kannadanadu

ಬೇಲೂರಿನ ಎರಡು ಕಟ್ಟಡ-ಸೇತುವೆ ಪಾರಂಪರಿಕ ಪಟ್ಟಿಗೆ: ಒತ್ತಾಯ

ಬೇಲೂರು : ಶ್ರೀಚನ್ನಕೇಶವಸ್ವಾಮಿ ದೇಗುಲ ಇಲ್ಲಿರುವುದರಿಂದ ಬೇಲೂರು ಪಟ್ಟಣವನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಲಾಗುತ್ತಿದ್ದು ಮೊದಲ ಹಂತವಾಗಿ ಈಗಾಗಲೇ ತಾತ್ಕಾಲಿಕ ಪಟ್ಟಿಗೆ ಸೇರ್‍ಪಡೆಗೊಂಡಿದೆ. ವಿಶ್ವಪಾರಂಪರಿಕ (ಯುನೊಸ್ಕೋ) ಪಟ್ಟಿಗೆ ಬೇಲೂರನ್ನು ಸೇರ್‍ಪಡೆಗೊಳಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇವರ ಪಾತ್ರ ಮಹತ್ತರವಾದದು. ಬೇಲೂರು ಪಟ್ಟಣ ಯುನೊಸ್ಕೊಗೆ ಸೇರ್‍ಪಡೆಗೊಂಡರೆ ಪ್ರವಾಸೋಧ್ಯಮದಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಪ್ರವಾಸಿಕೇಂದ್ರ ಅಭಿವೃದ್ಧಿ ಹೊಂದಲಿದೆ ಎಂಬುದರ ಜತೆಗೆ ದೇಗುಲದ ಭದ್ರತೆ, ರಕ್ಷಣೆ ಇವುಗಳಲ್ಲಿಯೂ ಮಹತ್ತರ ಬೆಳವಣಿಗೆ ಆಗಲಿದೆ. ಇದರೊಂದಿಗೆ ಬ್ರಿಟೀಷರ ಕಾಲದ …

ಬೇಲೂರಿನ ಎರಡು ಕಟ್ಟಡ-ಸೇತುವೆ ಪಾರಂಪರಿಕ ಪಟ್ಟಿಗೆ: ಒತ್ತಾಯ Read More »

ಬೇಲೂರು ಪುರಸಭೆ ನೂತನ ಆಡಳಿತಕ್ಕೆ ಅಂದದೊಂದಿಗೆ ಆಹ್ವಾನ

ಬೇಲೂರು : ಇಲ್ಲಿನ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಸೋಮವಾರ ನಡೆಯಲಿದ್ದು ಈ ಹಿನ್ನಲೆಯಲ್ಲಿ ಪುರಸಭೆಯನ್ನು ಅಂದಗೊಳಿಸಲಾಗುತ್ತಿದೆ.ಪುರಸಭೆಯ ಮುಂಭಾಗದಲ್ಲಿ ಹೆಚ್ಚುವರಿ ಕೊಠಡಿಗಳೊಂದಿಗೆ ಅಂದವಾದ ಪೋಟಿಕೊ ಅನ್ನು ನಿರ್ಮಿಸಲಾಗಿದ್ದು ಉದ್ಘಾಟನೆಯಷ್ಟೇ ಬಾಕಿಯಿತ್ತು. ಇದೀಗ ನೂತನ ಆಡಳಿತ ಮಂಡಳಿಗೆ ಉದ್ಘಾಟನೆ ಭಾಗ್ಯ ಕೂಡಿಬಂದಿದೆ. ಸೋಮವಾರ (ಅಕ್ಟೋಬರ್ ೪ ರಂದು) ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನಲೆಯಲ್ಲಿ ಪುರಸಭೆಯ ಮುಂಭಾಗವನ್ನು ಸ್ವಚ್ಛಗೊಳಿಸಿದ್ದಲ್ಲದೆ, ಪುರಸಭೆ ಬೇಲೂರು ಎಂಬುದಾಗಿ ಸೀಮೆಂಟಿನಿಂದ ಅಕ್ಷರ ಜೋಡಣೆ ಜೊತೆಗೆ ಹಿತ್ತಾಳೆಯ ಅಕ್ಷರದಲ್ಲೂ ಪುರಸಭೆ ಬೇಲೂರು ಹೆಸರು …

ಬೇಲೂರು ಪುರಸಭೆ ನೂತನ ಆಡಳಿತಕ್ಕೆ ಅಂದದೊಂದಿಗೆ ಆಹ್ವಾನ Read More »

ಅ. 11ರಿಂದ 16ರವರೆಗೆ ಹೈಕೋರ್ಟ್ ಗೆ ದಸರಾ ರಜೆ

ಬೆಂಗಳೂರು: ಅಕ್ಟೋಬರ್ 11ರಿಂದ 16ರವರೆಗೆ ಹೈಕೋರ್ಟ್‍ನ ಎಲ್ಲಾ ಪೀಠಗಳಿಗೆ ದಸರಾ ರಜೆ ನೀಡಲಾಗಿದೆ. ರಾಜ್ಯ ಹೈಕೋರ್ಟ್‍ನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಹಾಗೂ ಧಾರವಾಡ ಪೀಠಗಳಿಗೆ ರಜೆ ನೀಡಲಾಗಿದೆ. ರಜೆ ದಿನಗಳಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಕೇಸ್‍ಗಳ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಒಂದು ವೇಳೆ ತುರ್ತು ಇದ್ದಲ್ಲಿ ಮಧ್ಯಂತರ ಆದೇಶ, ತಡೆಯಾಜ್ಞೆ ಅರ್ಜಿಗಳು ಹಾಗೂ ತಾತ್ಕಾಲಿಕ ನಿರ್ಬಂಧಕಾಜ್ಞೆ ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದಾಗಿದೆ. ತುರ್ತು ಅರ್ಜಿಗಳಿದ್ದಲ್ಲಿ ಅವುಗಳ ವಿಚಾರಣೆ ಬೆಳಗ್ಗೆ 10.30ರಿಂದ 12 ನಡುವೆ ನಡೆಯಲಿದೆ. ಈ ಬಗ್ಗೆ ಹೈಕೋರ್ಟ್ …

ಅ. 11ರಿಂದ 16ರವರೆಗೆ ಹೈಕೋರ್ಟ್ ಗೆ ದಸರಾ ರಜೆ Read More »

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ : ಕೆ.ರಾಘವೇಂದ್ರ ಹಿಟ್ನಾಳ್

ಕೊಪ್ಪಳ,: ಮತ ಕ್ಷೇತ್ರದಾದ್ಯಂತವಾಗಿ ಅತಿವೃಷ್ಟಿಯಿಂದಾಗಿ ರಸ್ತೆಗಳ ಸುಧಾರಣೆಗೆ ಕ್ರಮ ಜರುಗಿಸುವುದ ಅವಶ್ಯವಿದ್ದು, ಈಗಾಗಲೇ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದಲ್ಲಿನ ರಸ್ತೆಗಳ ಸುಧಾರಣೆಗಾಗಿ ಅನುದಾನ ಬಿಡಗಡೆಯಾಗಿದೆ. ಮುಂದಿನ ದಿನಗಳಲ್ಲಿ ಮತಕ್ಷೇತ್ರದ ಎಲ್ಲ ರಸ್ತೆಗಳನ್ನು ಸುಧಾರಣೆ ಮಾಡಲಾಗುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದರು. ತಾಲೂಕಿನ ಹಳೆ ಬಂಡಿಹರ್ಲಾಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಶೀರ್ಷಿಕೆ 5054 ಯೋಜನೆಯಡಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಈಗಾಗಲೇ 22 ಕೋಟಿ ರೂಪಾಯಿ ವೆಚ್ಚದಲ್ಲಿ ಹಿಟ್ನಾಳ್ ನಿಂದ ಬಸಾಪುರ ಗ್ರಾಮದವರಿಗೆ …

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ : ಕೆ.ರಾಘವೇಂದ್ರ ಹಿಟ್ನಾಳ್ Read More »

ಕುಡಿತ ಚಟದಿಂದ ದೂರ ಉಳಿದ ಕುಡಿತ ಬಿಟ್ಟ ವ್ಯಕ್ತಿಗಳಿಗೆ ಪುಸ್ಪವನ್ನು ಕೊಟ್ಟು ಸ್ವಾಗತಿಸಿದ ಶಾಸಕ

ಕುಷ್ಟಗಿ : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಕುಷ್ಟಗಿ ತಾಲೂಕು ಜಿಲ್ಲಾ ಜನಜಾಗೃತಿ ವೇದಿಕೆ,ಕೊಪ್ಪಳ ಇವರ ಸಹಭಾಗಿತ್ವದಲ್ಲಿ ಪರಮ ಪೂಜ್ಯ ಪದ್ಮವಿಭೊಷಣ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಕೃಪಾಶೀರ್ವಾದಳೊಂದಿಗೆ ಜರಗುವ ಗಾಂಧಿ ಜಯಂತಿ ಸಂಭ್ರಾಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕುಡಿತ ಚಟದಿಂದ ದೂರು ಉಳಿದು ಕುಡಿತ ಬಿಟ್ಟ ಹೊಸ ಜೀವನ ಪ್ರಾರಂಬಿದ ಸಮಾಜಕ್ಕೆ ಮಾದಾರಿಯಾದ …

ಕುಡಿತ ಚಟದಿಂದ ದೂರ ಉಳಿದ ಕುಡಿತ ಬಿಟ್ಟ ವ್ಯಕ್ತಿಗಳಿಗೆ ಪುಸ್ಪವನ್ನು ಕೊಟ್ಟು ಸ್ವಾಗತಿಸಿದ ಶಾಸಕ Read More »

ಸಂಡೇ ಫಾರ್ ಸೋಷಿಯಲ್ ವರ್ಕ್

ಮಸ್ಕಿ : ಪಟ್ಟಣದಲ್ಲಿ ಈ ವಾರದ ಸಂಡೇ ಫಾರ್ ಸೋಷಿಯಲ್ ವರ್ಕ್ ಅಭಿಯಾನಕ್ಕೆ ಮಸ್ಕಿಯ ಸೇವಾ ಸಂಸ್ಥೆಗಳಾದ ಲಯನ್ಸ್ ಕ್ಲಬ್ ಆಫ್ ಮಸ್ಕಿ,ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಆಶ್ರಮ ಮಸ್ಕಿ,ಶಿವರಾಜ್ ತಾಂಡೂರು ಹಾಗೂ ಸಂಗಡಿಗರು ಹಾಗೂ ಮಸ್ಕಿ ದೇವಾಂಗ ಸಮಾಜ, ಬಣಜಿಗ ಸಮಾಜ,ರಜಪೂತ ಸಮಾಜ,ಡಾ ಶಿವಶರಣಪ್ಪ ಇತ್ಲಿ ಫೌಂಡೇಶನ್,ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮಸ್ಕಿ ಇವರ ಜಂಟಿ ಸಹಯೋಗದಲ್ಲಿ ಮಸ್ಕಿಯ ರುದ್ರಭೂಮಿಗಳ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮ ಮಾಡಲಾಯಿತು. ಶಿವರಾಜ್ ತಾಂಡೂರು ಅವರು …

ಸಂಡೇ ಫಾರ್ ಸೋಷಿಯಲ್ ವರ್ಕ್ Read More »

ಪ್ರಚಾರಕ್ಕೆ ಮಾತ್ರ ಸೀಮಿತವಾದ ಸ್ವಚ್ಛಭಾರತ್

ಮಸ್ಕಿ :ಮಸ್ಕಿಪಟ್ಟಣದಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ. ಪ್ರತಿಯೊಂದು ಕಾಲನಿಗಳು, ಬಡಾವಣೆಗಳೂ ಸ್ವಚ್ಛತೆ ಇಲ್ಲದೇ ರೋಗ ಉತ್ಪತ್ತಿ ಮಾಡುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇದಕ್ಕೆಲ್ಲ ಕೊನೆಯೇ ಇಲ್ಲವೇ ? ಅಧಿಕಾರಿಗಳು ಏನು ಮಾಡುತ್ತಿದ್ದಾರೆ ? ನಮ್ಮ ಸಮಸ್ಯೆಗೆ ನಿಜವಾಗಿಯೂ ಸ್ಪಂದಿಸುವವರ್ಯಾರು ಎನ್ನುವ ಪ್ರಶ್ನೆ ಪಟ್ಟಣದ ಜನತೆಯನ್ನು ಕಾಡುತ್ತಿದೆ. ಪಟ್ಟಣಕೆ ಡೆಂಘೀ ಜ್ವರ ಬರಬಹುದೆಂದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಅಶೋಕ್ ವೃತ್ತ ಪಕ್ಕದಲ್ಲಿರುವ 7ನೇ ವಾರ್ಡ್ ಹಾಗೂ ತಾಲೂಕಿನ ಹಲವು ವಾರ್ಡ್ ಗಳು , ಹೀಗೆ ಬಹುತೇಕ ಭಾಗಗಳಲ್ಲಿನ ಗಟಾರ್‌ಗಳು ತುಂಬಿ ಗಬ್ಬು …

ಪ್ರಚಾರಕ್ಕೆ ಮಾತ್ರ ಸೀಮಿತವಾದ ಸ್ವಚ್ಛಭಾರತ್ Read More »

ಅಂಗನವಾಡಿ ಕೇಂದ್ರದಲ್ಲಿ ನಡೆದ ಅಂಗನವಾಡಿ ದಿನಾಚರಣೆ ಹಾಗೂ ಮಾಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮ ಯಶಸ್ವಿ

ಕುಷ್ಟಗಿ ಪಟ್ಟಣದ ವಾರ್ಡ-20 ರ ಅಂಗನಾಡಿ ಕೇಂದ್ರ ಸಂಖ್ಯೆ 9 ರಲ್ಲಿ ಮಾಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಮತ್ತು ಅಂಗನವಾಡಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಶರಣಮ್ಮ ಸೋಮನಕಟ್ಟಿ, ಜುಬೇದಾ ಬೇಗಂ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಅಶ್ವಿನಿ ಪವಾಡೆಪ್ಪ ಚೌಡ್ಕಿ, ಯಮನಪ್ಪ ಚೂರಿ, ಹುಲಿಗೆಮ್ಮ ಇಂಗಳಗಿ, ಹನಮಂತ ಡಂಬರ, ಹುಸೇನೆಮ್ಮ ಸೇರಿದಂತೆ ಹಲವಾರರು ಗಾಂಧಿಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪವನ್ನು ಅರ್ಪಿಸಿ ಅಂಗನವಾಡಿ ದಿನಾಚರಣೆಯನ್ನು ಆಚರಣೆ …

ಅಂಗನವಾಡಿ ಕೇಂದ್ರದಲ್ಲಿ ನಡೆದ ಅಂಗನವಾಡಿ ದಿನಾಚರಣೆ ಹಾಗೂ ಮಾಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮ ಯಶಸ್ವಿ Read More »

31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ವಿಜಯನಗರ

ವಿಜಯನಗರ :ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬರುವ ಮೂಲಕ ವಿಜಯನಗರ ಗತವೈಭವ ಪುನಃಸ್ಥಾಪನೆಯಾದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು. ನಗರದ ಜಿಲ್ಲಾಕ್ರೀಡಾಂಗಣದಲ್ಲಿ óಶನಿವಾರ ಸಂಜೆ ವಿದ್ಯಾರಣ್ಯ ವೇದಿಕೆಯಲ್ಲಿ ಏರ್ಪಡಿಸಿದ್ದ ವಿಜಯನಗರ ಜಿಲ್ಲೆ ಉದ್ಘಾಟನೆ ಮತ್ತು ವಿಜಯನಗರ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಜಯನಗರ ಜಿಲ್ಲೆಯು ಅತ್ಯಂತ ಶ್ರೀಮಂತ ಜಿಲ್ಲೆ;ಈ ಜಿಲ್ಲೆಗಿರುವ ಪರಂಪರೆ ರಾಜ್ಯದ ಇತರೇ ಜಿಲ್ಲೆಗಳಿಗಿಲ್ಲ. ಹಂಪಿಯ ಪ್ರತಿ ಶಿಲೆ ಒಂದು ಕಥೆಯನ್ನು ಹೇಳುತ್ತಿವೆ.ಪ್ರತಿ ಕಲ್ಲು ಸಂಸ್ಕøತಿ ಸಾರುತ್ತಿವೆ, ಸಂಗೀತ ಮೂಡಿಸುತ್ತಿವೆ ಎಂದು …

31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ವಿಜಯನಗರ Read More »

ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಮುನ್ನುಡಿ ಬರೆದ ರಾಜ್ಯ ಸರಕಾರ

ವಿಜಯನಗರ :ನೂತನವಾಗಿ ಆಸ್ತಿತ್ವಕ್ಕೆ ಬಂದಿರುವ ರಾಜ್ಯದ 31ನೇ ಜಿಲ್ಲೆ ವಿಜಯನಗರದಲ್ಲಿ ರೂ.464 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸುವುದರ ಮೂಲಕ ರಾಜ್ಯ ಸರಕಾರ ಮುನ್ನುಡಿ ಬರೆದಿದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ವಿದ್ಯಾರಣ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯನಗರ ಜಿಲ್ಲೆಗೆ ಅಧಿಕೃತವಾಗಿ ಉದ್ಘಾಟಿಸುವುದರ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಈ ಪ್ರದೇಶಗಳ ಮೇಲಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ತನ್ನ ಬದ್ಧತೆಯನ್ನು …

ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಮುನ್ನುಡಿ ಬರೆದ ರಾಜ್ಯ ಸರಕಾರ Read More »

Translate »
Scroll to Top