ಬಳ್ಳಾರಿ: ರಾಜ್ಯದಲ್ಲಿ ನಡೆಯುತ್ತಿರುವ 2ನೇ ಹಂತದ ಲೋಕಸಭಾ ಚುನಾವಣೆ ಹಿನ್ನಲೆ ಬಿಜೆಪಿ ಲೋಕಸಭಾ ಅಭ್ಯಥಿð ಬಿ. ಶ್ರೀರಾಮುಲುರವರು ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಶ್ರೀರಾಮುಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ದೊಡ್ಡ ಹಬ್ಬವಾಗಿದ್ದು, ಯುವಕರೆಲ್ಲ ಮತದಾನಕ್ಕೆ ಆಗಮಿಸಿ, ಶ್ರೇಷ್ಡ ಭಾರತ ನಿರ್ಮಾಣ ಮಾಡಲು ಮತದಾನ ಮಾಡಿ, ಯುವಕರು ಸೇರಿ ಎಲ್ಲರೂ ಹೆಚ್ಚು ಉತ್ಸಾಹದಿಂದ ಬಂದು ಮತದಾನ ಮಾಡುತ್ತಿದ್ದಾರೆ,ಮತದಾನದ ಪ್ರಮಾಣ ಹೆಚ್ಚಾದರೆ ಬಿಜೆಪಿಗೆ ಲಾಭ ಆಗುತ್ತೆ ಎಂದು ಕರೆ ನೀಡಿದರು.
ಉತ್ತಮ ಅಡಳಿತ ಕೊಡುವ ಕೆಲಸ ಯುವ ಮತದಾರರು ಮಾಡಬೇಕು, ನರೇಂದ್ರ ಮೋದಿವರು 400 ಸ್ಥಾನಗಳಲ್ಲಿ ನಾನೊಬ್ಬನು ಆಗುವೆನು ವಿಶ್ವಾಸ ಇದೆ, ವಾತಾವರಣ ಚೆನ್ನಾಗಿದೆ, ಮೋದಿ ಗಾಳಿ, ಯಡಿಯೂರಪ್ಪ ಸಂಕಲ್ಪ ಇದೆ ಎಂದರು.
ಈ ವೇಳೆ ಪೆನ್ ಡ್ರೆöÊವ್ ಮಾತನಾಡಿದ ಶ್ರೀರಾಮುಲುಪ್ರಜ್ವಲ್ ರೇವಣ್ಣ ಪ್ರಕರಣಗಳ ತನಿಖೆಯನ್ನು ತನಿಖಾ ಸಂಸ್ಥೆಗಳು ಮಾಡುತ್ತವೆ ಈ ಸಂದರ್ಭದಲ್ಲಿ ಮಾತನಾಡುವುದು ಸರಿಯಲ್ಲ ಎಂದರು.
Facebook
Twitter
LinkedIn
Telegram
WhatsApp
Email
Print