ಕುಡಿಯುವ ನೀರಿನ ವಿಚಾರದಲ್ಲಿ ಹೈಡ್ರಾಮ

ಹೊಸಪೇಟೆ: ಹೊಸಪೇಟೆಯ ಚಿತ್ತವಾಡ್ಗಿಯ ಶುದ್ಧ ಕುಡಿವ ನೀರಿನ ಘಟಕದ ಬಳಿ ಹೈಡ್ರಾಮ, ಕುಡಿವ ನೀರಿನ ಟ್ಯಾಂಕರ್ ಗಳಿಗೆ ನೀರು ಸರಬರಾಜು ವಿಚಾರದಲ್ಲಿ ಗಲಾಟೆ, ಮಾಜಿ ಸಚಿವ ಆನಂದ್ ಸಿಂಗ್ ಗೆ ಸಂಬಂಧಿಸಿದ ಟ್ರಾಕ್ಟರ್ಗಳಿಗೆ ನೀರು ತುಂಬೋ ವಿಚಾರದಲ್ಲಿ ಗಲಾಟೆ ಸಂಭವಿಸಿದೆ.

ಹೊಸಪೇಟೆ ನಗರಸಭೆ ಕಮಿಷನರ್ ಚಂದ್ರಪ್ಪ ವಿರುದ್ಧ ಘೋಷಣೆ ಕೂಗಿದ ನಗರಸಭೆ ಸದಸ್ಯರು, ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ ನಗರಸಭೆ ಸದಸ್ಯರು, ಆನಂದ್ ಸಿಂಗ್ ಬೆಂಬಲಿಗರು ನೀರಿನ ಟ್ಯಾಂಕರ್ ಗೆ ನೀರು ತುಂಬಿಸಲು ಕೂಡ ರಾಜಕೀಯಾನಾ-? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಚಾರವಾಗಿ ಮಾತನಾಡಿದ ನಗರ ಸಭೆ ಖಾಸಗಿ ಟ್ಯಾಂಕರ್ ಗಳಿಗೆ ನೀರು ನೀಡಲು ಆಗುವುದಿಲ್ಲವೆಂದು ತಿಳಿಸಿದರು.

ಈ ಇದಕ್ಕೆ ಉತ್ತರಿಸಿದ ಆನಂದ್ ಸಿಂಗ್ ಬೆಂಬಲಿಗರು ನಾವು 2004 ರಿಂದ ವಾಟರ್ ಟ್ಯಾಂಕರ್ ಮೂಲಕ ಸಪ್ಲೈ ಮಾಡ್ತೆವೆ

ಬಡ ಜನರಿಗೆ ಅನುಕೂಲವಾಗಲಿ ಅಂತ ನಾವು ಡಿಸೇಲ್, ಡ್ರೈವರ್ ಕೊಟ್ಟು ವಾರ್ಡ್ ಗೆ ಕಳಿಸ್ತೆವೆ ಎಂದರು.

 

 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top