ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕುಷ್ಟಗಿ : ತಾಲೂಕಿನ ದೋಟಿಹಾಳ ಗ್ರಾಮದ ದೇವಲ ಮಹರ್ಷಿ ಸಾಂಸ್ಕೃತಿಕ ಭವನಲ್ಲಿ ದಯಾನಂದಪುರಿ ಸಂಘ ಹಾಗೂ ದೇವಾಂಗ ಸಂಘದ ಸಂಯುಕ್ತಾಶ್ರಯದಲ್ಲಿ 2020-21 ನೇ ಸಾಲಿನ ದೇವಾಂಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದೇವಾಂಗ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದವರಿಗೆ ದೇವಲ ಮಹರ್ಷಿ ಸದ್ಭಾವನಾ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭದ ಕಾರ್ಯಕ್ರಮ ನಡೆಯಿತು.ಪ್ರಶಸ್ತಿ ಪುರಸ್ಕೃತರು: ಗುರುನಾಥಪ್ಪ ನಾಗಲೂಟಿ (ಸಾಹಿತ್ಯ), ರಾಜಶೇಖರ ಕೂದುರ (ಸಂಗೀತ), ಶಿವಶಂಕರಪ್ಪ ಕರಡಕಲ್ (ಆಡಳಿತ), ಶ್ರೀದೇವಿ ಕರ್ಜಗಿ (ಶಿಕ್ಷಣ), ನಾಗರಾಜ ಪರಗಿ (ಸಮಾಜಸೇವೆ), ಶಶಿಧರ ಸಕ್ರಿ (ಆಡಳಿತ), ಶಿವಶಂಕರಪ್ಪ ಚನ್ನಿ (ಸಮಾಜಸೇವೆ), ಭಾಗ್ಯವತಿ ಸಪ್ಪರದ (ಮಹಿಳಾಸಬಲೀಕರಣ), ಪಂಪಾಪತಿ ಅರಳಿಕಟ್ಟಿ (ಸಹಕಾರ.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷö್ಮವ್ವ ಕುಷ್ಟಗಿ, ಉಪಾಧ್ಯಕ್ಷೆ ಸವಿತಾ ಕುಂಬಾರ, ಗ್ರಾಪಂ ಸದಸ್ಯರಾದ ಮಹೇಶ ಕಾಳಗಿ, ಲಕ್ಷಿö್ಮÃಬಾಯಿ ಸಕ್ರಿ, ಸಮಾಜದ ಮುಖಂಡರಾದ ರಾಮನಗೌಡ ಬಿಜ್ಜಲ, ರುದ್ರಮುನಿಸ್ವಾಮಿ ದೇವಾಂಗಮಠ, ಈಶ್ವರಸ್ವಾಮಿ ದೇವಾಂಗಮಠ, ಶ್ರೀನಿವಾಸ ಕಂಟ್ಲಿ, ಉಮಾಪತಿ ಮಾಳಗಿ, ಅನಿತಾ ಮಾಳಗಿ, ಶಂಕರಗೌಡ ಬಾದಾ, ಅಂಬಣ್ಣ ಬಿಜ್ಜಲ, ಹಾಗೂ ವಿದ್ಯಾರ್ಥಿಗಳು, ಸಾಧಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top