಾರು 60 ವರ್ಷಗಳಿಂದ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಪ್ರತಿ ವರ್ಷ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸರ್ಕಾರ ಘೋಷಣೆ ಮಾಡಿದೆ. ಡಾ.ಬಿ.ಅಂಬಣ್ಣ ರವರು ಕಳೆದ 60 ವರ್ಷಗಳಿಂದ ಮರಿಯಮ್ಮನಹಳ್ಳಿ ಹೋಬಳಿದ್ಯಾಂತ ಗ್ರಾಮೀಣ ಭಾಗದ ಜನರಿಗೆ ಮನೆ ಮನೆಗಳಿಗೆ ಹೋಗಿ ಸೇವೆ ಸಲ್ಲಿಸಿದ್ದಾರೆ. ಇವರೊಬ್ಬ ಬಡ ರೈತ ಕೂಲಿ ಕಾರ್ಮಿಕ ಮಗನಾಗಿ 1937ರಲ್ಲಿ ಜನಿಸಿದರು. ತಮ್ಮ ವೈದ್ಯಕೀಯ ವೃತ್ತಿಯೊಂದಿಗೆ ಸಮಾಜಸೇವೆಯಲ್ಲು ತೊಡಗಿದರು. ಚಿಲಕನಹಟ್ಟಿ ಬಳಿಯ …

ಡಾ. ಅಂಬಣ್ಣನವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. Read More »

ಕೆಂಪು ರಕ್ತ ನಾಟಕದ ಕಾರ್ಯಕ್ರಮ

ಮರಿಯಮ್ಮನಹಳ್ಳಿ : ನಾಟಕ ಎಂದರೆ ಬರಿ ಕಲೆಯಲ್ಲ. ಅದು ಜೀವನದ ಪಾಠ ಹೇಳುತ್ತದೆ  ಎಂದು ಪಟ್ಟಣ ಪಂಚಾಯತಿ ಸದಸ್ಯೆ ಶಂಕ್ರಮ್ಮ ಆನಂದಪ್ಪ ಹೇಳಿದರು. ಅವರು ಪಟ್ಟಣದ ಮಧುಗಮ್ಮ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ  ಕಾರ್ಯಕ್ರಮದ ಅಡಿಯಲ್ಲಿ, ಕೆಂಪು ರಕ್ತ ನಾಟಕದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಂಗಭೂಮಿಯು ನಿಜವಾದ ಕಲಾವಿದರನ್ನು ತಯಾರಿಸುತ್ತದೆ. ರಂಗಭೂಮಿಯಿಂದ ತಯಾರಾಗಿ ಕಿರುತೆರೆ ಸಿನಿಮಾಗಳಲ್ಲಿ ನಟಿಸುತ್ತಿರುವ ಕಲಾವಿದರ ಕಲೆಗೆ ಹೆಚ್ಚಿನ ಮನ್ನಣೆ ದೊರೆತಿದೆ. ಅದೇ ಕಿರುತೆರೆ, ಸಿನಿಮಾಗಳಲ್ಲಿ …

ಕೆಂಪು ರಕ್ತ ನಾಟಕದ ಕಾರ್ಯಕ್ರಮ Read More »

ಸಕಲ ವೃತ್ತಿ ಕಲಾರಂಗ -ಆಲ್ ಇಂಡಿಯಾ ಕಲಾರಂಗ (ರಿ.) ಕಲಾವಿದರ ಸಭೆ

ಶಿಡ್ಲಘಟ್ಟ:ಕಲಾವಿದರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಮಿಡಿಯದೆ ಇರುವುದು ದುರಂತವಾಗಿದೆ.ಮುಂದೆ ಕಲಾವಿದರ ಅಭಿವೃದ್ಧಿಗೆ ಸಹಕರಿಸದೆ ಇದ್ದಲ್ಲಿ ನಾಡಿನ ಕಲೆ, ಸಂಸ್ಕೃತಿ ಮರೆಯಾಗಲಿದೆ‘ ಎಂದು ಸಕಲ ವೃತ್ತಿ ಕಲಾರಂಗ -ಆಲ್ ಇಂಡಿಯಾ ಕಲಾರಂಗ (ರಿ.) ಕನಾಟಕ ರಾಜ್ಯ ನಿರವಾಹಕ ಎಚ್ಎನ್ ಶ್ರೀನಾಥ್ ಹೇಳಿದರು. ನಗರದ ಮುನೇಶ್ವರ ದೇವಾಲಯದಲ್ಲಿ ಏರ್ಪಡಿಸಿದ್ದ ಸಕಲ ವೃತ್ತಿ ಕಲಾರಂಗ -ಆಲ್ ಇಂಡಿಯಾ ಕಲಾರಂಗ (ರಿ.) ಕಲಾವಿದರ ಸಭೆಯಲ್ಲಿ ಅವರು ಮಾತನಾಡಿದರು ಕಲಾವಿದರ ಸಮಸ್ಯೆಗಳನ್ನು ಚರ್ಚಿಸಲು ಈ ಸಂಘಟನೆ ಸ್ಥಾಪಿಸಲಾಗಿದೆ ವಿವಿಧ ಸಮುದಾಯಗಳ ಕಲಾವಿದರನ್ನು ಒಳಗೊಂಡಿದೆ. ತಾಲ್ಲೂಕಿನ …

ಸಕಲ ವೃತ್ತಿ ಕಲಾರಂಗ -ಆಲ್ ಇಂಡಿಯಾ ಕಲಾರಂಗ (ರಿ.) ಕಲಾವಿದರ ಸಭೆ Read More »

ಬೇರೆ ಬೇರೆ ರಾಜ್ಯದಿಂದ ಬಂದವರಿಗೆ ಕಡ್ಡಾಯವಾಗಿ ಕನ್ನಡ ಕಲಿಸುತ್ತೇವೆ ಈ.ರಮೇಶ್

ಮರಿಯಮ್ಮನಹಳ್ಳಿ : ನಾವು ಕೇವಲ ನವೆಂಬರ್ ಕನ್ನಡಿಗರಾಗದೇ, ‘ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯವೂ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾ.ಗೌ.) ಬಣ ಹೋಬಳಿ ಅಧ್ಯಕ್ಷ ಈ.ರಮೇಶ್ ಬ್ಯಾಲಕುಂದಿ ಹೇಳಿದರು. ಅವರು ಸೋಮವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವವನ್ನು ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಮತ್ತು ಪುನೀತ್ರಾ ಜ್‍ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ನಟ ಪುನೀತ್ ರಾಜ್‍ಕುಮಾರ್ ನಿಧನದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಈ ಬಾರಿ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ.  ಬೇರೆ …

ಬೇರೆ ಬೇರೆ ರಾಜ್ಯದಿಂದ ಬಂದವರಿಗೆ ಕಡ್ಡಾಯವಾಗಿ ಕನ್ನಡ ಕಲಿಸುತ್ತೇವೆ ಈ.ರಮೇಶ್ Read More »

ದಲಿತರು ಬಿಜೆಪಿ ಕಡೆ ಮುಖ ಮಾಡುತ್ತಿರುವುದು ದೇಶ ಸೇವೆಗೆ ವಿನಃ ಹೊಟ್ಟೆ ಪಾಡಿಗಾಗಿ ಅಲ್ಲಾ

ದೇವನಹಳ್ಳಿ: ದಲಿತರಿಗೆ ಮೀಸಲಾತಿ ನೀಡಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಎನ್ನುವುದು ಕಾಂಗ್ರೆಸ್ ನವರಿಗೆ ತಿಳುವಳಿಕೆ ನೀಡಬೇಕು ಹಾಗೂ ಅಂದು ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದಾಗ ದುರ್ಬಳಕೆ ಆಗಬೇಕು ದುರ್ಬಲಗೊಳಿಸಬೇಕು ಎನ್ನುವ ಹುನ್ನಾರ ನಡೆಸಿ ಚುನಾವಣೆ ಸಂದರ್ಭದಲ್ಲಿ ಬೇರೆ ಬೇರೆ ಜಾತಿಯನ್ನು ಎಸ್ಸಿ ಗೆ ಸೇರಿಸಿ ಈಗ 116 ಉಪಜಾತಿಗಳಾಗಿ ಮಾಡಿದ್ದಾರೆ ಇಂತಹ ಕಾಂಗ್ರೆಸ್ ನಾಯಕರು ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಹನುಮಂತಪ್ಪ ತಿಳಿಸಿದರು. ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಿಂದ …

ದಲಿತರು ಬಿಜೆಪಿ ಕಡೆ ಮುಖ ಮಾಡುತ್ತಿರುವುದು ದೇಶ ಸೇವೆಗೆ ವಿನಃ ಹೊಟ್ಟೆ ಪಾಡಿಗಾಗಿ ಅಲ್ಲಾ Read More »

ಸಮಾಜದಲ್ಲಿ ಸದೃಢರಾಗಬೇಕಾದರೆ ಶಿಕ್ಷಣ ಅವಶ್ಯ ಸಿ.ಎಂ. ಹಿರೇಮಠ

ಕುಷ್ಟಗಿ:- ಮಕ್ಕಳು ಶಾಲೆಯಲ್ಲಿ ಗುರುಗಳು ಹೇಳಿದ ಪಾಠವನ್ನು ಕಲಿತು ಸಮಾಜದಲ್ಲಿ ಸದೃಢರಾಗಬೇಕಾದರೆ ಪ್ರತಿಯೊಬ್ಬರು ಕೂಡ ನಿತ್ಯ ಅಭ್ಯಾಸವನ್ನು ಮಾಡಿ ತಂದೆ ತಾಯಿಗಳಿಗೆ ತಕ್ಕ ಮಕ್ಕಳಾಗಿ ಅನ್ನದಾನೇಶ್ವರ ಕಾಲೇಜಿಗೆ ಕೀರ್ತಿ ತರುವಂತ ವಿದ್ಯಾರ್ಥಿಗಳಾಗಬೇಕು ಎಂದು ನಿವೃತ್ತಿ ತಹಶೀಲ್ದಾರ ಸಿ.ಎಂ ಹಿರೇಮಠ ಹೇಳಿದರು. ಇಲ್ಲಿನ ಶ್ರೀ ಬುತ್ತಿಬಸವೇಶ್ವರ ದೇವಸ್ಥಾನ ಸಂಬಾಗಣದಲ್ಲಿ ನೆಡೆದ ಪರಮಪೂಜ್ಯ ಶ್ರೀ ಮ.ನಿ.ಪ್ರ.ಡಾ.ಅಭಿನವ ಅನ್ನದಾನ ಮಾಹಾಸ್ವಾಮಿಗಳು ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ ಇವರ ಸಾನಿಧ್ಯದಲ್ಲಿ ಎಸ್.ಎ.ವ್ಹಿ.ವ್ಹಿ.ಪಿ.ಸಮಿತಿ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜ ಕುಷ್ಟಗಿ ಹಾಗೂ ವಿವಿಧ …

ಸಮಾಜದಲ್ಲಿ ಸದೃಢರಾಗಬೇಕಾದರೆ ಶಿಕ್ಷಣ ಅವಶ್ಯ ಸಿ.ಎಂ. ಹಿರೇಮಠ Read More »

ನಾಡು ನುಡಿ ರಕ್ಷಣೆಗಾಗಿ ಉತ್ತಮರನ್ನು ಆಯ್ಕೆ ಮಾಡಿ ಹಣ ಮತ್ತು ರಾಜ್ಯ ರಾಜಕೀಯ ಮಾಡುವವರನ್ನಲ್ಲ ವೀರಣ್ಣ ನಿಂಗೋಜಿ

ಕುಷ್ಟಗಿ:- ಸಾಹಿತ್ಯದ ಅಭಿರುಚಿ ಗೊತ್ತಿಲ್ಲದೆ ಇರುವ ನಾನು ಒಬ್ಬ ಸಾಹಿತಿ ನಾನು ರಾಜ್ಯ ಸಾಹಿತ್ಯ ಪರಿಷತ್ತು ಚುಣಾವಣೆಗೆ ನಿಂತಿದ್ದೇನೆ ನನಗೆ ಮತ ನೀಡಿ ಎಂದು ರಾಜ್ಯ ರಾಜಕೀಯ ಮಾಡುವ ವ್ಯಕ್ಯಿಗೆ ಮತವನ್ನು ಕೊಡಬಾರದೆಂದು ಕೊಪ್ಪಳ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಮಾಜಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ನಿಂಗೋಜಿ ಹೇಳಿದರು.ಇಲ್ಲಿನ ಪುರಸಭೆ ಕಾರ್ಯಲಯ ಮೀಟಿಂಗ್ ಹಾಲ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಜೀವ ಸದಸ್ಯರ ಸಭೆಯಲ್ಲಿ ಮತಯಾಚನೆ ಮಾಡಿದರು.ಆದರೆ ರಾಜ್ಯ ಕನ್ನಡ …

ನಾಡು ನುಡಿ ರಕ್ಷಣೆಗಾಗಿ ಉತ್ತಮರನ್ನು ಆಯ್ಕೆ ಮಾಡಿ ಹಣ ಮತ್ತು ರಾಜ್ಯ ರಾಜಕೀಯ ಮಾಡುವವರನ್ನಲ್ಲ ವೀರಣ್ಣ ನಿಂಗೋಜಿ Read More »

ಬುಡ್ನೆಸಾಬ ಕಲಾದಗಿ ಇವರಿಂದ ಕನ್ನಡ ಧ್ವಜಾರೋಹಣ ಕಾರ್ಯಕ್ರಮ

ಕುಷ್ಟಗಿ :ಒಕ್ಕುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿ.ಕುಷ್ಟಗಿ ಉಪಾಧ್ಯಕ್ಷ ಬುಡ್ನೆಸಾಬ ಕಲಾದಗಿ ತಮ್ಮ ಕಾರ್ಯಲಯದಲ್ಲಿ ಕನ್ನಡದ ಧ್ವಜಾರೋಹಣ ನರೆವರಿಸಿದರು. ನಂತರ ಮಾತನಾಡಿ ಹತ್ತಾರು ಬಾಷೆ ಕಲಿಯುವದಕ್ಕಿಂತ ಕನ್ನಡ ಬಾಷೆ ಕಲಿತರೆ ಸಾಕು ಎಂದೆಂದಿಗೂ ಕನ್ನಡ ಭಾಷೆ ಅಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿವಕುಮಾರ ಪೂಜಾರ, ಕನಕಪ್ಪ, ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

“ಸರ್ಕಾರಿ ಪ್ರೌಢಶಾಲೆ ಚಳಗೇರಾ ದಲ್ಲಿ ಕನ್ನಡ ರಾಜ್ಯೋತ್ಸವ” ಆಚರಣೆ

ಕುಷ್ಟಗಿ:- ಸರ್ಕಾರಿ ಪ್ರೌಢಶಾಲೆ ಚಳಗೇರಾದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಭಕ್ತಿ ಹಾಗೂ ಶ್ರದ್ಧಾಪೂರ್ವಕವಾಗಿ ಪೂಜೆ ಸಲ್ಲಿಸಲಾಯಿತು ಕನ್ನಡ ರಾಜ್ಯೋತ್ಸವ ಕುರಿತು ಕನ್ನಡ ಅಧ್ಯಾಪಕರಾದ ಶ್ರೀ ಸಿದ್ದನಗೌಡ ಪೊಲೀಸ್ ಪಾಟೀಲ್ ಮಾತನಾಡಿ ಕನ್ನಡನಾಡಿನ ಎಲ್ಲರಿಗೂ ಇಂದು ಸಂಭ್ರಮದ ದಿನವಾಗಿದ್ದು ನಾವು ಕನ್ನಡ ತಾಯಿಯ ಸೇವೆ ಮಾಡುವುದರೊಂದಿಗೆ ನಾಡಿನ ಜಲ ನೆಲ ಭಾಷೆಯನ್ನು ಉಳಿಸಿ ಬೆಳೆಸಿ ಕನ್ನಡದ ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು. ನಾವೆಲ್ಲರೂ ಕನ್ನಡ ಭಾಷೆಯಲ್ಲಿ ಬೆಳೆಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು …

“ಸರ್ಕಾರಿ ಪ್ರೌಢಶಾಲೆ ಚಳಗೇರಾ ದಲ್ಲಿ ಕನ್ನಡ ರಾಜ್ಯೋತ್ಸವ” ಆಚರಣೆ Read More »

Translate »
Scroll to Top