ಅಂಕಣಗಳು

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಅಂತರಾಷ್ಟ್ರೀಯ ಮಹಿಳೆಯರ ದಿನದ ಹಿನ್ನೋಟ : 1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು. ಕ್ಲಾರಾ …

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ Read More »

ಬಳ್ಳಾರಿ ಸಾರಿಗೆ ಇಲಾಖೆಯಲ್ಲಿದ್ದ ಅಗಾಧ ರಂಗ ಪ್ರತಿಭೆ ’ಎಂ.ಶ್ರೀನಿವಾಸುಲು’

ಬದುಕಿನುದ್ದಕ್ಕೂ ಹಲವಾರು ಅಡತಡೆಗಳು ಇದ್ದಿದ್ದೇ.ಆದರೆ ಅವುಗಳನ್ನು ಎದುರಿಸುವಲ್ಲಿ ಕೆಲವರು ಸೋತು ಸತ್ತರೆ ಇನ್ನು ಕೆಲವರು ಗೆದ್ದು ಬೀಗುತ್ತಾರೆ.ಆದರೆ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಗೆಲ್ಲುವ ಚೈತನ್ಯ ತುಂಬುವ ಹಲವು ಮಾರ್ಗಗಳಲ್ಲಿ ರಂಗಭೂಮಿ ಅಗ್ರಮಾನ್ಯವಾದುದ್ದಾಗಿದೆ.ಆ ನಿಟ್ಟಿನಲ್ಲಿ ವೃತ್ತಿ ಮತ್ತು ಪ್ರವೃತ್ತಿಯನ್ನು ಸಮರ್ಥವಾಗಿ ನಿಭಾಯಿಸಿ ಬದುಕಿನುದ್ದಕ್ಕೂ ಗೆದ್ದು ಬೀಗಿದ ಹಲವರಲ್ಲಿ ಒಬ್ಬರು ಬಳ್ಳಾರಿ ಸಾರಿಗೆ ಇಲಾಖೆಯ ನಿವೃತ್ತ ನೌಕರರಾದ ಎಂ.ಶ್ರೀನಿವಾಸುಲು. ಇವರು ಕ್ರಿ.ಶ.೦೧.೦೯.೧೯೬೨ ರಲ್ಲಿ ಬಳ್ಳಾರಿಯ ಸತ್ಯ ನಾರಾಯಣ ಪೇಟೆಯಲ್ಲಿ ಎಂ.ರಾಮುಡು ಮತ್ತು ಪಾರ್ವತಮ್ಮರ ಮಗನಾಗಿ ಜನಿಸಿದರು. ಹುಟ್ಟಿದ್ದು ಬಡ ಕುಟುಂಬದಲ್ಲಾದ್ದರಿಂದ …

ಬಳ್ಳಾರಿ ಸಾರಿಗೆ ಇಲಾಖೆಯಲ್ಲಿದ್ದ ಅಗಾಧ ರಂಗ ಪ್ರತಿಭೆ ’ಎಂ.ಶ್ರೀನಿವಾಸುಲು’ Read More »

ದೆಹಲಿಯಲ್ಲಿ ಪತ್ರಿಕಾಗೋಷ್ಠಿ

ದೆಹಲಿ,ಫೆ,25 : ನಾನು ಜಲ ಸಂಪನ್ಮೂಲ ಸಚಿವನಾಗಿದ್ದ ಸಮಯದಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ಸಲ್ಲಿಸಿ, ಅದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ತದನಂತರ ಸಂಸತ್ತಿನ ಉಭಯ ಸದನಗಳಲ್ಲಿ ತಮಿಳುನಾಡಿನ ಸಂಸದರು ಪ್ರತಿಭಟನೆ ಮಾಡಿದ್ದರು. ನಾನು ದೆಹಲಿಗೆ ಬಂದು ಬಿಜೆಪಿಯ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿದ್ದೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ದೆಹಲಿಯಲ್ಲಿ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಿದೆವು. ಆಗ ಬಿಜೆಪಿಯ ನಾಯಕರಾದ ನಳೀನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಹಾಗೂ ಇತರ ನಾಯಕರ ಜೊತೆ …

ದೆಹಲಿಯಲ್ಲಿ ಪತ್ರಿಕಾಗೋಷ್ಠಿ Read More »

ಬೇಸಿಗೆಗೂ ಮುನ್ನವೇ ಬೆಂಗಳೂರುನಲ್ಲಿ ಕಂಡ ಕಲ್ಲಂಗಡಿ ಹಣ್ಣು!

ವರದಿ: ಡಾ.ವರ ಪ್ರಸಾದ್ ರಾವ್ ಪಿ ವಿ.ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಚಳಿ ಕಡಿಮೆಯಾಗಿ ಬಿಸಿಲಿನ ತಾಪ ದಿನೇ ದಿನೇ ಏರುತ್ತಿದೆ. ಬಿಸಿಲಿನ ಝಳದಿಂದ ಪಾರಾಗಲು ಜನರು ಕಲ್ಲಂಗಡಿ ಹಣ್ಣುಗಳತ್ತ ಮುಖ ಮಾಡಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಕಲ್ಲಂಗಡಿ ಹಣ್ಣುಗಳ ರಾಶಿ ದಾರಿ ಹೋಕರ ದಾಹ ತಣಿಸಲು ಕೈಬೀಸಿ ಕರೆಯುತ್ತಿದೆ. ಈ ಬಗ್ಗೆ ಒಂದು ವರದಿ. ಬೆಂಗಳೂರು ಬೇಸಿಗೆಯ ಬಿಸಿ ಇಷ್ಟಿಷ್ಟೇ ಕಾಲಿಡುವ ಹೊತ್ತಿಗೆ ‘ನಾಮಧಾರಿ, ಸುಪ್ರೀತ್ ಎಂಬ ಎರಡು ತಳಿಗಳ ಕಲ್ಲಂಗಡಿ ಹಣ್ಣಗಳು ಆಂಧ್ರ ಪ್ರದೇಶ …

ಬೇಸಿಗೆಗೂ ಮುನ್ನವೇ ಬೆಂಗಳೂರುನಲ್ಲಿ ಕಂಡ ಕಲ್ಲಂಗಡಿ ಹಣ್ಣು! Read More »

ನರಹರಿ ಪರ್ವತ

ದಕ್ಷಿಣ ಕನ್ನಡ ಮಹಾಭಾರತದ ಕುರುಕ್ಷೇತ್ರದಲ್ಲಿ ನಡೆದ ಮಹಾಕದನದಲ್ಲಿ ದುರ್ಯೋಧನಾದಿಗಳ ಸಹಿತ ಅಪಾರ ಪ್ರಮಾಣದ ಕೌರವರ ಸೈನ್ಯವನ್ನು ಸೋಲಿಸಿ ಪಾಂಡವರು ವಿಜಯದ ನಗೆ ಬೀರಿದರು. ಕದನಭೂಮಿಯಲ್ಲಿ ನಡೆದ ಮಾರಣಹೋಮದ ಪಾಪ ಪರಿಹಾರದ ಸಲುವಾಗಿ ಪಾಂಡವರು ಕೃಷ್ಣನ ಸಹಿತ ಭಾರತದ ಅನೇಕ ಪುಣ್ಯಕ್ಷೇತ್ರಗಳನ್ನು ಸಂಚರಿಸಿ, ಶಿವಾಲಯಗಳನ್ನು ಪ್ರತಿಷ್ಟಾಪಿಸಿ ಪೂಜಿಸಿದರು. ಅಂತಹ ಒಂದು ದೇಗುಲವೇ ನಮ್ಮ ಇಂದಿನ ಸಂಚಿಕೆಯ ವಿಷಯ. ಮಂಗಳೂರಿನಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದ ನರಹರಿ ಪರ್ವತದ ಮೇಲೆ ನರನಾದ ಅರ್ಜುನ ಮತ್ತು ಹರಿಯಾದ ಕೃಷ್ಣನಿಂದ ಪ್ರತಿಷ್ಠಾಪನೆಗೊಂಡು ಪೂಜಿಸಲ್ಪಟ್ಟಿರುವ …

ನರಹರಿ ಪರ್ವತ Read More »

ಭಾರತದಲ್ಲಿ ಶಕ್ತಿ ಕೇಂದ್ರೀತವಾಗಿರುವ ಕ್ರೈಸ್ತರು

ನ್ಯೂಯಾರ್ಕ್ ಟೈಮ್ಸ್ ನಲ್ಲಿ 2021 ರ ಡಿಸೆಂಬರ್ 22 ರಂದು “ಬಂಧನಗಳು, ಹಲ್ಲೆಗಳು ಮತ್ತು ರಹಸ್ಯ ಪ್ರಾರ್ಥನೆಗಳು: ಭಾರತದ ಕ್ರೈಸ್ತರ ಕಿರುಕುಳದ ಒಳಗೆ” ಎಂಬ ಶೀರ್ಷಿಕೆಯ ಲೇಖನ ದುರದೃಷ್ಟಕರ ಮತ್ತು ತಪ್ಪುದಾರಿಗೆ ಎಳೆಯುವಂತಿದೆ. ಭಾರತ ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾಗಿದೆ ಎಂಬುದು ತಿಳಿದಿರುವ ಸತ್ಯ. ಪ್ರಪಂಚದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರ ಎಂಬ ಹೆಮ್ಮೆಯೂ ಭಾರತಕ್ಕಿದೆ. ವಾಕ್ ಸ್ವಾತಂತ್ರ್ಯ, ಧಾರ್ಮಿಕ ಮತ್ತು ಸಹಭಾಗಿತ್ವದಂತಹ ಹೆಚ್ಚಿನವುಗಳು ಭಾರತದಲ್ಲಿ ಆಚರಿಸಲಾಗುವ ಜೀವನದ ತತ್ವಗಳಾಗಿವೆ. ದೇಶದಲ್ಲಿ ಶೇ 80 ರಷ್ಟು ಹಿಂದುಗಳು. …

ಭಾರತದಲ್ಲಿ ಶಕ್ತಿ ಕೇಂದ್ರೀತವಾಗಿರುವ ಕ್ರೈಸ್ತರು Read More »

ರಾಮಾನುಜಾಚಾರ್ಯರು ಕಟ್ಟಿಸಿದ “ತಿರುಮಲ ಸಾಗರ”

ಕರ್ನಾಟಕವನ್ನು ಪುಣ್ಯಭೂಮಿಯೆಂದು ಸುಮ್ಮನೇ ಕರೆದದ್ದಲ್ಲ. ಅನೇಕ ಸಂಸ್ಥಾನಗಳು ಅನೇಕ ದೇವಾಲಯಗಳನ್ನು ಕಟ್ಟಿಸಿದ್ದರು. ಅನೇಕ ಯತಿಗಳು, ಜ್ಞಾನಿಗಳು ಈ ಪುಣ್ಯಭೂಮಿಯಲ್ಲಿ ಬದುಕಿದ್ದರು. ಅದರಲ್ಲಿಯೂ ಆಚಾರ್ಯತ್ರಯರೆಂದೇ ಕರೆಯಲ್ಪಡುವ ಶಂಕರ, ರಾಮಾನುಜ ಮತ್ತು ಮಧ್ವಾಚಾರ್ಯರಿಗೂ ಕರ್ನಾಟಕಕ್ಕೂ ವಿಶೇಷ ನಂಟಿದೆ. ವಿಶೇಷವೆಂದರೆ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಎಂಬ ವಿವಿಧ ಸಿದ್ಧಾಂತಗಳನ್ನು ಪ್ರತಿಪಾದಿಸಿದ ಮೂವರೂ ಆಚಾರ್ಯರೂ ತಮ್ಮ ಕರ್ಮಭೂಮಿಯನ್ನಾಗಿ ಆರಿಸಿಕೊಂಡದ್ದು ಕರ್ನಾಟಕವನ್ನೇ. ಶಂಕರಾಚಾರ್ಯರ ಕರ್ಮಭೂಮಿ ಮಲೆನಾಡಾದರೆ, ಮಧ್ವಾಚಾರ್ಯರದ್ದು ಕರಾವಳಿಯ ಉಡುಪಿ. ಇನ್ನು ರಾಮಾನುಜಾಚಾರ್ಯರ ಕರ್ಮಭೂಮಿ ಹಳೆ ಮೈಸೂರು ಪ್ರಾಂತ್ಯ. ಶಂಕರಾಚಾರ್ಯರು ಶೃಂಗೇರಿಯನ್ನು ಶಾರದಾಂಬೆಗೆ ಸೇವೆಗೈದರೆ, …

ರಾಮಾನುಜಾಚಾರ್ಯರು ಕಟ್ಟಿಸಿದ “ತಿರುಮಲ ಸಾಗರ” Read More »

ಕರ್ನಾಟಕಾಂಧ್ರದ ಹಾಸ್ಯ ಕಲಾ ಚತುರೆ ’ ಬಳ್ಳಾರಿಯ ಎ.ವರಲಕ್ಷ್ಮೀ

ಬಾಲ್ಯ , ಹರೆಯ, ವೃದಾಪ್ಯ ,ಭಜಾರಿ, ಸೌಮ್ಯ, ಸರಳ ಹೀಗೆ ನಾನಾ ವಿಧಧ ಪಾತ್ರಗಳಿಗೆ ಹೊಂದಿಕೊಳ್ಳುವ ಶರೀರ ಮತ್ತು ಶಾರೀರ ಇರುವ ಅಭಿನೇತೃಗಳು ದೊರೆಯುವುದು ತೀರ ವಿರಳ.ಅಂತಹ ವಿರಳ ಅಭಿನೇತ್ರಿಯಲ್ಲೊಬ್ಬರು ನಮ್ಮ ಬಳ್ಳಾರಿಯ ಎ.ವರಲಕ್ಷ್ಮೀಯವರು. ಇವರು ಬಳ್ಳಾರಿ ನಗರದಲ್ಲಿ ಕ್ರಿ.ಶ.೧೯೫೪ ರಲ್ಲಿ ವೆಂಕಟೇಶಪ್ಪ ಮತ್ತು ಹುಲಿಗೆಮ್ಮ ಎಂಬ ದಂಪತಿಗಳ ಮಗಳಾಗಿ ಜನಿಸಿದರು.ಇವರ ತಾಯಿ ಬಳ್ಳಾರಿಯ ’ಲಲಿತಕಲಾ ನಾಟ್ಯ ಕಲಾ ನಾಟ್ಯ ಸಂಘ’ ದ ಒಡತಿ ಬಳ್ಳಾರಿ ಲಲಿತಮ್ಮರ ಸಾಕು ಮಗಳಾಗಿದ್ದರು.ಅಲ್ಲದೆ ರಂಗಾಸಕ್ತರಾಗಿದ್ದರಿಂದ ಮಗಳಲ್ಲಿನ ರಂಗಾಸಕ್ತಿಗೆ ಪ್ರೇರಣೆ ನೀಡಿದರು.ಅಂತೆಯೇ …

ಕರ್ನಾಟಕಾಂಧ್ರದ ಹಾಸ್ಯ ಕಲಾ ಚತುರೆ ’ ಬಳ್ಳಾರಿಯ ಎ.ವರಲಕ್ಷ್ಮೀ Read More »

ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಉನ್ನತ ಶಿಕ್ಷಣಕ್ಕೆ ಬೆಳಕು

ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತೀಯ ನೀತಿಯಲ್ಲಿ ಬೇರೂರಿರುವ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುತ್ತದೆ, ಅದು ಭಾರತವನ್ನು ಪರಿವರ್ತಿಸಲು ನೇರವಾಗಿ ಕೊಡುಗೆ ನೀಡುತ್ತದೆ, ಭಾರತವನ್ನು ಸಮರ್ಥನೀಯವಾಗಿ ಸಮಾನ ಮತ್ತು ರೋಮಾಂಚಕ ಜ್ಞಾನ ಸಮಾಜವಾಗಿ, ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಮತ್ತು ಭಾರತವನ್ನು ಜಾಗತಿಕ ಜ್ಞಾನದ ಮಹಾಶಕ್ತಿಯನ್ನಾಗಿ ಮಾಡುತ್ತದೆ. ನಮ್ಮ ಸಂಸ್ಥೆಗಳ ಪಠ್ಯಕ್ರಮ ಮತ್ತು ಶಿಕ್ಷಣಶಾಸ್ತ್ರವು ವಿದ್ಯಾರ್ಥಿಗಳಲ್ಲಿ ಮೂಲಭೂತ ಕರ್ತವ್ಯಗಳು ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಆಳವಾದ ಗೌರವ, ದೇಶದೊಂದಿಗೆ ಬಾಂಧವ್ಯ ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ಒಬ್ಬರ ಪಾತ್ರಗಳು …

ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಉನ್ನತ ಶಿಕ್ಷಣಕ್ಕೆ ಬೆಳಕು Read More »

ಮುಕ್ತೇಶ್ವರ ಕ್ಷೇತ್ರ

ಲೇಖಕರು: ಟಿಎನ್ನೆಸ್ ಚಿತ್ರೋದ್ಯಮದೇವಾಲಯ: ಮುರುಗಮಲೆ ಮುಕ್ತೀಶ್ವರ ದೇವಾಲಯ, ಚಿಕ್ಕಬಳ್ಳಾಪುರ ಜಿಲ್ಲೆ. ಸಕಲ ಪಾಪಗಳನ್ನೂ ಪರಿಹರಿಸುವ ಗಂಗಾನದಿಯಲ್ಲಿ ಸ್ನಾನ ಮಾಡಬೇಕೆಂಬ ಅಭಿಲಾಷೆ ನಿಮಗಿದ್ದರೆ ಗಂಗಾನದಿ ಹರಿಯುವ ಉತ್ತರ ಭಾರತಕ್ಕೆ ಹೋಗಬೇಕಲ್ಲವೇ? ಅಷ್ಟು ದೂರ ಪ್ರಯಾಣ ಮಾಡದೇ, ಇಲ್ಲಿಯೇ ಅಂದರೆ ಕರ್ನಾಟಕದಲ್ಲೇ ಪವಿತ್ರ ಗಂಗಾನದಿಯ ಸ್ನಾನ ಮಾಡಬಹುದು. ಹೌದು. ಬರದ ನಾಡು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಅನೇಕ ಪುಣ್ಯಕ್ಷೇತ್ರಗಳ ತವರೂರು ಸಹ. ಅಂತಹ ಒಂದು ಪುಣ್ಯಕ್ಷೇತ್ರವೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲೆ ಮುಕ್ತೀಶ್ವರ ದೇವಾಲಯ. ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟುವ …

ಮುಕ್ತೇಶ್ವರ ಕ್ಷೇತ್ರ Read More »

Translate »
Scroll to Top