ಹೊಸಪೇಟೆ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣನರನ್ನು ಉಚ್ಚಾಟನೆ ಮಾಡಿದ್ದು ಅವರ ಪಕ್ಷದ ಆಂತರಿಕ ವಿಚಾರ ಅವರು ವಿದೇಶಕ್ಕೆ ಹಾರಿದ್ದಾರೆ ಅನ್ನೋದನ್ನ ನಾನು ಮಾಧ್ಯಮದಲ್ಲೇ ನೋಡಿ ತಿಳ್ಕೊಂಡಿದ್ದು ಬಿಜೆಪಿಯವರಿಗೆ ಯಾರು ಯಾವ ದೇಶಕ್ಕೆ ಹೋಗ್ತಾರೆ ಅನ್ಮೋದು ಗೊತ್ತಾಗ್ತದೆ ನಮ್ಮ ಪ್ರಿಯಾಂಕಾ ಗಾಂಧಿ ಹೋಗಿದ್ದೇಲ್ಲಾ ಹೇಳ್ತಾರೆ, ಆದ್ರೆ ಪ್ರಜ್ವಲ್ ರೇವಣ್ಣ ಹೋಗಿದ್ದು, ಬಿಜೆಪಿಗೆ ಗೊತ್ತಾಗೋಲ್ವಾ-?
![](https://kannadanadunews.in/wp-content/uploads/2024/05/WhatsApp-Image-2024-05-01-at-13.04.04_8488ceb0-1024x449.jpg)
ಪ್ರಜ್ವಲ್ ರೇವಣ್ಣನ ಮೇಲೆ FIR ಆಗಿದೆ ,SIT ತನಿಖೆ ನಡೆಸ್ತಿದೆ, ಅವರ ಕೆಲಸ ಅವರು ಮಾಡ್ತಿದ್ದಾರೆ
![](https://kannadanadunews.in/wp-content/uploads/2024/05/WhatsApp-Image-2024-05-01-at-13.04.03_6220d805-1024x576.jpg)
ಹಗಲೇಲ್ಲಾ ಕುಮಾರಸ್ವಾಮಿ ಅವರು ಪೇನ್ ಡ್ರೈವ್ ತೋರಿಸ್ತಿದ್ರಲ್ಲಾ, ಆ ಪೆನ್ ಡ್ರೈವ್ ಇದೇ ಪೇನ್ ಡ್ರೈವ್ ಇರಬಹುದು
![](https://kannadanadunews.in/wp-content/uploads/2024/05/WhatsApp-Image-2024-05-01-at-13.04.03_ad3dc240-1024x449.jpg)
ನಾನು ಈ ಹಿಂದೆನೇ ಹೇಳಿದ್ದೆ, ಅವರ ಪೆನ್ ಡ್ರೈವ್ ವರ್ಕೌಟ್ ಆಗೋಲ್ಲಾ ಅಂತ, ಕಾಂಗ್ರೆಸ್ ನಾಯಕರದ್ದು ಇದೆ, ಅಂತಾರಲ್ಲಾ,
![](https://kannadanadunews.in/wp-content/uploads/2024/05/WhatsApp-Image-2024-05-01-at-13.04.04_c67ebd91-1024x576.jpg)
ಇದ್ರೆ ಬಿಡುಗಡೆ ಮಾಡಲಿ ಬಿಡಿ,ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಅಂತಹವರು ಯಾರೂ ಇಲ್ಲಾ ಎಂದು ಹೇಳಿದರು.
![](https://kannadanadunews.in/wp-content/uploads/2024/05/WhatsApp-Image-2024-05-01-at-13.04.06_23260d07-1024x449.jpg)
Facebook
Twitter
LinkedIn
Telegram
Email
WhatsApp
Print