ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

ಕಾರಟಗಿ : *ತೊಂಡಿಹಾಳ (ದುಂಡಗಿ)ಮತ್ತು ಹುಳ್ಕಿಹಾಳ ಗ್ರಾಮದಲ್ಲಿ
ವಿಶ್ವಕ್ಕೆ ರಾಮಾಯಣ ಎಂಬ ಗ್ರಂಥದ ಮೂಲಕ ಶ್ರೀರಾಮನನ್ನು ಪರಿಚಯಿಸಿದ ಮಹಾಜ್ಞಾನಿ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು,,
ಈ ಸಂದರ್ಭದಲ್ಲಿ . ಕನಕಗಿರಿ ಶಾಸಕರಾದ ಸನ್ಮಾನ್ಯ ಶ್ರೀ ಬಸವರಾಜ ಧಡೇಸುಗೂರು ರವರು ಭಾಗವಹಿಸಿದರು ಮತ್ತು ನಾಗರಾಜ ಬಿಲ್ಗಾರ, ವೀರೇಶ ಸಾಲೋಣಿ, ಮೋಹನರಾವ್, ತಿಮ್ಮನಗೌಡ, ರುದ್ರಗೌಡ ನಂದಿಹಳ್ಳಿ, ಗುರುಸಿದ್ದಪ್ಪ ಯರಕಲ್, ಕಾಶಿ ವಿಶ್ವನಾಥ, ಹಾಗೂ ಊರಿನ ಮುಖಂಡರು ಪಕ್ಷದ ಪಧಾದಿಕಾರಿಗಳು, ಪ್ರಮುಖರು, ಹಿರಿಯರು, ಯುವಕರು, ಭಾಗವಹಿಸಿದರು.

Leave a Comment

Your email address will not be published. Required fields are marked *

Translate »
Scroll to Top