ಡಾ. ಅಂಬಣ್ಣನವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಮರಿಯಮ್ಮನಹಳ್ಳಿ : ಪಟ್ಟಣದ ನಿವಾಸಿ ಡಾ.ಬಿ ಅಂಬಣ್ಣ ರವರು ಸುಮಾರು 60 ವರ್ಷಗಳಿಂದ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಪ್ರತಿ ವರ್ಷ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸರ್ಕಾರ ಘೋಷಣೆ ಮಾಡಿದೆ. ಡಾ.ಬಿ.ಅಂಬಣ್ಣ ರವರು ಕಳೆದ 60 ವರ್ಷಗಳಿಂದ ಮರಿಯಮ್ಮನಹಳ್ಳಿ ಹೋಬಳಿದ್ಯಾಂತ ಗ್ರಾಮೀಣ ಭಾಗದ ಜನರಿಗೆ ಮನೆ ಮನೆಗಳಿಗೆ ಹೋಗಿ ಸೇವೆ ಸಲ್ಲಿಸಿದ್ದಾರೆ. ಇವರೊಬ್ಬ ಬಡ ರೈತ ಕೂಲಿ ಕಾರ್ಮಿಕ ಮಗನಾಗಿ 1937ರಲ್ಲಿ ಜನಿಸಿದರು. ತಮ್ಮ ವೈದ್ಯಕೀಯ ವೃತ್ತಿಯೊಂದಿಗೆ ಸಮಾಜಸೇವೆಯಲ್ಲು ತೊಡಗಿದರು. ಚಿಲಕನಹಟ್ಟಿ ಬಳಿಯ …