media

ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಬುಧವಾರ ನೀಡಿದ ಪ್ರತಿಕ್ರಿಯೆ:

ಬೆಂಗಳೂರು : ಒಮಿಕ್ರಾನ್ ವಿಚಾರವಾಗಿ ಜನರಲ್ಲಿ ಅನಗತ್ಯ ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಐಟಿ ಸೆಕ್ಟರ್, ಹೋಟೆಲ್ ಗಳು ಸೇರಿದಂತೆ ಬಹುತೇಕ ವ್ಯವಹಾರಗಳು ಎಸಿಯಲ್ಲಿ ನಡೆಯುತ್ತವೆ. ಅವರ್ಯಾರು ವ್ಯವಹಾರ ಮಾಡುವಂತಿಲ್ಲವೇ? ಎಲ್ಲರೂ ಬಾಗಿಲು ಬಂದ್ ಮಾಡಬೇಕೇ? ರಾಜ್ಯದಲ್ಲಿ ಎಲ್ಲಿ ಸೋಂಕು ಹೆಚ್ಚಾಗಿದೆ? ಇಡೀ ರಾಜ್ಯದ ಆರ್ಥಿಕತೆಯನ್ನೇ ಹಾಳು ಮಾಡಲಾಗುತ್ತಿದೆ. ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡುವಾಗ ದೇಶದ ಎಲ್ಲೆಡೆಯಂತೆ ಮಾಡಬೇಕು. ನಮಗೆ ವಿಶೇಷ ಮಾರ್ಗಸೂಚಿ ರೂಪಿಸಲು ಆಗುವುದಿಲ್ಲ. ಈಗಾಗಲೇ ಯಾರಿಗೆಲ್ಲಾ ನಷ್ಟ ಆಗಿದೆ ಅವರಿಗೆ ಪರಿಹಾರ ನೀಡಬೇಕು. …

ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಬುಧವಾರ ನೀಡಿದ ಪ್ರತಿಕ್ರಿಯೆ: Read More »

ಆಮಂತ್ರಣ ನೀಡಿ ಮಾಧ್ಯಮದವರಿಗೆ ಹೊರಗಿಟ್ಟು ಘಟಿಕೋತ್ಸವ ಆಚರಣೆ

ರಾಯಚೂರು : ನಿಗದಿತ ಸಮಯಕ್ಕೆ ಬಾರದೆ ಇರುವ ಕಾರಣ ನೆಪ ಒಡ್ಡಿ ಮಾಧ್ಯಮದವರು ಮತ್ತು ಪಾಲಕರನ್ನು ಹೊರಗಿಟ್ಟು ಘಟಿಕೋತ್ಸವ ಆಚರಣೆ ಹಾಗೂ ಪದಕ ವಿಜೇತ ವಿದ್ಯಾರ್ಥಿಗಳ ಪಾಲಕರನ್ನು ಪ್ರವೇಶ ನೀಡದ ನವೋದಯ ಮೆಡಿಕಲ್ ಕಾಲೇಜ್. ಶುಕ್ರವಾರ ಬೆಳಗ್ಗೆ 10ಕ್ಕೆ ನಿಗದಿಯಾದ ಘಟಿಕೋತ್ಸವಕ್ಕೆ ಪತ್ರಕರ್ತರಿಗೆ ಆಹ್ವಾನ ನೀಡಲಾಗಿತ್ತು ಆದರೆ ಕೆಲ ನಿಮಿಷದಲ್ಲಿ ಪ್ರವೇಶದ್ವಾರ ಬಂದ್ ಮಾಡುವ ಮೂಲಕ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಲಾಯಿತು. ನಗರದ ಮಂತ್ರಾಲಯ ರಸ್ತೆಯಲ್ಲಿರುವ ನವೋದಯ ಮೆಡಿಕಲ್ ಕಾಲೇಜಿನಲ್ಲಿ ಒಂದಿಲ್ಲೊಂದು ಆವಾಂತರಕ್ಕೆ ಕಾರಣವಾಗುತ್ತಿದೆ, ಆನೆ ನಡೆದಿದ್ದೇ ದಾರಿ …

ಆಮಂತ್ರಣ ನೀಡಿ ಮಾಧ್ಯಮದವರಿಗೆ ಹೊರಗಿಟ್ಟು ಘಟಿಕೋತ್ಸವ ಆಚರಣೆ Read More »

Translate »
Scroll to Top