ಜಿಲ್ಲೆಗಳು

ನರೇಗಾ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಧರಣಿ

ಮಸ್ಕಿ : ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಸಮರ್ಪಕ ಜಾರಿಗೊಳಿಸುವಂತೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಮತ್ತು ರಾಜ್ಯ ಮಹಿಳಾ ಒಕ್ಕೂಟ ನೇತೃತ್ವದಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಭವನದ ಎದುರು ಸೋಮವಾರ ಧರಣಿ ನಡೆಸಲಾಯಿತು. ಬರದಿಂದ ರೈತರ ಕೃಷಿ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿಗೊಂಡಿವೆ. ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಸರಕಾರ ಉದ್ಯೋಗಖಾತ್ರಿ ಯೋಜನೆಗಾಗಿ ಕೋಟ್ಯಂತರ ರೂ. ಅನುದಾನ ಬಿಡುಗಡೆಗೊಳಿಸಿದೆ. ಜನರು ಕೆಲಸ ಮಾಡಲು ಮುಂದೆ ಬರುತ್ತಿಲ್ಲವೆಂದು ಸುಳ್ಳು ಹೇಳುತ್ತಾ …

ನರೇಗಾ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಧರಣಿ Read More »

ಅನ್ಯ ಭಾಷೆ ಕಲಿಯಿರಿ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ: ಸುರೇಶ್ ಬಾಬು

ದೇವನಹಳ್ಳಿ: ಸುಮಾರು ಎರಡೂವರೆ ಸಹಸ್ರಮಾನದ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡ. ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಸಹ ಪ್ರಮುಖವಾಗಿದೆ. ಆದರೆ ವಿಷಾದವೆಂದರೆ ಇಂದಿನ ಪೋಷಕರು ಮಕ್ಕಳಿಗೆ ನಾಡಿನ ಭಾಷೆ, ಸಂಸ್ಕೃತಿಯ ಬಗ್ಗೆ ಅಷ್ಟು ಕಾಳಜಿ ತೋರುತ್ತಿಲ್ಲಾ ಶಾಲೆಯಲ್ಲೂ ಮನೆಯಲ್ಲೂ ಕನ್ನಡ ಮಾತನಾಡದಂತೆ ಪೋಷಕರು ಮಕ್ಕಳಿಗೆ ತಾಕೀತು ಮಾಡುತ್ತಾರೆ ಎಂಬುದು ನಿಜಕ್ಕೂ ವಿಪರ್ಯಾಸ. ಭವಿಷ್ಯಕ್ಕಾಗಿ ಇಂಗ್ಲಿಷ್ ಬಳಕೆ ಅಥವಾ ಕಲಿಕೆ ಅನಿವಾರ್ಯವಾದರೂ ಕನ್ನಡವನ್ನು ಕಡೆಗಣಿಸುವುದು ಬೇಸರದ ವಿಷಯ ಎಂದು ದೇವನಹಳ್ಳಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ …

ಅನ್ಯ ಭಾಷೆ ಕಲಿಯಿರಿ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ: ಸುರೇಶ್ ಬಾಬು Read More »

ಬೂದಗುಂಪಾ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಜಯಂತೋತ್ಸವ

ಕಾರಟಗಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ವಾಲ್ಮೀಕಿ ಜಯಂತೋತ್ಸವ ವನ್ನು ಬೂದಗುಂಪಾ ಗ್ರಾಮದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು ಮೊದಲಿಗೆ ಗ್ರಾಮದಲ್ಲಿ ಕುಂಭ ಕಳಸ ಬಾಜಾ ಬಜಂತ್ರಿ ಗಳೊಂದಿಗೆ ಮುಖ್ಯ ರಸ್ತೆ ಮೂಲಕ ದೇವಸ್ಥಾನದಿಂದ ವಾಲ್ಮೀಕಿ ದೇವಸ್ಥಾನದವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಯಿತು ನಂತರ ಮಾತನಾಡಿದ ಶಾಸಕ ಬಸವರಾಜ ದಢೇಸೊಗೂರ್ ವಾಲ್ಮೀಕಿಯು ಒಂದೇ ಸಮಾಜಕ್ಕೆ ಸೀಮಿತವಾಗಬಾರದು ವಾಲ್ಮೀಕಿಯು ಎಲ್ಲಾ ಸಮಾಜಕ್ಕೆ ಸೇರಿದವರು ಜಗತ್ತಿಗೆ ರಾಮನನ್ನ ಪರಿಚಯಿಸಿದ್ದು ವಾಲ್ಮೀಕಿಯು ಆದ್ದರಿಂದ ಎಲ್ಲಾ ಸಮಾಜದ ಬಾಂಧವರು ಭಾಗವಹಿಸಿದ್ದು …

ಬೂದಗುಂಪಾ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಜಯಂತೋತ್ಸವ Read More »

ಉರ್ದು ಭಾಷೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ: ಸೈಯದ್ ಅಲಿ

ಕೊಪ್ಪಳ,: ಉರ್ದು ಭಾಷೆಯು ಕೇವಲ ಮುಸಲ್ಮಾನರ ಭಾಷೆಯಾಗದೆ ಬಹಳಷ್ಟು ಹಿಂದು ಹಾಗೂ ಸಿಖ್ ಬಾಂಧವರು ಈ ಭಾಷೆಯಲ್ಲಿ ಸಾಕಷ್ಟು ಕವನ, ಶಾಯರಿ, ಕಥೆ ಹಾಗೂ ಕಾದಂಬರಿಗಳನ್ನು ಬರೆದಿದ್ದಾರೆ. ಅವು ಜಗತ್ ಪ್ರಸಿದ್ದಿ ಪಡೆದಿವೆ. ಹಾಗೇ ಉರ್ದು ಭಾಷೆಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂದು ಉರ್ದು ಕನ್ನಡಿಗರ 4ನೇ ಸಾಂಸ್ಕತಿಕ ಸಮ್ಮೇಳನದ ಸರ್ವಾಧ್ಯಕ್ಷ ಗಂಗಾವತಿಯ ಕಿಷ್ಕಿಂದ ಟಿವಿ ಖಾಸಗಿ ವಾಹಿನಿಯ ಸಂಪಾದಕ ಹಾಗೂ ಹೋರಾಟಗಾರ ಸೈಯದ್ ಅಲಿ ಹೇಳಿದರು. ಅವರು ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ …

ಉರ್ದು ಭಾಷೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ: ಸೈಯದ್ ಅಲಿ Read More »

ಬದುಕಿಗೆ ಬಣ್ಣ ತಂದವರು ಚಿತ್ರ ಕಲಾವಿದರು

ದೇವನಹಳ್ಳಿ : ಸಾವಿರಾರು ಪದಗಳನ್ನು ಒಂದು ಚೌಕಟ್ಟಿನಲ್ಲಿ ತರುವ ಸಾಮರ್ಥ್ಯ ಚಿತ್ರಕಲೆಗೆ ಇದೆ. ಚಿತ್ರಕಲೆಯ ಮಹತ್ವ ಬಹಳ ಹಿರಿದಾದ್ದು ಎಂದು ಚಿತ್ರಕಲಾ ಶಿಕ್ಷಕಮುದ್ದಪ್ಪ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಗಾಂಧಿಚೌಕದ ಮಹಂತಿನ ಮಠದ ಆವರಣದಲ್ಲಿ ಕರ್ನಾಟಕ ರಾಜ್ಯ ದೇವನಹಳ್ಳಿ ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ನಿಮ್ಮ ಕಲ್ಪನೆಯಲ್ಲಿ ದಸರಾ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಮಾತನಾಡಿ, ಮಕ್ಕಳು ತಮ್ಮ ಓದಿನ ಜೊತೆ ಲಲಿತ ಕಲೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಚಿತ್ರಕಲೆಯಿಂದ ಏಕಾಗ್ರತೆ ಹೆಚ್ಚುತ್ತದೆ. ಇದರಿಂದ …

ಬದುಕಿಗೆ ಬಣ್ಣ ತಂದವರು ಚಿತ್ರ ಕಲಾವಿದರು Read More »

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

ಕಾರಟಗಿ : *ತೊಂಡಿಹಾಳ (ದುಂಡಗಿ)ಮತ್ತು ಹುಳ್ಕಿಹಾಳ ಗ್ರಾಮದಲ್ಲಿವಿಶ್ವಕ್ಕೆ ರಾಮಾಯಣ ಎಂಬ ಗ್ರಂಥದ ಮೂಲಕ ಶ್ರೀರಾಮನನ್ನು ಪರಿಚಯಿಸಿದ ಮಹಾಜ್ಞಾನಿ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು,,ಈ ಸಂದರ್ಭದಲ್ಲಿ . ಕನಕಗಿರಿ ಶಾಸಕರಾದ ಸನ್ಮಾನ್ಯ ಶ್ರೀ ಬಸವರಾಜ ಧಡೇಸುಗೂರು ರವರು ಭಾಗವಹಿಸಿದರು ಮತ್ತು ನಾಗರಾಜ ಬಿಲ್ಗಾರ, ವೀರೇಶ ಸಾಲೋಣಿ, ಮೋಹನರಾವ್, ತಿಮ್ಮನಗೌಡ, ರುದ್ರಗೌಡ ನಂದಿಹಳ್ಳಿ, ಗುರುಸಿದ್ದಪ್ಪ ಯರಕಲ್, ಕಾಶಿ ವಿಶ್ವನಾಥ, ಹಾಗೂ ಊರಿನ ಮುಖಂಡರು ಪಕ್ಷದ ಪಧಾದಿಕಾರಿಗಳು, ಪ್ರಮುಖರು, ಹಿರಿಯರು, ಯುವಕರು, ಭಾಗವಹಿಸಿದರು.

ನಿನ್ನೆ ಸುರಿದ ಹಳ್ಳದ ನೀರಿಗೆ ಕೊಚ್ಚಿ ಹೋದ ವೃದ್ದ

ಕುಷ್ಟಗಿ: ನಿನ್ನೆ ಸಂಜೆ ೩.೩೦ರ ಸುಮಾರಿಗೆ ಸುರಿದ ಮಳೆಗೆ ಏಕಾ ಏಕಿಯಾಗಿ‌ ಹರಿದ ಬಂದ ಹಳ್ಳದ ನೀರಿಗೆ ವಯೋವೃದ್ದ ಒಬ್ಬರು ಕೊಚ್ಚಿ ಹೋಗಿರುವ ಘಟನೆ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ನಡೆದಿದೆ. ಬುಡ್ನೆಸಾಬ್ ಅಗಸಿಮುಂದಿನ (65) ಹಳ್ಳದ ನೀರಿಗೆ ಬಲಿಯಾದ ವಯೋವೃದ್ದ. ಮೂಲತ ರೈತರ ಕುಟುಂಬದವರಾಗಿದ್ದು ಬುಡ್ನೆಸಾಬ್ ಹಿರೇಮನ್ನಾಪೂರ ಗ್ರಾಮದಿಂದ ಜುಮ್ಲಾಪೂರ ರಸ್ತೆಯಲ್ಲಿರುವ ಚಾಕ್ರಿ ಹಳ್ಳದ ಆಚೆ ಇರುವ ಜಮೀನಿಗೆ ಎತ್ತು ತೆಗೆದುಕೊಂಡು ಹೋಗಿದ್ದರು. ಮೋಡ ಕವಿಯುತ್ತಿದ್ದಂತೆ‌  ಬುಡ್ನೆಸಾಬ್  ಮನೆಯತ್ತ ಎತ್ತಿನೊಂದಿಗೆ ಹೆಜ್ಜೆ ಹಾಕಿದ್ದರು. ಆ ವೇಳೆಗೆ ಒಂದೇ …

ನಿನ್ನೆ ಸುರಿದ ಹಳ್ಳದ ನೀರಿಗೆ ಕೊಚ್ಚಿ ಹೋದ ವೃದ್ದ Read More »

ಮನು ಕುಲಕ್ಕೆ ಕಂಟಕ ಈ ಕುಲಾಂತರಿ ತಳಿ – ಅಂಚೆ ಕೊಟ್ರೇಶ್

ಕರ್ನಾಟಕ ರಾಜ್ಯದ ರೈತರಿಗೆ ಹಾಗೂ ಕನ್ನಡದ ಜನತೆಗೆ ವಿಷ ಉಣ್ಣಿಸುವ ಕುಲಾಂತರಿ ತಳಿಗಳ ಹರಿಕಾರರಾದ ಬಹುರಾಷ್ಟ್ರೀಯ ಕಂಪನಿಗಳಿಗೆ ಕರ್ನಾಟಕ ಸರ್ಕಾರವು (ಓಔಅ) ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಕೊಡಬಾರದು ಎಂದು “ಸಾವಯವ ರೈತ ಸ್ವಾಭಿಮಾನಿ ರೈತ “ಎನ್ನುವ ಧ್ಯೇಯವಾಕ್ಯದಡಿ ಯಲ್ಲಿ ಸ್ವಾಭಿಮಾನಿ ರೈತ ಅಂಚೆ ಕೊಟ್ರೇಶ್ ಅವರು ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಖಾರವಾಗಿ ಪತ್ರ ಬರೆದಿದ್ದಾರೆ. ಕುಲಾಂತರಿ ತಳಿ ಎನ್ನುವುದು ಪ್ರಕೃತಿ ಸೃಷ್ಟಿಗೆ ಸವಾಲು ಹಾಕುವ ಕೆಲಸ, ಮೀನಿನ ಗುಣ ಪಡೆದ ನೀರಲ್ಲಿ ಬೆಳೆಯುವ ಟೊಮೊಟೊ, ಮಿಂಚು …

ಮನು ಕುಲಕ್ಕೆ ಕಂಟಕ ಈ ಕುಲಾಂತರಿ ತಳಿ – ಅಂಚೆ ಕೊಟ್ರೇಶ್ Read More »

ಶೂನ್ಯ ಕಸ ಉತ್ಪಾದನೆ ಕಡೆಗೆ ಹೆಜ್ಜೆ ಹಾಕೋಣ: ಅನಿಲ್ ಕುಮಾರ್

ದೇವನಹಳ್ಳಿ: ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಹಲವಾರು ಪರಿಣಾಮಕಾರಿ ಕ್ರಮಗಳನ್ನು ಸಾರ್ವಜನಿಕರು ಪಾಲಿಸುವ ಮೂಲಕ ಶೂನ್ಯ ಕಸ ಉತ್ಪಾದನೆ ಕಡೆಗೆ ಹೆಜ್ಜೆ ಹಾಕೋಣ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಗಳಾದ ಅನಿಲ್ ಕುಮಾರ್ ಅವರು ತಿಳಿಸಿದರು. ಸ್ವಚ್ಛ ಭಾರತ ಕಾರ್ಯಕ್ರಮದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ ಇಂದು ಜೂಮ್ ಆ್ಯಪ್ ಮೂಲಕ ಆಯೋಜಿಸಲಾಗಿದ್ದ “ಸಿಂಗಲ್ ಯುಸ್ …

ಶೂನ್ಯ ಕಸ ಉತ್ಪಾದನೆ ಕಡೆಗೆ ಹೆಜ್ಜೆ ಹಾಕೋಣ: ಅನಿಲ್ ಕುಮಾರ್ Read More »

ಸತತವಾಗಿ ಎರಡು ತಾಸಿಗೂ ಹೆಚ್ಚು ಸುರಿದ ಬಾರಿ ಮಳೆಗೆ ತತ್ತರಿಸಿದ ಕುಷ್ಟಗಿ ಜನ

ಕುಷ್ಟಗಿ : ಇಂದು ಸಂಜೆ ೩.೩೦ ರ ಸುಮಾರಿಗೆ ಕುಷ್ಟಗಿ ಪಟ್ಟಣ ಸೇರಿದಂತೆ ಸುತ್ತಮುತ್ತಿನ ಪ್ರದೇಶದಲ್ಲಿ ಮಿಂಚು ಗುಡುಗು ಸಿಡಿಲು ಆರ್ಭಟದ ಮಳೆಗೆ ಬಾರಿ ಮಳೆಯಾಗಿ ಕೆಲ ಕಾಲ ವಿದ್ಯುತ್ ಇಲ್ಲದೇ ಹಾಗೂ ಪಟ್ಟಣದಲ್ಲಿ ಚರಂಡಿ ನೀರು ತುಂಬಿ ರಸ್ತೆ ಮೇಲೆ ನೀರು ಹರಿದು ಪರಿಣಾಮ ಸಂಚಾರಕ್ಕೆ ತೊಂದರೆಯಾಯಿತು. ಮಳೆರಾಯ ಸಂಜೆ ಒತ್ತಿಗೆ ಬಂದ ಕಾರಣ ಹೊಲಕ್ಕೆ ಬೇಸಾಯ ಮಾಡಲು ಹೋದ ರೈತರು ಮಳೆಯಲ್ಲಿ ನೆಂದು ಮನೆಗೆ ಮರಳಿ ಬರುವಂತದ್ದು ಕಂಡ ಬಂತು.ಆದರೆ ಸುಮಾರು ೧೦ ದಿನಗಳ …

ಸತತವಾಗಿ ಎರಡು ತಾಸಿಗೂ ಹೆಚ್ಚು ಸುರಿದ ಬಾರಿ ಮಳೆಗೆ ತತ್ತರಿಸಿದ ಕುಷ್ಟಗಿ ಜನ Read More »

Translate »
Scroll to Top