ಮಹಮ್ಮದ್ ಪೈಗಂಬರ್ ಮಾನವ ಕಲ್ಯಾಣದ ಜ್ಯೋತಿ ಬೆಳಗಿದ ಮಹಾಪುರುಷರು: ಸಂಗಣ್ಣ ಕರಡಿ
ಕೊಪ್ಪಳ,: ಶೋಷಣೆ ಮುಕ್ತ ಸಮಾಜದ ಪ್ರತಿಪಾದಕ ಪ್ರವಾದಿ ಮಹಮ್ಮದ್ ಪೈಗಂಬರ್ ನುಡಿಗಳೇ ಹೆಗ್ಗರುತುಗಳಾಗಿದ್ದವು. ಸಮತ್ವದ ಸಂದೇಶ ಸಾರಿದ ಪ್ರವಾದಿ ಪೈಗಂಬರ್ ಮಾನವ ಕಲ್ಯಾಣದ ಜ್ಯೋತಿಯನ್ನು ಬೆಳಗಿದ ಮಹಾಪುರುಷರು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.ಮಂಗಳವಾರ ಕೊಪ್ಪಳ ತಾಲೂಕಿನ ಹೊಸಪೇಟೆ ರಸ್ತೆಯ ಹೊಸಳ್ಳಿ ಗ್ರಾಮದ ಜಾಮಿಯಾ ಮಸ್ಜಿದ್ ಕಮೀಟಿ ವತಿಯಿಂದ ಹಮ್ಮಿಕೊಂಡ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೈಗಂಬರ್ ಜೀವನಗಾಥೆಯು ಪ್ರಸಕ್ತ ಕಾಲಕ್ಕೆ ನಿಜಕ್ಕೂ ಮಾದರಿ. ಅವರು ಸಮರ್ಥ ಆಡಳಿತಗಾರ, ವ್ಯಾಪಾರಿ, ಯೋಧರು, …
ಮಹಮ್ಮದ್ ಪೈಗಂಬರ್ ಮಾನವ ಕಲ್ಯಾಣದ ಜ್ಯೋತಿ ಬೆಳಗಿದ ಮಹಾಪುರುಷರು: ಸಂಗಣ್ಣ ಕರಡಿ Read More »