MLA

ತಿಗಳ ಜನಾಂಗದ ಬಗ್ಗೆ ಕಡೆಗಣನೆ ಬೇಡ: ಸಿ. ಜಯರಾಜ್

ದೇವನಹಳ್ಳಿ : ನಮ್ಮಲ್ಲೇ ಜಾತಿ ಪಂಗಡಗಳನ್ನು ವಿಂಗಡಿಸದೆ ತಿಗಳರೆಂದರೆ ಎಲ್ಲರೂ ಒಂದೇ ಎಂದು ಹೇಳಬೇಕು. ಸರ್ಕಾರ ಹಾಗೂ ರಾಜಕಾರಣಿಗಳು ಸಂಘಟನೆಗೆ ಕೊಡುವ ಬೆಲೆಯೇ ಬೇರೆ. ಆದ್ದರಿಂದ ನಾವು ಒಗ್ಗಟ್ಟಾಗಿರಬೇಕು ಎಂದು ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಸಮೀಪದ ಬಿಜ್ಜವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುಳ್ಳಹಳ್ಳಿ ಗ್ರಾಮದ ಶ್ರೀ ದ್ರೌಪದಿ ಆದಿಪರಾಶಕ್ತಿ ಮಹಾ ಸಂಸ್ಥಾನ ಪೀಠದ ಆಶ್ರಮದಲ್ಲಿ ಹಾಗೂ ಅಕ್ಷತಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಸ್.ಆರ್.ಎಸ್. ದೇವರಾಜ್ ರವರ ನೇತೃತ್ವದಲ್ಲಿಜೆ.ಆರ್.ಮುನಿವೀರಣ್ಣ ಸಂಪಾದಕತ್ವದ ತಿಗಳ ವೈಭವ ಮಾಸ …

ತಿಗಳ ಜನಾಂಗದ ಬಗ್ಗೆ ಕಡೆಗಣನೆ ಬೇಡ: ಸಿ. ಜಯರಾಜ್ Read More »

ಕಳಪೆ ಕಾಮಗಾರಿ ಮಾಡಿದರೆ ಕಪ್ಪು ಪಟ್ಟಿ ಸೇರಿಸುವ ಎಚ್ಚರಿಕೆ: ಶಾಸಕ ನಿಸರ್ಗ ನಾರಾಯಣಸ್ವಾಮಿ

ದೇವನಹಳ್ಳಿ: ಸರ್ಕಾರದಿಂದ ಬರುವ ಅನುದಾನ ಸಾರ್ವಜನಿಕರ ಸದುಪಯೋಗಕ್ಕಾಗಿ ಇದ್ದು, ಕಾಮಗಾರಿಗಳ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಿ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದರು. ವಿಜಯಪುರ ಪುರಸಭೆ ವ್ಯಾಪ್ತಿಯಲ್ಲಿ 2021-22 ನೇ ಸಾಲಿನ 15 ನೇ ಹಣಕಾಸು ಯೋಜನೆಯಲ್ಲಿ ಮಂಜೂರಾದ ವಾರ್ಡ್ ನಂಬರ್ 3 , 11, 12 , 17 ರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ …

ಕಳಪೆ ಕಾಮಗಾರಿ ಮಾಡಿದರೆ ಕಪ್ಪು ಪಟ್ಟಿ ಸೇರಿಸುವ ಎಚ್ಚರಿಕೆ: ಶಾಸಕ ನಿಸರ್ಗ ನಾರಾಯಣಸ್ವಾಮಿ Read More »

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರಿಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ  ಅವರಿಂದು ಬೆಳಗ್ಗೆ  ಹೃದಯಾಘಾತದಿಂದ ನಿಧನರಾಗಿದ್ದಾರೆ.  ಅವರಿಗೆ  73 ವರ್ಷ ವಯಸ್ಸಾಗಿತ್ತು. ಜಿ.ವಿ.ಶ್ರೀರಾಮರೆಡ್ಡಿ ಅವರು ಸಿಪಿಎಂ ಅಭ್ಯರ್ಥಿಯಾಗಿ ಬಾಗೇಪಲ್ಲಿ ಕ್ಷೇತ್ರದಿಂದ 1994 ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ  ಮೂಲಕ ಮೊದಲಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.ನಂತರ 2004 ರಿಂದ 2009 ರವರೆಗೆ ಸಿಪಿಎಂ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಎರಡು ಬಾರಿ ಕ್ಷೇತ್ರದಲ್ಲಿ ಶಾಸಕರಾಗಿ ಹಲವು  ಕಾಮಗಾರಿಗಳನ್ನು  ಕ್ಷೇತ್ರಕ್ಕೆ ತಂದು ಅಭಿವೃದ್ಧಿಗೆ ಕಾರಣರಾಗಿದ್ದರು. ಸುಮಾರು ಐದು ದಶಕಗಳ ಕಾಲ ಸಿಪಿಎಂನ‌ ಕಾರ್ಯಕರ್ತರಾಗಿ ಸುದೀರ್ಘ …

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರಿಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ Read More »

ಸುರ್ಜೆವಾಲಾ ಅವರೊಂದಿಗೆ ಶಾಸಕ ಜಮೀರ್ ಅಹ್ಮದ್ ಖಾನ್

ಬೆಂಗಳೂರು : ಹಲವು ವಿಚಾರಗಳ ಕುರಿತು ಚರ್ಚೆ ಚಾಮರಾಜಪೇಟೆ ‌ಶಾಸಕರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಅವರು, ಇಂದು ನಗರದ ಲಲಿತ್ ಅಶೋಕ್ ‌ಹೊಟೇಲ್ ನಲ್ಲಿ ಎಐಸಿಸಿ ಪ್ರಧಾನ ‌ಕಾರ್ಯದರ್ಶಿ ಮತ್ತು ಕರ್ನಾಟಕ ‌ಉಸ್ತುವಾರಿಗಳಾದ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ‌ಮಾಡಿ ಹಲವು ವಿಚಾರಗಳ ಕುರಿತು ಚರ್ಚಿಸಿದರು. ಈ ವೇಳೆ ಎಐಸಿಸಿಯ ರವೀಂಧರ್ ಸಿಂಗ್ ಜ್ಞಾನು, ಪುಲಕೇಶಿನಗರ ಕ್ಷೇತ್ರದ ಶಾಸಕ ಶ್ರೀ ಆರ್. ಅಖಂಡ ಶ್ರೀನಿವಾಸಮೂರ್ತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಜಿ.ಎ …

ಸುರ್ಜೆವಾಲಾ ಅವರೊಂದಿಗೆ ಶಾಸಕ ಜಮೀರ್ ಅಹ್ಮದ್ ಖಾನ್ Read More »

ಕಾರ್ಯಕರ್ತ ಹರ್ಷ ಅವರ ಸಾವೇ ಕೊನೆಯಾಗಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ

ಕುಷ್ಟಗಿ,ಫೆ,23 : ಶಿವಮೊಗ್ಗದಲ್ಲಿ ನಡೆದಂತ ಭಜರಂಗ ದಳದ ಕಾರ್ಯಕರ್ತ ಹರ್ಷ ಅವರ ಹತ್ಯೆ ಮನಸ್ಸಿಗೆ ತುಂಬಾ ನೋವುಂಟು ತಂದಿದೆ. ಹತ್ಯೆಯನ್ನು ಖಂಡಿಸುತ್ತೇನೆ. ಜೊತೆಗೆ ತಪ್ಪಿಸ್ಥರು ಯಾರೇ ಇದ್ದರು ಕೂಡಲೇ ಶಿಕ್ಷೆಯನ್ನು ನೀಡಬೇಕು ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಪ್ರತಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ. ನಂತರ ಈ ಹತ್ಯೆ ಹಿಂದೆ ಇರುವವರು ಯಾರೆಂದು ಪತ್ತೆಹಚ್ಚಬೇಕು ಘಟನೆಯ ಪೂರ್ವ ನಿಯೋಜಿತ ವಾಗಿರುವಂತೆ ಕಾಣಿಸುತ್ತದೆ. ಸಮಗ್ರ ತನಿಖೆಯಾಗಬೇಕು ಹಿಂದೂ ಕಾರ್ಯಕರ್ತರು ಎದೆಗುಂದಬೇಕಾಗಿಲ್ಲ. ನನ್ನನ್ನು …

ಕಾರ್ಯಕರ್ತ ಹರ್ಷ ಅವರ ಸಾವೇ ಕೊನೆಯಾಗಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ Read More »

ಶಾಸಕರಿಂದ ವಿವಿಧ ಕಾಮಗಾರಿಗಳ ಭೂಮಿಪೂಜೆ

ಕೊಪ್ಪಳ,ಜನವರಿ,28 : ತಾಲೂಕಿನ ಗಿಣಗೇರಿ ಗ್ರಾಮದ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು 5 ಕೋಟಿ 45 ಲಕ್ಷ ಅನುಧಾನದ ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ 2 ಕೋಟಿ 45 ಲಕ್ಷ ಅನುಧಾನದ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಗುರುವಾರ ದಂದು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಗೂಳಪ್ಪ ಹಲಿಗೇರಿ , ಪ್ರಸನ್ನ ಗಡಾದ , ಮಾಜಿ ತಾಲೂಕು ಪಂಚಾಯತ ಅಧ್ಯಕ್ಷರಾದ ಬಾಲಚಂದ್ರನ, ಮುಖಂಡರಾದ ಹನಮಂತಪ್ಪ ಜಲವರ್ಧನಿ, ಗ್ರಾಮ ಪಂಚಾಯತ …

ಶಾಸಕರಿಂದ ವಿವಿಧ ಕಾಮಗಾರಿಗಳ ಭೂಮಿಪೂಜೆ Read More »

ಮೂಡಿಗೆರೆ ಶಾಸಕರ ಕಾರು ಗುದ್ದಿ ಮಹಿಳೆ ಸಾವು

ಬೇಲೂರು: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಕಾರು ಗುದ್ದಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೇಲೂರು ಸಮೀಪ ನಡೆದಿದೆ.      ಪಟ್ಟಣದ ಗೆಂಡೇಹಳ್ಳಿ ರಸ್ತೆಯಲ್ಲಿರುವ ಹನುಮಂತನಗರದ ಹೂವಮ್ಮ (65) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಸಂಜೆ 4.45 ರ ಸುಮಾರಿನಲ್ಲಿ ಮೊರಾರ್ಜಿ ಶಾಲೆಯ ಬಳಿ ಇರುವ ತಮ್ಮ ಮನೆಯ ಮುಂಭಾಗದಲ್ಲಿ ರಸ್ತೆಯ ಪಕ್ಕ ನಿಂತಿದ್ದಾಗ ಗೆಂಡೇಹಳ್ಳಿ ಕಡೆಯಿಂದ ಆಗಮಿಸಿದ ಕಾರು ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಹೂವಮ್ಮ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆತಂದರೂ ಪ್ರಯೋಜನವಾಗದೆ ಅಸುನೀಗಿದ್ದಾರೆ.      ಕಾರಿನಲ್ಲಿ ಶಾಸಕರು …

ಮೂಡಿಗೆರೆ ಶಾಸಕರ ಕಾರು ಗುದ್ದಿ ಮಹಿಳೆ ಸಾವು Read More »

Translate »
Scroll to Top