ಬೆಂಗಳೂರು: ಬೆಂ. ಕರ್ನಾಟಕ ಸ್ನೇಹಜೀವಿ ಫೌಂಡೇಶನ್ ವತಿಯಿಂದ ನಗರದ ಪ್ರತಿಷ್ಠಿತ ಐಟಿಸಿ ಗಾರ್ಡೆನಿಯಾ ಹೋಟೆಲ್ ನಲ್ಲಿ ಅದ್ಧುರಿಯಾಗಿ ನೂತನ ಲಾಂಛನ ಬಿಡುಗಡೆ ಮಾಡಲಾಯಿತು.
![](https://kannadanadunews.in/wp-content/uploads/2024/05/WhatsApp-Image-2024-05-22-at-17.55.58_01fea709-1024x446.jpg)
ಲಾಂಛನವನ್ನು ಚಲನಚಿತ್ರ ನಟ ನಿರ್ಮಾಪಕ ಗಂಡಸಿ ಸದಾನಂದಸ್ವಾಮಿ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಫೌಂಡೇಶನ್ ನ ಅಧ್ಯಕ್ಷರು ಸಂತೋಷ್ ಕುಮಾರ್, ರಾಜು ಕನ್ನಡಿಗ, ಲಿಂಗರಾಜು, ಉಸ್ಮಾನ್ ಪಾಶ, ಸೋಮಶೇಖರ್ ಎನ್, ದೇವರಾಜ್ , ಮಾದೇಶ್ ಬೆಸ್ತಮಾನಹಳ್ಳಿ ಮತ್ತು ಶ್ರೀನಿವಾಸ್ ಬಾಬು ರವರು ಉಪಸ್ಥಿತರಿದ್ದರು.
![](https://kannadanadunews.in/wp-content/uploads/2024/05/WhatsApp-Image-2024-05-22-at-17.55.59_f7bfb529-1024x768.jpg)
Facebook
Twitter
LinkedIn
Telegram
WhatsApp
Email
Print