ಜಿಲ್ಲೆಗಳು

ಮೋದಿಯ 7 ವರ್ಷದ ಸಾಧನೆ ಕಾರ್ಯ ಯಶಸ್ವಿ

ಕುಷ್ಟಗಿ : ನಮ್ಮ ದೇಶದ ನೆಚ್ಚಿನ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯ 7 ವರ್ಷದ ಸರಕಾರದ ಯೋಜನೆಯ ಸಾಧನೆಯ ಚಿತ್ರ ಪಟಗಳ ಮೂಲಕ ರಾಜ್ಯಾದ್ಯಂತ ಸಾರ್ವಜನಿಕರಿಗೆ ತೋರಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಾಗೂ ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದರು. ನಂತರ ಇಲ್ಲಿನ ಬಸವೇಶ್ವರ ವೃತ್ತದಲ್ಲಿನ ಬಸವ ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 7 ವರ್ಷದ ಸಾಧನೆ ಸರಕಾರದ ಚಿತ್ರ ಪಟಗಳನ್ನು ಸಾರ್ವಜನಿಕರಿಗೆ ಪ್ರದರ್ಶನಕ್ಕಾಗಿ …

ಮೋದಿಯ 7 ವರ್ಷದ ಸಾಧನೆ ಕಾರ್ಯ ಯಶಸ್ವಿ Read More »

ಶ್ರೀ ಬಸವ ಸೇವಾ ಟ್ರಸ್ಟ್ ವತಿಯಿಂದ ಆಹಾರ ದಿನಸಿ ಸಾಮಗ್ರಿಗಳ ವಿತರಣೆ

ಕುಷ್ಟಗಿ : ಶ್ರೀ ಬಸವ ಸೇವಾ ಟ್ರಸ್ಟ್ ವತಿಯಿಂದ ಮೈಲಾಪೂರ ಗ್ರಾಮದ ನರಸಪ್ಪ ಕುಷ್ಟಗಿ ಹಿರಿಯ ಮಗನಾದ ಹುಲುಗಪ್ಪ ತಂದೆ ನರಸಪ್ಪ ಕುಷ್ಟಗಿ ಇತನು ಗ್ಯಾಂಗ್ರೀನ ರೋಗಕ್ಕೆ ತುತ್ತಾಗಿ ಜೀವನ್ಮರಣದೊಂದಿಗೆ ಹೋರಾಡತ್ತಿದ್ದು ಇವರ ಕುಟುಂಬ ಕಡು ಬಡತನದಿಂದ ಕೂಡಿದ್ದು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಸುಮಾರು 2-3 ತಿಂಗಳಿಗೆ ಆಗುವಷ್ಟು ಆಹಾರ ದಿನಸಿ ಸಾಮಗ್ರಿಗಳನ್ನು ನೀಡಿ ಅವರಿಗೆ ಸಾಂತ್ವಾನವನ್ನು ಹೇಳಲಾಯಿತು. ಶ್ರೀ ಬಸವ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಅಮರೇಶಪ್ಪ ಬನ್ನೂರು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಶರಣಪ್ಪ ಉಪ್ಪಾರ …

ಶ್ರೀ ಬಸವ ಸೇವಾ ಟ್ರಸ್ಟ್ ವತಿಯಿಂದ ಆಹಾರ ದಿನಸಿ ಸಾಮಗ್ರಿಗಳ ವಿತರಣೆ Read More »

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ರಕ್ಷಿಸಿದ ಗವಿಶ್ರೀಗಳು

ಕೊಪ್ಪಳ : ತಾಲೂಕಿನ ಬಸಾಪುರು- ಗಿಣಗೇರಿ ಗ್ರಾಮದ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ಕಾರಿನಿಂದ ಕೆಳಗಿಳಿದು ಆಸ್ಪತ್ರೆಗೆ ‌ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಕೊಪ್ಪಳ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರು ಬಸಾಪುರು-ಗಿಣಗೇರಿ ರಸ್ತೆಯ ಮಾರ್ಗವಾಗಿ ತೆರಳುತ್ತಿದ್ದರು. ಅದೇ ಹಾದಿಯಲ್ಲಿ ವ್ಯಕ್ತಿಯೋರ್ವ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದನ್ನು ಗಮನಿಸಿ ತಮ್ಮ ಕಾರನ್ನು ನಿಲ್ಲಿಸಿದ್ದಾರೆ. ತಕ್ಷಣವೇಕಾರಿನಿಂದ ಕೆಳಗಿಳಿದು ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.

ಪ್ರಥಮ ಬಹುಮಾನ ಪಡೆದ ಯಂಕಪ್ಪರ ಜೋಡೆತ್ತು

ರಾಜಬೀದಿಯಲ್ಲಿ 101 ಎತ್ತಿನ ಜೋಡಿಗಳ ಭವ್ಯ ಮೆರವಣಿಗೆ ವಿಜಯನಗರ(ಹೊಸಪೇಟೆ): ಜಾನಪದ ಕಲೆಗಳಾದ ಡೊಳ್ಳು ಕುಣಿತ, ಪೂಜೆ ಕುಣಿತ, ಪಟ ಕುಣಿತ, ಕಂಸಾಳೆ, ಹಗಲುವೇಶದಾರಿಗಳ ವಿಭಿನ್ನ ವೇಷಗಳು ಹಾಗೂ ಕಹಳೆ ನಾದಗಳ ಸಾಕ್ಷಿಯಾಗಿ 101 ಜೋಡಿಗಳ ಎತ್ತಿನ ಬಂಡಿಯ ಮೆರವಣಿಗೆ ಹೊಸಪೇಟೆ ನಗರದ ರಾಜಬೀದಿಯಲ್ಲಿ ಸಂಭ್ರಮ ಸಡಗರದಿಂದ ಉತ್ಸವದಂತೆ ನೆರವೇರಿತು. ವಿಜಯನಗರ ಉತ್ಸವ ಹಾಗೂ ಉದ್ಘಾಟನಾ ಸಮಾರಂಭದ ಪ್ರಯುಕ್ತ ಹೊಸಪೇಟೆ ನಗರದಲ್ಲಿ ಏರ್ಪಡಿಸಿದ್ದ ಎತ್ತಿನ ಬಂಡಿಯ ಮೆರವಣಿಗೆ ನೋಡುಗರ ಕಣ್ಮನ ತಣಿಸಿತು. ಬಾಳೆ ದಿಂಡುಗಳು, ಕಣ್ಣು ಕುಕ್ಕುವ ಲೈಟಿಂಗ್‍ನಿಂದ …

ಪ್ರಥಮ ಬಹುಮಾನ ಪಡೆದ ಯಂಕಪ್ಪರ ಜೋಡೆತ್ತು Read More »

ವಿಜಯನಗರ ಜಿಲ್ಲಾ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಭ್ರಮದ ತೆರೆ

ವಿಜಯನಗರ(ಹೊಸಪೇಟೆ):  ರಾಜ್ಯದ 31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವ ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮ ಹಾಗೂ ವಿಜಯನಗರ ಉತ್ಸವಕ್ಕೆ ಭಾನುವಾರ ಸಂಜೆ ಸಂಭ್ರಮದ ತೆರೆ ಬಿದ್ದಿತು. ಐತಿಹಾಸಿಕ ನಗರಿಯ ಗತ ವೈಭವದ ಸ್ಮರಣೆಯೊಂದಿಗೆ ಸಮಾರೋಪ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ,ಪರಿಸರ,ಜೀವಿಶಾಸ್ತ್ರ ಹಾಗೂ ಅವಳಿ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಮಾತನಾಡಿ ರಾಜಕೀಯ ಅಧಿಕಾರ,ಸಂಪತ್ತು ಶಾಶ್ವತವಲ್ಲ.ಇದೇ ಮೈದಾನದಲ್ಲಿ ಇಂತಹದ್ದೇ ಕಾರ್ಯಕ್ರಮವೊಂದರಲ್ಲಿ ಜನರಿಗೆ ನೀಡಿದ ಭರವಸೆಗಳಲ್ಲಿ ಪ್ರಮುಖವಾದ ಜಿಲ್ಲಾ ರಚನೆಯನ್ನು ಇಂದು ಸಾಕಾರಗೊಳಿಸಿದ್ದೇನೆ.ಜನರು ನೀಡಿದ ಬಲವೇ …

ವಿಜಯನಗರ ಜಿಲ್ಲಾ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಭ್ರಮದ ತೆರೆ Read More »

ಮೂಡಿಗೆರೆ ಶಾಸಕರ ಕಾರು ಗುದ್ದಿ ಮಹಿಳೆ ಸಾವು

ಬೇಲೂರು: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಕಾರು ಗುದ್ದಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೇಲೂರು ಸಮೀಪ ನಡೆದಿದೆ.      ಪಟ್ಟಣದ ಗೆಂಡೇಹಳ್ಳಿ ರಸ್ತೆಯಲ್ಲಿರುವ ಹನುಮಂತನಗರದ ಹೂವಮ್ಮ (65) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಸಂಜೆ 4.45 ರ ಸುಮಾರಿನಲ್ಲಿ ಮೊರಾರ್ಜಿ ಶಾಲೆಯ ಬಳಿ ಇರುವ ತಮ್ಮ ಮನೆಯ ಮುಂಭಾಗದಲ್ಲಿ ರಸ್ತೆಯ ಪಕ್ಕ ನಿಂತಿದ್ದಾಗ ಗೆಂಡೇಹಳ್ಳಿ ಕಡೆಯಿಂದ ಆಗಮಿಸಿದ ಕಾರು ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಹೂವಮ್ಮ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆತಂದರೂ ಪ್ರಯೋಜನವಾಗದೆ ಅಸುನೀಗಿದ್ದಾರೆ.      ಕಾರಿನಲ್ಲಿ ಶಾಸಕರು …

ಮೂಡಿಗೆರೆ ಶಾಸಕರ ಕಾರು ಗುದ್ದಿ ಮಹಿಳೆ ಸಾವು Read More »

ಬೇಲೂರಿನ ಎರಡು ಕಟ್ಟಡ-ಸೇತುವೆ ಪಾರಂಪರಿಕ ಪಟ್ಟಿಗೆ: ಒತ್ತಾಯ

ಬೇಲೂರು : ಶ್ರೀಚನ್ನಕೇಶವಸ್ವಾಮಿ ದೇಗುಲ ಇಲ್ಲಿರುವುದರಿಂದ ಬೇಲೂರು ಪಟ್ಟಣವನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಲಾಗುತ್ತಿದ್ದು ಮೊದಲ ಹಂತವಾಗಿ ಈಗಾಗಲೇ ತಾತ್ಕಾಲಿಕ ಪಟ್ಟಿಗೆ ಸೇರ್‍ಪಡೆಗೊಂಡಿದೆ. ವಿಶ್ವಪಾರಂಪರಿಕ (ಯುನೊಸ್ಕೋ) ಪಟ್ಟಿಗೆ ಬೇಲೂರನ್ನು ಸೇರ್‍ಪಡೆಗೊಳಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇವರ ಪಾತ್ರ ಮಹತ್ತರವಾದದು. ಬೇಲೂರು ಪಟ್ಟಣ ಯುನೊಸ್ಕೊಗೆ ಸೇರ್‍ಪಡೆಗೊಂಡರೆ ಪ್ರವಾಸೋಧ್ಯಮದಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಪ್ರವಾಸಿಕೇಂದ್ರ ಅಭಿವೃದ್ಧಿ ಹೊಂದಲಿದೆ ಎಂಬುದರ ಜತೆಗೆ ದೇಗುಲದ ಭದ್ರತೆ, ರಕ್ಷಣೆ ಇವುಗಳಲ್ಲಿಯೂ ಮಹತ್ತರ ಬೆಳವಣಿಗೆ ಆಗಲಿದೆ. ಇದರೊಂದಿಗೆ ಬ್ರಿಟೀಷರ ಕಾಲದ …

ಬೇಲೂರಿನ ಎರಡು ಕಟ್ಟಡ-ಸೇತುವೆ ಪಾರಂಪರಿಕ ಪಟ್ಟಿಗೆ: ಒತ್ತಾಯ Read More »

ಬೇಲೂರು ಪುರಸಭೆ ನೂತನ ಆಡಳಿತಕ್ಕೆ ಅಂದದೊಂದಿಗೆ ಆಹ್ವಾನ

ಇಲ್ಲಿನ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಸೋಮವಾರ ನಡೆಯಲಿದ್ದು ಈ ಹಿನ್ನಲೆಯಲ್ಲಿ ಪುರಸಭೆಯನ್ನು ಅಂದಗೊಳಿಸಲಾಗುತ್ತಿದೆ.ಪುರಸಭೆಯ ಮುಂಭಾಗದಲ್ಲಿ ಹೆಚ್ಚುವರಿ ಕೊಠಡಿಗಳೊಂದಿಗೆ ಅಂದವಾದ ಪೋಟಿಕೊ ಅನ್ನು ನಿರ್ಮಿಸಲಾಗಿದ್ದು ಉದ್ಘಾಟನೆಯಷ್ಟೇ ಬಾಕಿಯಿತ್ತು. ಇದೀಗ ನೂತನ ಆಡಳಿತ ಮಂಡಳಿಗೆ ಉದ್ಘಾಟನೆ ಭಾಗ್ಯ ಕೂಡಿಬಂದಿದೆ. ಇದೀಗ ಸೋಮವಾರ (ಅಕ್ಟೋಬರ್ ೪ ರಂದು) ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನಲೆಯಲ್ಲಿ ಪುರಸಭೆಯ ಮುಂಭಾಗವನ್ನು ಸ್ವಚ್ಛಗೊಳಿಸಿದ್ದಲ್ಲದೆ, ಪುರಸಭೆ ಬೇಲೂರು ಎಂಬುದಾಗಿ ಸೀಮೆಂಟಿನಿಂದ ಅಕ್ಷರ ಜೋಡಣೆ ಜೊತೆಗೆ ಹಿತ್ತಾಳೆಯ ಅಕ್ಷರದಲ್ಲೂ ಪುರಸಭೆ ಬೇಲೂರು ಹೆಸರು ಅಳವಡಿಸಿಲಾಗಿದೆ. …

ಬೇಲೂರು ಪುರಸಭೆ ನೂತನ ಆಡಳಿತಕ್ಕೆ ಅಂದದೊಂದಿಗೆ ಆಹ್ವಾನ Read More »

ಬೇಲೂರು ಪುರಸಭೆ ನೂತನ ಆಡಳಿತಕ್ಕೆ ಅಂದದೊಂದಿಗೆ ಆಹ್ವಾನ

ಬೇಲೂರು : ಇಲ್ಲಿನ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಸೋಮವಾರ ನಡೆಯಲಿದ್ದು ಈ ಹಿನ್ನಲೆಯಲ್ಲಿ ಪುರಸಭೆಯನ್ನು ಅಂದಗೊಳಿಸಲಾಗುತ್ತಿದೆ.ಪುರಸಭೆಯ ಮುಂಭಾಗದಲ್ಲಿ ಹೆಚ್ಚುವರಿ ಕೊಠಡಿಗಳೊಂದಿಗೆ ಅಂದವಾದ ಪೋಟಿಕೊ ಅನ್ನು ನಿರ್ಮಿಸಲಾಗಿದ್ದು ಉದ್ಘಾಟನೆಯಷ್ಟೇ ಬಾಕಿಯಿತ್ತು. ಇದೀಗ ನೂತನ ಆಡಳಿತ ಮಂಡಳಿಗೆ ಉದ್ಘಾಟನೆ ಭಾಗ್ಯ ಕೂಡಿಬಂದಿದೆ. ಸೋಮವಾರ (ಅಕ್ಟೋಬರ್ ೪ ರಂದು) ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನಲೆಯಲ್ಲಿ ಪುರಸಭೆಯ ಮುಂಭಾಗವನ್ನು ಸ್ವಚ್ಛಗೊಳಿಸಿದ್ದಲ್ಲದೆ, ಪುರಸಭೆ ಬೇಲೂರು ಎಂಬುದಾಗಿ ಸೀಮೆಂಟಿನಿಂದ ಅಕ್ಷರ ಜೋಡಣೆ ಜೊತೆಗೆ ಹಿತ್ತಾಳೆಯ ಅಕ್ಷರದಲ್ಲೂ ಪುರಸಭೆ ಬೇಲೂರು ಹೆಸರು …

ಬೇಲೂರು ಪುರಸಭೆ ನೂತನ ಆಡಳಿತಕ್ಕೆ ಅಂದದೊಂದಿಗೆ ಆಹ್ವಾನ Read More »

ನೌಜವಾನ್ ಕಮಿಟಿ ರಚನೆ

ಕೊಪ್ಪಳ,: ತಾಲೂಕಿನ ಭಾಗ್ಯನಗರದ ಮುಸ್ಲಿಂ ಜಾಮಿಯಾ ಮಸೀದ್ ಪಂಚಕಮಿಟಿಯ ವತಿಯಿಂದ ನೂತನವಾಗಿ ೨೧ ಜನರ ನೌಜವಾನ್ ಕಮಿಟಿಯ ರಚನೆ ಮಾಡಲಾಯಿತು. ಭಾನುವಾರ ದಂದು ಭಾಗ್ಯನಗರದ ಜಾಮೀಯಾ ಮಸ್ಜಿದ್ ಆವರಣದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಅದ್ಯಕ್ಷರಾಗಿ ಆಸೀಪ ಬಳಿಗಾರ, ಉಪಾಧ್ಯಕ್ಷರಾಗಿ ಮೆಹಬೂಬಸಾಬ ಕೊತ್ವಾಲ, ಕಾರ್ಯದರ್ಶಿ ಶಾಕೀರ್ ನದಾಪ, ಖಜಾಂಚಿ ಮಹ್ಮದ್ ರಫಿ ಬೈರಾಪೂರ, ಸಹ ಕಾರ್ಯದರ್ಶಿ ರಾಜಾಬಕ್ಷಿ ನೂರಬಾಷಾ, ಸದಸ್ಯರಾಗಿ ಸಲ್ಮಾನ್ ಪಿಂಜಾರ್, ಮಹ್ಮದ್ ರಫಿ ಪಿಂಜಾರ್, ಮೌಲಾಸಾಬ ಯರಡೋಣಿ, ಮಹ್ಮದ ಸಿರಾಜ್ ಹುಸೇನ್, ದೌಲತ್ ಪಾಷಾ …

ನೌಜವಾನ್ ಕಮಿಟಿ ರಚನೆ Read More »

Translate »
Scroll to Top