ಜಿಲ್ಲೆಗಳು

ಲಾರಿಗಳ ಸಂಚಾರ ನಿಲ್ಲಿಸುವಂತೆ ಗ್ರಾಮಸ್ಥರ ಒತ್ತಾಯ

ಚಿಕ್ಕಬಳ್ಳಾಪುರ : ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಬಳಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದ  ಕಲ್ಲುದಿಮ್ಮಿಗಳು ತುಂಬಿದ ಲಾರಿಗಳ  ಸಂಚಾರ ನಡೆಯುತ್ತಿದ್ದು, ಇದಕ್ಕೆ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿ ಲಾರಿಗಳ ಸಂಚಾರ ನಿಲ್ಲಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜಿಲೆಟಿನ್ ಕಡ್ಡಿಗಳ ಸ್ಪೋಟ ಮತ್ತು ಲಾರಿಗಳ ಹಾವಳಿಗೆ ಗ್ರಾಮಸ್ಥರು ಹೈರಾಣಾಗಿದ್ದು, ಗ್ರಾಮಸ್ಥರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಜೀವನ ನಡೆಸುವಂತಾಗಿದೆ. ಈ ಭಾಗದಲ್ಲಿ ನಿತ್ಯ ಕಲ್ಲುದಿಮ್ಮಿಗಳು ತುಂಬಿದ ಲಾರಿಗಳು ಓಡಾಡುತ್ತಿದ್ದು, ಇದರಿಂದ ಗ್ರಾಮಸ್ಥರು ಕಿರುಕುಳ ಅನುಭವಿಸುವಂತಾಗಿದೆ ಅಲ್ಲದೆ ಕಲ್ಲು ಗಣಿಗಾರಿಕೆಯಿಂದ ಬರುತ್ತಿರುವ  ದೂಳಿನಿಂದ ಬೆಳೆ ನಾಶವಾಗುತ್ತಿದ್ದು, …

ಲಾರಿಗಳ ಸಂಚಾರ ನಿಲ್ಲಿಸುವಂತೆ ಗ್ರಾಮಸ್ಥರ ಒತ್ತಾಯ Read More »

ದ್ವಿ ಚಕ್ರವಾಹನ ಕಳ್ಳರ ಬಂಧನ

ವಿಜಯನಗರ :  ಕೊಟ್ಟೂರು ಪೊಲೀಸ್ ಕಾರ್ಯಾಚರಣೆ ನಡೆಸಿ 3 ಜನ ಕಳ್ಳರನ್ನು ಬಂಧಿಸಿದ್ದಾರೆ.           ಬಂಧಿಸಿದ ಆರೋಪಿಗಳನ್ನು ಡಿ ಅಭಿಷೇಕ್( 19) ಕೆ. ಗಣೇಶ್( 20) , ಮತ್ತು ಕೆ. ಕೊಟ್ರೇಶ್( 46) ಎಂದು ಗುರತಿಸಲಾಗಿದೆ.           ಬಂಧಿತ ಎಲ್ಲಾ ಆರೋಪಿಗಳು ಕೊಟ್ಟೂರು ಮೂಲದವರು ಎಂದು ತಿಳಿದು ಬಂದಿದೆ. ಬಂಧಿತರಿಂದ  ಒಟ್ಟು ನಾಲ್ಕು ದ್ವಿ ಚಕ್ರವಾಹನಗಳು ವಶಕ್ಕೆ ಪಡೆದಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಜೆಡಿಎಸ್ ಚಿತ್ತ ಕ್ರೀಡೆಗಳತ್ತ: ಸೋಮಪ್ಪ

ಸಂಡೂರು : ಯುವಕರು ಚೈತನ್ಯ ಮತ್ತು ಅರೋಗ್ಯವಾಗಿರಲು ಕ್ರೀಡೆಗಳು ಸಹಕಾರಿ, ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ ಸೋಲು- ಗೆಲುವು ಮುಖ್ಯವಲ್ಲ ಹಾಗಾಗಿ ಎಲ್ಲವನ್ನೂ  ಸಮಾನವಾಗಿ ಸ್ವೀಕರಿಸಬೇಕು  ಎಂದು ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಎನ್. ಸೋಮಪ್ಪ ತಿಳಿಸಿದರು. ಅವರು ತಾಲೂಕಿನ ದೇವರ ಬುಡ್ಡೆನ ಹಳ್ಳಿ ಗ್ರಾಮದಲ್ಲಿ  ಶ್ರೀ ಹುಲಿಕುಂಟೇಶ್ವರ ಯವಕ ಸಂಘ ದವರು ದ್ವಿತೀಯ ಬಾರಿ ಹಮ್ಮಿಕೊಂಡಿದ್ದ ಮುಕ್ತ ಕಬ್ಬಡಿ ಪಂದ್ಯಾವಳಿಯನ್ನು   ಉದ್ಘಾಟಿಸಿ ಮಾತನಾಡಿದರು. ಬಳ್ಳಾರಿ,ದೇವರಬುಡ್ಡೆನಹಳ್ಳಿ, ನಿಡುಗುರ್ತಿ , ತೋಕೆನಹಳ್ಳಿ, ಬಡೇಲಡಕು, ಗೊಪ್ಲಾಪುರ, ಕೂಡ್ಲಿಗಿ,ಲಿಂಗನಳ್ಳಿ,ನಾಗನಹಳ್ಳಿ,ಗಂಗನಹಳ್ಳಿ ,ಜಾಗಿರ್ ಬುಡ್ಡೆನಹಳ್ಳಿ , …

ಜೆಡಿಎಸ್ ಚಿತ್ತ ಕ್ರೀಡೆಗಳತ್ತ: ಸೋಮಪ್ಪ Read More »

ಕೃಷ್ಣ ನಗರದಲ್ಲಿ ವಾಲಿಬಾಲ್ ಪಂದ್ಯಾವಳಿ

ಸಂಡೂರು: ಕೃಷ್ಣಾನಗರ ಗ್ರಾಮ ಪಂಚಾಯತಿಯ ಸರ್ಕಾರಿ ಶಾಲೆಯ ಮೈದಾನದಲ್ಲಿ ಶುಕ್ರವಾರ ಪಿಎಸ್ಐ ಬಸವರಾಜ್ ಅಡವಿಬಾವಿ ಅವರು  ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿದರು. ಆಟೋಟಗಳು ಯುವಕರಲ್ಲಿ ಸಂತೋಷವನ್ನು ಉಂಟು ಮಾಡುವದರ ಜೊತೆಗೆ ಆರೋಗ್ಯವನ್ನು ತಂದುಕೊಡುತ್ತವೆ ಎಲ್ಲರೂ ಕ್ರೀಡೆಗಳಿಗೆ ಪ್ರಾಮುಖ್ಯತೆ ನೀಡಬೇಕೆಂದು ತಿಳಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಾ ಹುಲುಗಪ್ಪ  ಕುಮಾರಸ್ವಾಮಿ ಮತ್ತು ಸಂಡೂರು ತಾಲೂಕು ಗ್ರಾಮ ಪಂಚಾಯತಿ ಸದಸ್ಸರ ಒಕ್ಕೂಟದ ಅಧ್ಯಕ್ಷರಾದ ರೆಡ್ಡಿ ಬಾಬು ಮತ್ತು   ಗ್ರಾಮ ಪಂಚಾಯತಿ ಸದಸ್ಸರು ಗಳಾದ   ವಿರೂಪಾಕ್ಷಪ್ಪ, ನಾಗರಾಜ್, ಪರಸಪ್ಪ, ಮದನ್, ಚಂದ್ರಪ್ಪ, …

ಕೃಷ್ಣ ನಗರದಲ್ಲಿ ವಾಲಿಬಾಲ್ ಪಂದ್ಯಾವಳಿ Read More »

ಶಿಡ್ಲಘಟ್ಟದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ

ಶಿಡ್ಲಘಟ್ಟ : ತಾಲೂಕಿನ ಚೀಮನಹಳ್ಳಿ ಗ್ರಾಮದಲ್ಲಿ ಕಸ್ತೂರಿ ಕನ್ನಡ ಹವ್ಯಾಸಿ ಸಂಘ (ರಿ) ಹಾಗೂ ಪುನಿತ್ ರಾಜ್ ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭುವನೇಶ್ವರಿ ತಾಯಿಗೆ ಪುಷ್ಪ ನಮನ ಸಲ್ಲಿಸಿ ಅಕಾಲಿಕ ಮರಣ ಹೊಂದಿದ ನಟ ಪುನೀತ್ ರಾಜ್ ಕುಮಾರ್ ಅವರ ಆತ್ಮಕ್ಕೆ ಶಾಂತಿ ಕೋರಿ ಹಾಲು ತುಪ್ಪ ಕಾರ್ಯದ ದಿನದಂದು ಅವರ ಹೆಸರಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಸ್ತೂರಿ ಕನ್ನಡ ಹವ್ಯಾಸಿ ಸಂಘದ ಸದಸ್ಯರಾದ ಸಿಕೆ ರಮೇಶ್ ಮಾತನಾಡಿ ಕನ್ನಡ …

ಶಿಡ್ಲಘಟ್ಟದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ Read More »

ವಿಜಯನಗರದಲ್ಲಿ ದೀಪಾವಳಿ ಸಂಭ್ರಮ

ವಿಜಯನಗರ  :  ಹಿರಿಯರನ್ನು ಪೂಜೆ ಮಾಡೋ ಜಾಗದಲ್ಲಿ ಪುನೀತ್ ರಾಜ್ ಕುಮಾರ್ ಫೋಟೋ ಇಟ್ಟು ಯುವತಿಯರು, ಮಹಿಳೆಯರು ಪೂಜೆ ಸಲ್ಲಿಸಿದರು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ್ ತಾಂಡದಲ್ಲಿ ಫೋಟೋ ಮುಂದೆ ದೀಪ ಬೆಳಗಿ ಪೂಜೆ  ಸಲ್ಲಿಸಿದರೆ, ಇನ್ನೂ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಅಂಕ್ಲಿ ತಾಂಡದಲ್ಲಿ ಪುನೀತ್ ಕಟೌಟ್ ಗೆ ಪೂಜೆ  ಮಾಡಿದ್ದಾರೆ. ಲಂಬಾಣಿ ಸಂಪ್ರದಾಯದಲ್ಲಿ ದೀಪಾವಳಿಯ ಸಮಯದಲ್ಲಿ ಮೇರ ಮತ್ತು ಹಿರಿಯರ ಪೂಜೆ ಹಬ್ಬ ಜೋರು ಮಾಡಲಾಗುತ್ತದೆ. ಈ ಹಿನ್ನಲೆಯಲ್ಲಿ ಪೂಜೆ ಸಲ್ಲಿಸಿ …

ವಿಜಯನಗರದಲ್ಲಿ ದೀಪಾವಳಿ ಸಂಭ್ರಮ Read More »

ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ಇದೆ ತಾಯಿಯ ಸ್ಥಾನ

ದೇವನಹಳ್ಳಿ: ದಿನನಿತ್ಯದ ಚಟುವಟಿಕೆಗಳಲ್ಲಿ ಸಮಭಾಗಿಯಾಗಿದ್ದ ಗೋವನ್ನು ತಾಯಿಯಾಗಿ, ದೇವರಾಗಿ ಪೂಜಿಸುವ ಸಂಸ್ಕೃತಿ ಬೆಳೆಯುತ್ತಾ ಬಂತು. ಮನುಷ್ಯರಿಗೆ ಅಮೃತ ಸದೃಶವಾದ ಹಾಲನ್ನು ನೀಡುವ ಕಾಮಧೇನುವಿಗೆ ಜನ್ಮಕೊಟ್ಟ ತಾಯಿಯ ಸ್ಥಾನವನ್ನು ನೀಡಿದ ಹಿರಿಮೆ, ನಮ್ಮ ಪರಂಪರೆ. ಹಾಗಾಗಿ ಭಾರತೀಯ ಆಹಾರ ಸಂಸ್ಕೃತಿ ಯಲ್ಲಿ ಹಾಲು, ಹಾಲಿನ ಉತ್ಪನ್ನಗಳಿಂದ ತಯಾರಿಸಿದ ಖಾದ್ಯಗಳಿಗೆ ವಿಶೇಷ ಸ್ಥಾನಮಾನವಿದೆ  ಎಂದು ಸಾವಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ಮುನಿರಾಜು ತಿಳಿಸಿದರು.  ಅವರು  ನಾಡಿನೆಲ್ಲೆಡೆ ದೀಪಾವಳಿ ಸಡಗರ ಮನೆ ಮಾಡಿ ಲಕ್ಷ್ಮಿ ಪೂಜೆಯನ್ನು ಜನರು ಭಕ್ತಿಯಿಂದ …

ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ಇದೆ ತಾಯಿಯ ಸ್ಥಾನ Read More »

ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ ನೇರ ಪ್ರಸಾರ

ಹೊಸಪೇಟೆ : ಕೇದಾರನಾಥದಲ್ಲಿ ಪ್ರಧಾನಿ ಮೋದಿ ಅವರಿಂದ ಇಂದು ಆದಿಗುರು ಶಂಕರಾಚಾರ್ಯರ ಪ್ರತಿಮೆ ಹಾಗೂ ಸಮಾಧಿ ಲೋಕಾರ್ಪಣೆ ಮಾಡಲಾಯಿತು. ಈ ನಿಮಿತ್ತವಾಗಿ ವಿಜಯನಗರ ಜಿಲ್ಲೆಯಲ್ಲಿನ ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂದೆ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಹಂಪಿಯ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತಿ ಶ್ರೀಗಳು ಹಾಗೂ ಹಂಪಸಾಗರದ ರುದ್ರಮೂರ್ತಿ ಶಿವಲಿಂಗ ಆಚಾರ್ಯರು ಬಳ್ಳಾರಿಯ ಸಂಸದ ವೈ ದೇವೇಂದ್ರಪ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ್ರು. ಇದೇ ವೇಳೆ ಹಂಪಿಯ ವಿದ್ಯಾರಣ್ಯ …

ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ ನೇರ ಪ್ರಸಾರ Read More »

ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ

ವಿಜಯನಗರ :  ದೀಪಾವಳಿ ಹಬ್ಬದ ಹಿನ್ನೆಲೆ  ಕದ್ದು ಮುಚ್ಚಿ ಇಸ್ಪೀಟ್  ಆಡುತ್ತಿದ್ದ ಅಡ್ಡೆಗಳ  ಮೇಲೆ ಪೊಲೀಸರ ದಾಳಿ ನಡೆಸಿ ಜಿಲ್ಲಾದ್ಯಂತ ಒಟ್ಟು 31 ಕೇಸ್ ದಾಖಲು ಮಾಡಿದ್ದು, 168 ಜನರ ಬಂಧನ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಎಸ್ಪಿ ಅವರು, ಇಸ್ಪೀಟ್‍ ಅಡ್ಡೆಗಳ ಮೇಲೆ ದಾಳಿ ಪೊಲೀಸರಿಂದ 168 ಮಂದಿಯನ್ನು ಬಂದಿಸಿ ಅವರಿಂದ 2,56,335 ಹಣ ಮತ್ತು 24 ದ್ವಿಚಕ್ರ ವಾಹನಗಳು ವಶಪಡಿಸಿಕೊಂಡಿದ್ದಾರೆ.  ಒಂದೇ ದಿನದಲ್ಲಿ ಭರ್ಜರಿ ಕಾರ್ಯಾಚರಣೆ …

ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ Read More »

ಅಮಾವಾಸ್ಯೆ ಪೂಜೆ ಶುಭಕರ : ವಿ. ಶಾಂತಕುಮಾರ್

ವಿಜಯಪುರ: ಅಮಾವಾಸ್ಯೆ ದಿನಗಳಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡುವುದು ಸಾಮಾನ್ಯ. ಅದರಲ್ಲೂ ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿ ಅಮಾವಾಸ್ಯೆ ಮತ್ತಷ್ಟು ವಿಶೇಷ ದಿನ ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಶಾಂತಕುಮಾರ್ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣ ಸಮೀಪದ ಹೊಲೇರಹಳ್ಳಿಯ ಮುನೇಶ್ವರ ದೇವಾಲಯದಲ್ಲಿ ಮುನೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಮಾತನಾಡಿ, ದೀಪಾವಳಿಯ ಬೆಳಕಿನ ಹಬ್ಬವನ್ನು ಸಂತೋಷದ ಹಬ್ಬ ಎಂದೂ ಕರೆಯುತ್ತಾರೆ. ದೀಪಾವಳಿಯಂದು ದೇವಾಲಯಗಳಲ್ಲಿ ವಿಶೇಷ ಪೂಜೆಯ ಜೊತೆ ಲಕ್ಷ್ಮಿಯ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಲಕ್ಷ್ಮಿಯನ್ನು ಸಂತೋಷ ಮತ್ತು …

ಅಮಾವಾಸ್ಯೆ ಪೂಜೆ ಶುಭಕರ : ವಿ. ಶಾಂತಕುಮಾರ್ Read More »

Translate »
Scroll to Top