ಕೊಪ್ಪಳ

ಸುವರ್ಣ ಅಕ್ಷರದಲ್ಲಿ ಬರೆದಿಡುವಂತೆ ಮಾಡಬೇಕು

ಕುಷ್ಟಗಿ : ಉಚಿತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆದು ಪ್ರತಿ ನಿತ್ಯ ನ್ಯೂಸ್ ಪೇಪರ್, 1ನೇ ತರಗತಿಯಿಂದ 10ನೇ ತರಗತಿಯ ವರಗಿನ ಪುಸ್ತಕವನ್ನು ಓದಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಕಡೆ ಗಮನಕೊಟ್ಟು ಪ್ರತಿದಿನ 6 ರಿಂದ 8 ತಾಸು ಓದಿ KAS, IAS, PSI, FDA, TET, CET ಮತ್ತು ಗ್ರುಪ್ C ಉದ್ಯೋಗ ಪಡೆದು ಸರಕಾರಿ ನೌಕರಸ್ಥರಾಗಿ ಸುವರ್ಣ ಅಕ್ಷರದಲ್ಲಿ ಬರೆದಿಡುವಂತೆ ಮಾಡಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು. ಇಲ್ಲಿನ ಸರಕಾರಿ ಪದವಿ ಪೂರ್ವ …

ಸುವರ್ಣ ಅಕ್ಷರದಲ್ಲಿ ಬರೆದಿಡುವಂತೆ ಮಾಡಬೇಕು Read More »

ನೂತನ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ

ಕಾರಟಗಿ : ಹುಳ್ಕಿಹಾಳ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲಾ (RMSA) ಯಲ್ಲಿ ನೂತನ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು ನೂತನ ಅಧ್ಯಕ್ಷರಾಗಿ ಸಂಗಪ್ಪ ಜುಮಲಾಪುರ ಉಪಾಧ್ಯಕ್ಷರಾಗಿ ಶಾಹಿನ್ ಬೇಗಂ ಸದಸ್ಯರಾಗಿ ಸುವರ್ಣ ವೀರಾಪುರ ಅಂಬಮ್ಮ ಚಲುವಾದಿ ಮುತ್ತಮ್ಮ ತಳವಾರ ಶಿವರಡ್ಡಿ ಏಡಿಬಾಳ ಪಂಪಾಪತಿ ಉಪ್ಪಾರ ಆಂಜನೇಯ ಚಲುವಾದಿ ಗೋವಿಂದಪ್ಪ ಬಡೀಗೇರ ನಾಮ ನಿರ್ದೇಶನ ಸದಸ್ಯರಾಗಿ ಮಲ್ಲಿಕಾರ್ಜುನ ಯತ್ನಟ್ಟಿ ಸಂಘದ ಪ್ರತಿನಿಧಿಯಾಗಿ ವಿದ್ಯಾಧರ ಪೋಲಿಸ್ ಪಾಟೀಲ ಕಾರ್ಯದರ್ಶಿಯಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗಭೂಷಣ್ ಆಯ್ಕೆ ಮಾಡಲಾಯಿತು.

ಗಾಂಧಿ ಜಯಂತಿ ಆಚರಣೆ

ಕೊಪ್ಪಳ,: ತಾಲೂಕಿನ ಗಿಣಿಗೇರಿ ಗ್ರಾಮದ ನವಚೇತನ ತರುಣ ಸಂಘ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಶನಿವಾರ ದಂದುಆಚರಿಸಲಾಯಿತು. ಬಿಜೆಪಿ ಮುಖಂಡ ಅಮರೇಶ ಕರಡಿ ಅವರು ಮಹಾತ್ಮ ಗಾಂಧಿಜೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪವನ್ನು ಅರ್ಪಿಸುವುದರ ಮೂಲಕ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗಿಣಗೇರಿ ಗ್ರಾಮದ ಕೊಟ್ರಬಸಯ್ಯ ಸ್ವಾಮಿ,ಕರಿಯಪ್ಪ ಮೇಟಿ, ಮಂಜುನಾಥ ಪಾಟೀಲ್, ಯಮನೂರಪ್ಪ ಕಟ್ಟಿಗಿ, ಪಾಂಡು ಹಲಗೇರಿ, ಚಂದ್ರು ಲಮಾಣಿ, ಶಂಕರಗೌಡ ಪೋಲೀಸ್ ಪಾಟೀಲ್, ನಾಗರಾಜ ಧರ್ಮನಗೌಡ್ರು, ಶಂಕರ್ ನಾಯಕ, ಶ್ರೀನಿವಾಸ ಪೂಜಾರ, ಫಕೀರಸ್ವಾಮಿ …

ಗಾಂಧಿ ಜಯಂತಿ ಆಚರಣೆ Read More »

ಅರ್ಥಪೂರ್ಣವಾಗಿ ನಡೆದ ಅಪೌಷ್ಟಿಕತೆ ಹೋಗಲಾಡಿಸುವ ಕಾರ್ಯಕ್ರಮ

ಕೊಪ್ಪಳ : ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವಂತಹ ಬಹು ಮುಖ್ಯ ಕಾರ್ಯಕ್ರಮವಾಗಿರುವ ಬಾಣತಿಯರಿಗೆ ಹಾಗೂ ಗರ್ಭಿಣಿಯರಿಗೆ ಮತ್ತು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೋಷಣ್ ಅಭಿಯಾನ ಮಾಸಾಚರಣೆ ಮಾತೃ-ವಂದನಾ, ಮಾತೃ-ಪೂರ್ಣ, ಮಾತೃಶ್ರೀ ಯೋಜನೆ ಹಾಗೂ ಶಾಲಾ-ಪೂರ್ವ ಶಿಕ್ಷಣ (ಟಾಟಾ- ಟ್ರಸ್ಟ್ ಕಲಿಕಾ ವಿಭಾಗ) ಮಗುವಿನ ಮೊದಲ ಸಾವಿರ ದಿನಗಳು ಬಹು ಮುಖ್ಯ ಕಾರ್ಯಕ್ರಮ ಬಹಳ ಅರ್ಥ ಪೂರ್ಣವಾಗಿ ಪಟ್ಟಣದ 16ನೇ ವಾರ್ಡಿನ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ನಡೆಯಿತು. ನಂತರ ಕಾರ್ಯಕ್ರಮ ಕುರಿತು ಮಾತನಾಡಿದ ಶಿಶುಅಭಿವೃದ್ಧಿ …

ಅರ್ಥಪೂರ್ಣವಾಗಿ ನಡೆದ ಅಪೌಷ್ಟಿಕತೆ ಹೋಗಲಾಡಿಸುವ ಕಾರ್ಯಕ್ರಮ Read More »

ಲಸಿಕೆ ಹಾಕಿಸಿ ಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿದ ಶಾಸಕ ಬಯ್ಯಾಪುರ

ಕುಷ್ಟಗಿ : ಕ್ಷೇತ್ರದ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ತುಮರಿಕೊಪ್ಪ ಗ್ರಾಮಕ್ಕೆ ಭೇಟಿ ನೀಡಿದರು.ಜಿಲ್ಲಾಮಟ್ಟದ ಕೋರೋನಾ ಲಸಿಕೆ ಕಾರ್ಯಕ್ರಮ ಆಯೋಜಿಸಿದ್ದು ಈ ಹಿನ್ನೆಲೆಯಲ್ಲಿ ಶಾಸಕರು ತಾಲೂಕಿನ ಪಟ್ಟಲಚಿಂತಿ ಗ್ರಾಮಕ್ಕೆ ಭೇಟಿ ನೀಡಿದರು.ನಂತರ ಮಾತನಾಡಿದ ಅವರು, ಜನರಿಗೆ ಕೋರೋನಾ ಬರದ ಹಾಗೆ ತಡೆಗಟ್ಟಲು ಪ್ರತಿಯೊಬ್ಬರು ಲಸಿಕೆ ಹಾಕಿಸಿ ಕೊಳ್ಳುವಂತೆ ಜನತೆಗೆ ಮನವಿ ಮಾಡಿದರು. ಕೊಪ್ಪಳ ಜಿಲ್ಲೆಯಲ್ಲಿ ಶೇ. 100 ರಷ್ಟು ವ್ಯಾಕ್ಸಿನೇಷನ್ ಮಾಡುವ ಉದ್ದೇಶದಿಂದ ತಾಲೂಕಿನ ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ …

ಲಸಿಕೆ ಹಾಕಿಸಿ ಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿದ ಶಾಸಕ ಬಯ್ಯಾಪುರ Read More »

Translate »
Scroll to Top