ಶಾಸಕರಿಂದ ವಿವಿಧ ಕಾಮಗಾರಿಗಳ ಭೂಮಿಪೂಜೆ

ಕೊಪ್ಪಳ,ಜನವರಿ,28 : ತಾಲೂಕಿನ ಗಿಣಗೇರಿ ಗ್ರಾಮದ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು 5 ಕೋಟಿ 45 ಲಕ್ಷ ಅನುಧಾನದ ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ 2 ಕೋಟಿ 45 ಲಕ್ಷ ಅನುಧಾನದ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಗುರುವಾರ ದಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಗೂಳಪ್ಪ ಹಲಿಗೇರಿ , ಪ್ರಸನ್ನ ಗಡಾದ , ಮಾಜಿ ತಾಲೂಕು ಪಂಚಾಯತ ಅಧ್ಯಕ್ಷರಾದ ಬಾಲಚಂದ್ರನ, ಮುಖಂಡರಾದ ಹನಮಂತಪ್ಪ ಜಲವರ್ಧನಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಮಣ್ಣ ಡೊಳ್ಳಿನ ರವರು , ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಸುಮಂಗಲ ಇಂದಿರಗಿ, ಪಂಪಣ್ಣ ಪೂಜಾರ, ಗ್ಯಾನಪ್ಪ ಬಸಾಪುರ, ಮುದಿಯಪ್ಪ ಆದೋನಿ, ನಗರಸಭೆ ಸದಸ್ಯ ಅಕ್ಬರ್ ಪಾಷಾ, ಜಿಲ್ಲಾ ಮಾಧ್ಯಮ ವಕ್ತಾರ್ ಕುರಗೋಡ ರವಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top