ಬೆಂಗಳೂರು; ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಎ.ಬರ್ತಲೊಮಿಯೋ ಅವರು ನಾಮಪತ್ರ ಸಲ್ಲಿಸಿದರು.
ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಅವರ ಅಭಿಮಾನಿಗಳು ಭಾಗವಹಿಸಿದ್ದರು.
![](https://kannadanadunews.in/wp-content/uploads/2024/04/WhatsApp-Image-2024-04-04-at-10.25.37_62e31b0f-1024x682.jpg)
ಹಲವಾರು ಕ್ರೈಸ್ತ ಸಂಘಟನೆಗಳ ಬೆಂಬಲದೊಂದಿಗೆ ಅವರು ಕಣಕ್ಕಿಳಿದಿದ್ದಾರೆ.
ಬೃಹತ್ ಮೆರವಣಿಗೆ ಯಲ್ಲಿ ಬ್ಯಾಂಡ್ ತಂಡ ಭಾಗವಹಿಸಿತ್ತು. ಸಾಂಸ್ಕೃತಿಕ ಪ್ರದರ್ಶನ ಗಮನ ಸೆಳೆಯಿತು
Facebook
Twitter
LinkedIn
Telegram
WhatsApp
Email
Print