ಜಿಲ್ಲೆಗಳು

ದೇಶದಲ್ಲಿ ವಿವಾದ ಸೃಷ್ಟಿಸಿದ ಮೂರು ಕೃಷಿ ಕಾಯ್ದೆ ಪಾಪಸು

ಮಸ್ಕಿ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟಾಕಿ ಸಿಡಿಸಿ ಹರ್ಷಚರಣೆ ದೇಶದಲ್ಲಿ ವಿವಾದ ಸೃಷ್ಟಿಸಿದ ಮೂರು ಕೃಷಿ ಕಾಯ್ದೆ ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಸ್ಕಿ ಪಟ್ಟಣದ ಅಶೋಕ ವೃತ್ತ ಬಳಿ ಪಟಾಕಿ ಸಿಡಿಸಿ ಹರ್ಷಚಾರಣೆ ವ್ಯಕ್ತಪಡಿಸಿದರು.

ನಿರಂತರ ಮಳೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ರಜೆ ಘೋಷಣೆ

ವಿಜಯನಗರ : ಜಿಲ್ಲೆ ಪ್ರಮುಖ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳ‌ ಹಿತದೃಷ್ಟಿಯಿಂದ ಇಂದು(ನ.19) ಶಾಲಾ-ಕಾಲೇಜುಗಳಿಗೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ರಜೆ ಘೋಷಣೆ ಮಾಡಿದ ದಿನದ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದಿನ‌ ದಿನಗಳಲ್ಲಿ‌ ಸರಿದೂಗಿಸುವಂತೆ ಸೂಚಿಸಲಾಗಿದೆ. -ಅನಿರುದ್ಧ ಪಿ.ಶ್ರವಣ್ಜಿಲ್ಲಾಧಿಕಾರಿಗಳು,ವಿಜಯನಗರ ಜಿಲ್ಲೆ.

ನಿರಂತರ ಮಳೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳ‌ ಹಿತದೃಷ್ಟಿಯಿಂದ ರಜೆ ಘೋಷಿಸಲಾಗಿದೆ

ಬಳ್ಳಾರಿ: ಪ್ರಮುಖ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳ‌ ಹಿತದೃಷ್ಟಿಯಿಂದ ಇಂದು(ನ.19) ಮತ್ತು ನಾಳೆ(ನ.20) ಶಾಲೆಗಳಿಗೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಎಲ್.ಕೆ.ಜಿಯಿಂದ ಹಿಡಿದು 1ರಿಂದ‌ 10ನೇ ತರಗತಿವರೆಗಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಜೆ ಘೋಷಣೆ ಮಾಡಿದ ದಿನದ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದಿನ‌ ದಿನಗಳಲ್ಲಿ‌ ಸರಿದೂಗಿಸುವಂತೆ ಸೂಚಿಸಲಾಗಿದೆ. -ಪವನಕುಮಾರ್ ಮಾಲಪಾಟಿಜಿಲ್ಲಾಧಿಕಾರಿಗಳು,ಬಳ್ಳಾರಿ.

ಮಳೆ ಕೊಪ್ಪಳ ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ

ಕೊಪ್ಪಳ, : ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಪ್ಪಳ ಜಿಲ್ಲೆಯ ಎಲ್ಲಾ ಶಾಲಾ – ಕಾಲೇಜುಗಳು ಸೇರಿದಂತೆ ಅಂಗನವಾಡಿಗಳಿಗೆ ಜಿಲ್ಲಾಧಿಕಾರಿ ವಿಕಾಶ ಕಿಶೋರ್ ಸುರಳ್ಕರ ಅವರು ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಿಸಿ, ಆದೇಶ ಹೊರಡಿಸಿದ್ದಾರೆ. ದಿ. 21ರ ಭಾನುವಾರ ದಂದು ಕೊಪ್ಪಳ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು ಸೇರಿದಂತೆ ಅಂಗನವಾಡಿಗಳ ತರಗತಿ ನಡೆಸಲುಜಿಲ್ಲಾಧಿಕಾರಿ ಅವರು ಸೂಚನೆ ನೀಡಿದ್ದಾರೆ.

ಶ್ರೀ ಮೇಧಾ ಕಾಲೇಜಿನ ಸಂಸ್ಥಾಪಕರಾದ ಕೆ.ರಾಮಕಿರಣ್ ಅವರಿಗೆ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಪ್ರಶಸ್ತಿ ಪ್ರದಾನ

ಬಳ್ಳಾರಿ,18: ಬೆಂಗಳೂರಿನಲ್ಲಿ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾದ ಮದರ್ ತೆರೆಸ್ಸಾ ಮೆಮೊರಿಯಲ್ ಇಂಟರ್‍ನ್ಯಾಷನಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಳ್ಳಾರಿಯ ಶ್ರೀ ಮೇಧಾ ಕಾಲೇಜಿನ ಸಂಸ್ಥಾಪಕ ಹಾಗೂ ಮುಖ್ಯಸ್ಥರಾದ ಕೆ.ರಾಮಕಿರಣ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇವರಿಗೆ ಕುಟುಂಬಸ್ಥರು, ಕಾಲೇಜಿನ ಸಿಬ್ಬಂದಿ ವರ್ಗದವರು ಶುಭಹಾರೈಸಿದ್ದಾರೆ.

ತಾನು ಓದಿದ ಶಾಲೆಯಲ್ಲೇ ತನ್ನ ಸ್ವಂತ ಮಗನನ್ನು ಸರಕಾರಿ ಶಾಲೆಗೆ ಸೇರಿಸಿ ಮಾದಾರಿಯಾದ ಮಾಜಿ ಶಾಸಕ

ಕುಷ್ಟಗಿ:- ಕೊಪ್ಪಳ ಜಿಲ್ಲೆ ಬಿಜೆಪಿ ಪಕ್ಷದ ಅಧ್ಯಕ್ಷ ಹಾಗೂ ಕುಷ್ಟಗಿ ಹೃದಯವಂತ ಮಾಜಿ ಶಾಸಕನೆಂದು ಕುಷ್ಟಗಿ ಕ್ಷೇತ್ರದ ಜನತೆಯ ಮನಸ್ಸಿನಲ್ಲಿ‌ ಹಚ್ಚಹಸಿರಾಗಿ ಉಳಿದಿರುವ ದೊಡ್ಡನಗೌಡ ಪಾಟೀಲ ಕೊರಡಕೇರಾ ಇವರು ತಾನು ಓದಿ ಬೆಳೆದ ಸರಕಾರಿ ಶಾಲೆಯಲ್ಲೇ ತನ್ನ ಸ್ವಂತ ಮಗನನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರಡಕೇರಾ ಶಾಲೆ ಸೇರಿಸಿ ಇತರೆ ಜನ ಪ್ರತಿನಿಧಿಗಳಿಗೆ ಹಾಗೂ ಸರಕಾರಿ ನೌಕರಸ್ಥರಿಗೆ ಮತ್ತು ಬುದ್ದಿವಂತ ಜೀವಿಗಳಿಗೆ ಮಾದರಿಯಾಗಿದ್ದಾರೆ ನಂತರ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಮಾಟೀಲ ಅವರು ನಮ್ಮ ತಂದೆ …

ತಾನು ಓದಿದ ಶಾಲೆಯಲ್ಲೇ ತನ್ನ ಸ್ವಂತ ಮಗನನ್ನು ಸರಕಾರಿ ಶಾಲೆಗೆ ಸೇರಿಸಿ ಮಾದಾರಿಯಾದ ಮಾಜಿ ಶಾಸಕ Read More »

ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕ/ಕಿಯರ ವಾರ್ಷಿಕ ಸಮಾವೇಶ

ಕೊಪ್ಪಳ ; ಭಾರತ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಕರ್ನಾಟಕ, ಜಿಲ್ಲಾ ಸಂಸ್ಥೆ ಕೊಪ್ಪಳ ಸ್ಥಳೀಯ ಸಂಸ್ಥೆ ಕುಷ್ಟಗಿ ವತಿಯಿಂದ ಗುರುಭವನ ಕುಷ್ಟಗಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕ/ಕಿಯರ ವಾರ್ಷಿಕ ಸಮಾವೇಶ ಮತ್ತು ಪುನಶ್ಚೇತನ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಧರ್ಮಕುಮಾರ ಕಂಬಳಿ ತಾಲ್ಲೂಕು ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರು ವಹಿಸಿದ್ದರು,ಮುಖ್ಯ ಅತಿಥಿಯಾಗಿ ಶ್ರೀ ಮಲ್ಲಿಕಾರ್ಜುನ ಲಕ್ಕಲಕಟ್ಟಿ ಅಧ್ಯಕ್ಷರು ಪ್ರಾಥಮಿಕ ಶಾಲಾ ಪತ್ತಿನ ಸಹಕಾರಿ ಸಂಘ ಕುಷ್ಟಗಿ, ಶ್ರೀ ನಟರಾಜ ಸೋನಾರ್, …

ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕ/ಕಿಯರ ವಾರ್ಷಿಕ ಸಮಾವೇಶ Read More »

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕುಷ್ಟಗಿ : ತಾಲೂಕಿನ ದೋಟಿಹಾಳ ಗ್ರಾಮದ ದೇವಲ ಮಹರ್ಷಿ ಸಾಂಸ್ಕೃತಿಕ ಭವನಲ್ಲಿ ದಯಾನಂದಪುರಿ ಸಂಘ ಹಾಗೂ ದೇವಾಂಗ ಸಂಘದ ಸಂಯುಕ್ತಾಶ್ರಯದಲ್ಲಿ 2020-21 ನೇ ಸಾಲಿನ ದೇವಾಂಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದೇವಾಂಗ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದವರಿಗೆ ದೇವಲ ಮಹರ್ಷಿ ಸದ್ಭಾವನಾ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭದ ಕಾರ್ಯಕ್ರಮ ನಡೆಯಿತು.ಪ್ರಶಸ್ತಿ ಪುರಸ್ಕೃತರು: ಗುರುನಾಥಪ್ಪ ನಾಗಲೂಟಿ (ಸಾಹಿತ್ಯ), ರಾಜಶೇಖರ ಕೂದುರ (ಸಂಗೀತ), ಶಿವಶಂಕರಪ್ಪ ಕರಡಕಲ್ (ಆಡಳಿತ), ಶ್ರೀದೇವಿ ಕರ್ಜಗಿ (ಶಿಕ್ಷಣ), ನಾಗರಾಜ ಪರಗಿ (ಸಮಾಜಸೇವೆ), …

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ Read More »

ಪುನೀತ್ ರಾಜ್ ಕುಮಾರ್ ಅವರ ಸರ್ಕಲ್ ಹಾಗೂ ನುಡಿ ನಮನ ಅನ್ನ ಸಂತರ್ಪಣೆ ಕಾರ್ಯಕ್ರಮ

ಕುಷ್ಟಗಿ ತಾಲೂಕಿನ ಕಂದಕೂರ ಗ್ರಾಮ ದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳ ಬಳಗ ಹಾಗೂ ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ಪುನೀತ್ ರಾಜ್ ಕುಮಾರ್ ಅವರ ಸರ್ಕಲ್ ಹಾಗೂ ನುಡಿ ನಮನ ಅನ್ನ ಸಂತರ್ಪಣೆ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು ಈ ಸಂದರ್ಭದಲ್ಲಿ ಬಸವರಾಜ್ ಕಂದಕೂರ ಆಂಜನೇಯ ಹಾದಿಮನಿ ಶಂಕರ್ ಮಿಸ್ಕಿನ ದೊಡ್ಡ ಬಸವನಗೌಡ ಬಯ್ಯಾಪುರ, ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ ಮಹೇಶ್ ಮತ್ತು ಊರಿನ ಗುರು ಹಿರಿಯರು ಹಾಗೂ ಪುನೀತ್ ರಾಜ್ …

ಪುನೀತ್ ರಾಜ್ ಕುಮಾರ್ ಅವರ ಸರ್ಕಲ್ ಹಾಗೂ ನುಡಿ ನಮನ ಅನ್ನ ಸಂತರ್ಪಣೆ ಕಾರ್ಯಕ್ರಮ Read More »

ಇದ್ದು ಇಲ್ಲದಂತೆ ಇರುವ ನಾಗಲಾಪುರ ಪಶು ಆಸ್ಪತ್ರೆ ,ಚಿಕಿತ್ಸೆಗಾಗಿ ಪರದಾಡುವ ರೈತರು

ಮರಿಯಮ್ಮನಹಳ್ಳಿ : ಪಶು ವೈದ್ಯರು ಇಲ್ಲ. ಚಿಕಿತ್ಸೆಯು ಇಲ್ಲ ಈ ಗ್ರಾಮಗಳ ರೈತರು ಪಶು ಚಿಕಿತ್ಸೆಗಾಗಿ ನಿತ್ಯವು ದನ ಕರುಗಳನ್ನು ಹಿಡಿದುಕೊಂಡು ಓಡಾಡುವ ಸ್ಥಿತಿ ಎದುರಾಗಿದೆ. ಮರಿಯಮ್ಮನಹಳ್ಳಿ ಸಮೀಪದ ನಾಗಲಾಪುರ ಗ್ರಾಮದಲ್ಲಿ ಪಶುಆಸ್ಪತ್ರೆ ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಆದರೆ ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಎದ್ದು ಕಾಣುತ್ತದೆ. ನಾಗಲಾಪುರ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗರಗ, ಬ್ಯಾಲಕುಂದಿ, ಗುಂಡಾ, ಗುಂಡಾತಾಂಡ, ನಾಗಲಾಪುರ ತಾಂಡದ ಜನರು ಕೃಷಿಯನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ರೈತರ ಮೂಲ ಆಧಾರ ಎತ್ತು, ಹಸು, ಮೇಕೆ, …

ಇದ್ದು ಇಲ್ಲದಂತೆ ಇರುವ ನಾಗಲಾಪುರ ಪಶು ಆಸ್ಪತ್ರೆ ,ಚಿಕಿತ್ಸೆಗಾಗಿ ಪರದಾಡುವ ರೈತರು Read More »

Translate »
Scroll to Top