ಬೆಂಗಳೂರು: ಯಲಹಂಕದ ಪ್ರತಿಷ್ಠಿತ ಮಾನಸ ಗ್ರೂಪ್ನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಮಧುಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ.
![](https://kannadanadunews.in/wp-content/uploads/2024/02/WhatsApp-Image-2024-02-19-at-13.11.32_a555fb77-1024x837.jpg)
ಅಧಿಕಾರ ಸ್ವೀಕರಿಸಿದ ಮಧುಕುಮಾರ್ ಅವರಿಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹಾಗೂ ನಿವೃತ್ತ ಮುಖ್ಯ ನ್ಯಾಯಮೂರ್ತಿ ನಾರಾಯಣ ಸ್ವಾಮಿ ಶುಭ ಕೋರಿದರು. ಮಾನಸ ಗ್ರೂಪ್ನ ಅಧ್ಯಕ್ಷರಾದ ಡಾ. ಆನಂದ್ ಕುಮಾರ್, ಹಿತೈಷಿಗಳು, ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Facebook
Twitter
LinkedIn
WhatsApp
Email
Print