ಶ್ರೀ ಶಿವರಾಜ್ ಎಸ್ ತಂಗಡಗಿಯವರ ನೇತ್ರತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಕಾರಟಗಿ: ಪಟ್ಟಣದ ಶಿವರಾಜ್ ತಂಗಡಗಿ ನಿವಾಸದ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ತತ್ವಸಿದ್ಧಾಂತಗಳನ್ನು ಹಾಗೂ ಸನ್ಮಾನ್ಯ ಶ್ರೀ ಶಿವರಾಜ್ ಎಸ್ ತಂಗಡಗಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಹೆಬ್ಬಾಳ ಗ್ರಾಮದ ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರು ಇಂದು ಸನ್ಮಾನ್ಯ ಶ್ರೀ ಶಿವರಾಜ್ ಎಸ್ ತಂಗಡಗಿಯವರ ನೇತ್ರತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ನಂತರ ಮಾತನಾಡಿದ ಶಿವರಾಜ್ ತಂಗಡಗಿ ಅವರು ಕಾಂಗ್ರೆಸ್ ಪಕ್ಷ ದೇಶದ ಅಭಿವೃದ್ಧಿ ಗ್ರಾಮದ ಅಭಿವೃದ್ಧಿ ನಮ್ಮ ಪಕ್ಷದ ತತ್ವಸಿದ್ಧಾಂತಗಳನ್ನು ಅರ್ಥ ಮಾಡಿಕೊಂಡು ಪಕ್ಷಕ್ಕೆ ಸೇರ್ಪಡೆ ಯಾಗಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಕಾರಟಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶರಣೆಗೌಡ ಮಾಲಿಪಾಟೀಲ್.ಪ್ರಧಾನ ಕಾರ್ಯದರ್ಶಿ ಶರಣಪ್ಪ ಕಾಯಗಡ್ಡಿ. ಉಪಾಧ್ಯಕ್ಷ ಉದಯ ಕುಮಾರ್ ಈಡಿಗೇರ್. ಶರಣಬಸವರಾಜ್ ರೆಡ್ಡಿ ಬರಗೂರು.ಬ್ಲಾಕ್ ಕಾರ್ಯಕಾರಣಿ ಸದಸ್ಯ ಉಮೇಶ್ ಹೆಬ್ಬಾಳ. ಮಂಜುನಾಥ್ ಮೆಗೂರ್.ಇವರ ಸಮ್ಮುಖದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಪಾತಪ್ಪ ಹೆಬ್ಬಾಳ. . ತಾಯಪ್ಪ ಹೆಬ್ಬಾಳ. ಆನಂದ್. ಯಮನೂರಪ್ಪ ವಕೀಲರು. ಯಮನೂರ ಹೇರೂರ್. ಈಶಪ್ಪ ನಾಗನಳ್ಳಿ. ಹನುಮಂತಪ್ಪ ನಾಗನಳ್ಳಿ. ಯಂಕೋಬ ಹೊಸಮನಿ ರಾಜ ಹೆಬ್ಬಾಳ.ಲಿಂಗರಾಜ್ ಹೇರೂರ್. ತಿಮ್ಮಣ್ಣ ಸಿಂಗ್ರಿ. ದುರುಗೇಶ್ ಹೆಬ್ಬಾಳ. ಭೀಮೇಶ್. ತಿಮ್ಮಣ್ಣ ಕುಂಬಾರ್. ವೆಂಕೋಬ ಎನ್.ಇನ್ನು ಅನೇಕ ವಿವಿಧ ಸಮಾಜದ ಹಿರಿಯರು ಮತ್ತು ಯುವಕರು ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

Leave a Comment

Your email address will not be published. Required fields are marked *

Translate »
Scroll to Top