Bengalore

ಮನುಷ್ಯನಿಗೆ ಯಾವುದೂ ಶಾಶ್ವತವಲ್ಲ ಬದುಕಿರುವ ತನಕ ಪುಣ್ಯ ಕಾರ್ಯ ಮಾಡಬೇಕು

ದೇವನಹಳ್ಳಿ: ಉಳ್ಳವರು ಬಡವರಿಗೆ ಆಸರೆ ಆಗಬೇಕು ನಾವು ಇಂದಿನಿಂದಲೇ ಸೇವಾಕಾರ್ಯದಲ್ಲಿ ತೊಡಗೋಣ. ನಾವು ಮೂರು ಜನರಿಗೆ ಆಸರೆ ಆದರೆ ಅವರು ಮುಂದಕ್ಕೆ ಇನ್ನೂ ಮೂರು ಜನರಿಗೆ ಆಸರೆ ಆಗುತ್ತಾರೆ. ಸಂಘವನ್ನು ಒಂದು ಉತ್ತಮ ಧ್ಯೇಯ ದೊಂದಿಗೆ ಹುಟ್ಟು ಹಾಕಿದ ದಿ. ರಾಜಗೋಪಾಲ್ ರವರಿಗೆ ಹಾಗೂ ಸಂಘಕ್ಕೆ ಇದರಿಂದ ಒಳ್ಳೆಯ ಹೆಸರು ಬರುತ್ತದೆ ಎಂದು ತಾಲ್ಲೂಕು ಕನ್ನಡ ಕಲಾವಿದರ ಸಂಘದ ಅಧ್ಯಕ್ಷ ಡಾ.ಮೋಹನ್ ಬಾಬು ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಪುರಸಭಾ ಮಾಜಿ ಸದಸ್ಯ ಬಲಮುರಿ ಶ್ರೀನಿವಾಸ್ …

ಮನುಷ್ಯನಿಗೆ ಯಾವುದೂ ಶಾಶ್ವತವಲ್ಲ ಬದುಕಿರುವ ತನಕ ಪುಣ್ಯ ಕಾರ್ಯ ಮಾಡಬೇಕು Read More »

ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ

ದೇವನಹಳ್ಳಿ: ಉತ್ತರಪ್ರದೇಶದಲ್ಲಿ ರೈತರ ಸಾವು , ಹಾಗು ಅವರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿ ವಶಕ್ಕೆ ಪಡೆದಿರುವುದನ್ನು ಖಂಡಿಸಿ ಪಂಜಿನ ಮೆರವಣಿಗೆ ಮಾಡುತ್ತಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್. ನಾಗೇಶ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಹೊಸಬಸ್ ನಿಲ್ದಾಣದಲ್ಲಿ ಜಿಲ್ಲಾ ಹಾಗೂ ಟೌನ್ ಯುವ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ ನಂತರ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಡೆದ ಘಟನೆಗೆ ನೈತಿಕ ಹೊಣೆ ಹೊತ್ತು …

ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ Read More »

ಬಲಿಷ್ಠ ಭಾರತದ ರ್ನಿರ್ಮಾಣಕ್ಕೆ ಇಂದು ಸಂಕಲ್ಪ ತೊಡೋಣ

ದೇವನಹಳ್ಳಿ: ಗಾಂಧಿಯವರ ಜೀವನವೇ ಒಂದು ಸಂದೇಶ ಹಾಗಾಗೀ ಅವರ ತತ್ವ ಆದರ್ಶ ಉಪದೇಶಗಳನ್ನ ಪಾಲಿಸಿ ಅವರ ಕನಸಿನ “ಗ್ರಾಮಸ್ವರಾಜ್ಯದ” ಬಲಿಷ್ಠ ಭಾರತದ ಪುನರ್ನಿರ್ಮಾಣಕ್ಕೆ ಇಂದು ಸಂಕಲ್ಪ ತೊಡಲು ಎವಿವಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ವಿ. ಮಂಜುನಾಥ್ ಕರೆ ನೀಡಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಮಹಾತ್ಮಾ ಗಾಂಧಿಯವರ 152 ನೇ ಜನ್ಮದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 117 ನೇ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಿ …

ಬಲಿಷ್ಠ ಭಾರತದ ರ್ನಿರ್ಮಾಣಕ್ಕೆ ಇಂದು ಸಂಕಲ್ಪ ತೊಡೋಣ Read More »

ಗುಣಮಟ್ಟದ ಕಾಮಗಾರಿಗೆ ಆದ್ಯತೆ

ದೇವನಹಳ್ಳಿ: ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಸುಮಾರು 3 ಕೋಟಿ ಅಂದಾಜು ವೆಚ್ಚದಲ್ಲಿ 5 ಹೋಬಳಿಗಳಿಗೂ ತಲಾ 60 ಲಕ್ಷ ರೂಗಳ ಕಾಮಗಾರಿಗೆ ಇಂದು ಕುಂದಾಣ ಹೋಬಳಿಯ ಗ್ರಾಮಗಳಿಗೆ ಸಿ.ಸಿ.ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿದ್ದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ತಾಲ್ಲೂಕಿನ ದಾಸರಹಳ್ಳಿ, ಮಾಯಸಂದ್ರ, ಮನುಗೊಂಡನಹಳ್ಳಿ, ಶಾನಪ್ಪನಹಳ್ಳಿ, ದೊಡ್ಡಗೊಳಹಳ್ಳಿ , ಸೀಕಾಯನಹಳ್ಳಿ, ಸೋಲೂರು, ಬ್ಯಾಡ್ರಹಳ್ಳಿ, ಬಿದಲೂರು, ಅಣಿಘಟ್ಟ ಗ್ರಾಮಗಳಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ …

ಗುಣಮಟ್ಟದ ಕಾಮಗಾರಿಗೆ ಆದ್ಯತೆ Read More »

Translate »
Scroll to Top