ಬೇಲೂರಿನ ಎರಡು ಕಟ್ಟಡ-ಸೇತುವೆ ಪಾರಂಪರಿಕ ಪಟ್ಟಿಗೆ: ಒತ್ತಾಯ
ಬೇಲೂರು : ಶ್ರೀಚನ್ನಕೇಶವಸ್ವಾಮಿ ದೇಗುಲ ಇಲ್ಲಿರುವುದರಿಂದ ಬೇಲೂರು ಪಟ್ಟಣವನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಲಾಗುತ್ತಿದ್ದು ಮೊದಲ ಹಂತವಾಗಿ ಈಗಾಗಲೇ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಗೊಂಡಿದೆ. ವಿಶ್ವಪಾರಂಪರಿಕ (ಯುನೊಸ್ಕೋ) ಪಟ್ಟಿಗೆ ಬೇಲೂರನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇವರ ಪಾತ್ರ ಮಹತ್ತರವಾದದು. ಬೇಲೂರು ಪಟ್ಟಣ ಯುನೊಸ್ಕೊಗೆ ಸೇರ್ಪಡೆಗೊಂಡರೆ ಪ್ರವಾಸೋಧ್ಯಮದಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಪ್ರವಾಸಿಕೇಂದ್ರ ಅಭಿವೃದ್ಧಿ ಹೊಂದಲಿದೆ ಎಂಬುದರ ಜತೆಗೆ ದೇಗುಲದ ಭದ್ರತೆ, ರಕ್ಷಣೆ ಇವುಗಳಲ್ಲಿಯೂ ಮಹತ್ತರ ಬೆಳವಣಿಗೆ ಆಗಲಿದೆ. ಇದರೊಂದಿಗೆ ಬ್ರಿಟೀಷರ ಕಾಲದ …
ಬೇಲೂರಿನ ಎರಡು ಕಟ್ಟಡ-ಸೇತುವೆ ಪಾರಂಪರಿಕ ಪಟ್ಟಿಗೆ: ಒತ್ತಾಯ Read More »