sunday

ನ್ಯಾ ಡಾ. ಶಿವರಾಜ ವಿ. ಪಾಟೀಲರ ಆತ್ಮ ಕಥನದ ಕೃತಿಗಳು ಭಾನುವಾರ ಬಿಡುಗಡೆ

ಬೆಂಗಳೂರು: ನ್ಯಾ ಡಾ. ಶಿವರಾಜ ವಿ. ಪಾಟೀಲರ ಆತ್ಮ ಕಥನ “ಕಳೆದ ಕಾಲ ನಡೆದ ದೂರ (ಕನ್ನಡ)” ಹಾಗೂ “ಟೈಮ್ಸ್ ಸ್ಪೆಂಟ್ ಡಿಸ್ಟೆನ್ಸ್ ಟ್ರಾವೆಲ್ಡ್” [ಇಂಗ್ಲೀಷ್] ಕೃತಿಗಳು ಭಾನುವಾರ [ಜ.21] ಬಿಡುಗಡೆಯಾಗಲಿವೆ.

ಬೆಂಗಳೂರು ಗೋಲ್ಡ್  ಫೆಸ್ಟಿವಲ್‌”ಗೆ ಭಾನುವಾರ ಅದ್ಧೂರಿ ಚಾಲನೆ

ಬೆಂಗಳೂರು: ದುಬೈ ಗೋಲ್ಡ್ ಫೆಸ್ಟಿವಲ್’ ಮಾದರಿಯಲ್ಲಿ ‘ಬೆಂಗಳೂರು ಗೋಲ್ಡ್ ಫೆಸ್ಟಿವಲ್”ಗೆ ಭಾನುವಾರ ಅದ್ಧೂರಿ ಚಾಲನೆ ದೊರೆಯಿತು.

ಭಾನುವಾರ 10ನೇ ಆವೃತ್ತಿ ಬೆಂಗಳೂರು ಮ್ಯಾರಥಾನ್‌

ಬೆಂಗಳೂರು: ವಿಪ್ರೋ 10ನೇ ಆವೃತ್ತಿ ಬೆಂಗಳೂರು ಮ್ಯಾರಥಾನ್ ಓಟ ಭಾನುವಾರ, ಅಕ್ಟೋಬರ್ 8 2023ರಂದು ನಡೆಯಲಿದ್ದು, 20000ಕ್ಕೂ ಹೆಚ್ಚು ಓಟಗಾರರು ನಗರದ ಪ್ರಮುಖ ಸ್ಥಳಗಳನ್ನು ದಾಟಿ, ಕಂಠೀರವ ಕ್ರೀಡಾಂಗಣದಲ್ಲಿ ಓಟ ಮುಕ್ತಾಯಗೊಳಿಸಲಿದ್ದಾರೆ.

ಸಂಡೇ ಫಾರ್ ಸೋಷಿಯಲ್ ವರ್ಕ್

ಮಸ್ಕಿ : ಪಟ್ಟಣದಲ್ಲಿ ಈ ವಾರದ ಸಂಡೇ ಫಾರ್ ಸೋಷಿಯಲ್ ವರ್ಕ್ ಅಭಿಯಾನಕ್ಕೆ ಮಸ್ಕಿಯ ಸೇವಾ ಸಂಸ್ಥೆಗಳಾದ ಲಯನ್ಸ್ ಕ್ಲಬ್ ಆಫ್ ಮಸ್ಕಿ,ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಆಶ್ರಮ ಮಸ್ಕಿ,ಶಿವರಾಜ್ ತಾಂಡೂರು ಹಾಗೂ ಸಂಗಡಿಗರು ಹಾಗೂ ಮಸ್ಕಿ ದೇವಾಂಗ ಸಮಾಜ, ಬಣಜಿಗ ಸಮಾಜ,ರಜಪೂತ ಸಮಾಜ,ಡಾ ಶಿವಶರಣಪ್ಪ ಇತ್ಲಿ ಫೌಂಡೇಶನ್,ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮಸ್ಕಿ ಇವರ ಜಂಟಿ ಸಹಯೋಗದಲ್ಲಿ ಮಸ್ಕಿಯ ರುದ್ರಭೂಮಿಗಳ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮ ಮಾಡಲಾಯಿತು. ಶಿವರಾಜ್ ತಾಂಡೂರು ಅವರು …

ಸಂಡೇ ಫಾರ್ ಸೋಷಿಯಲ್ ವರ್ಕ್ Read More »

Translate »
Scroll to Top