kannadanadu

ಹಳ್ಳಿಗಳ ವೀಕ್ಷಣೆ

ದಾವಣಗೆರೆ : ಇಂದು ಚನ್ನಗಿರಿ ತಾಲ್ಲೂಕಿನ ಚನ್ನಾಪುರ ಜಯಂತಿನಗರ, ಚಿಕ್ಕೂಡ ಗೋಲ್ಲರಹಳ್ಳಿ ,ದೋಡ್ಡರಿಕಟ್ಟೆ, ಗ್ರಾಮಗಳಲ್ಲಿ ಮಳೆಯಿಂದ ಹಾನಿಯಾದ ಮನೆಗಳನ್ನು ಮಾನ್ಯ ಶಾಸಕರು KSDL ಅಧ್ಯಕ್ಷರಾದ ಶ್ರೀ ಯುತ ಮಾಡಾಳ್ ವಿರೂಪಾಕ್ಷಪ್ಪ ನವರು ವಿಕ್ಷಣೆ ಮಾಡಿದರು. ಈ ಸಮಯದಲ್ಲಿ ತಹಶಿಲ್ದಾರರು ಪಟ್ಟರಾಜುಗೌಡ್ರು. ZP AEE ಹೇಮೋಜಿನಾಯ್ಕ್. RI. VA . PDO. ಉಪಸ್ಥಿತರಿದ್ದರು.

ಉಚಿತ ಹಿಂದೂಸ್ತಾನಿ ಸಂಗೀತ ತರಗತಿಗಳು ಇದೇ 15 ರಿಂದ ಪ್ರಾರಂಭ

ಕುಷ್ಟಗಿ: ಸಂಗಮೇಶ್ವರ ಸ್ವಾದಿಮಠ ಸಂಗೀತ ವಿದ್ವತ್ ಎಂ.ಎ ಸಂಗೀತ ಶಿಕ್ಷಕ ಹುಬ್ಬಳ್ಳಿ ಇವರ | ಸಯೋಗದಲ್ಲಿಉಚಿತವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಬೇಸಿಕ್ ತರಗತಿಗಳು 15-10-2021 ಶುಕ್ರವಾರ ರಂದು ಬೆಳಿಗ್ಗೆ 10 ಗಂಟೆಗೆಪ್ರಾರಂಭ ಮಾಡಲಾಗುತ್ತದೆ ಎಂದು ಸಂಗಮೇಶ್ವರ ಸ್ವಾದಿಮದ ಹುಬ್ಬಳ್ಳಿ ಇವರು ತಿಳಿಸಿದರು. ಕುಷ್ಟಗಿ ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ನಗರದಲ್ಲಿ ಇದೇ ಪ್ರಥಮ ಬಾರಿಗೆ ವಯಸ್ಸಿನ ಮಿತಿಯಿಲ್ಲದೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪಾಠ ಶಾಲೆಯನ್ನು ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ ಅಂತರಾಷ್ಟ್ರೀಯ ಪ್ರತಿಷ್ಠಾನ (ರಿ) …

ಉಚಿತ ಹಿಂದೂಸ್ತಾನಿ ಸಂಗೀತ ತರಗತಿಗಳು ಇದೇ 15 ರಿಂದ ಪ್ರಾರಂಭ Read More »

ಸ್ಪರ್ಧಾತ್ಮಕ ತರಬೇತಿ ಪಡೆದು ತಂದೆ ತಾಯಿಯ ಆಸೆಯಂತೆ ನೌಕರಸ್ಥರಾಗಿ ಶರಣು ತಳ್ಳಿಕೇರಿ

ಕುಷ್ಟಗಿ:- ಉತ್ತಮವಾಗಿ ಇರುವಂತ ನುರಿತ ಶಿಕ್ಷಕರಿಂದ ನೀಡುವಂತ ಸ್ಪರ್ಧಾತ್ಮಕ ತರಬೇತಿ ಪಡೆದು ಪ್ರತಿಯೊಂದು ಪುಸ್ತಕ ಹಾಗೂ ನ್ಯೂಸ್ ಪತ್ರಿಕೆ ಓದು ಮೂಲಕ ಶಿಕ್ಷಕರ ಹೇಳಿದ ಪಾಠವನ್ನು ಕಲಿತು ಮನೆಯಲ್ಲಿ ಕನಿಷ್ಠ 5 ರಿಂದ 6 ತಾಸು ನಿರಂತರ ಓದಿ‌ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ತಂದೆ ತಾಯಿಯ ಕೀರ್ತಿ ತಂದು‌ ಕುಟುಂಬದ ಜೀವನ ನಿರ್ವಹಣೆ ಮಾಡಲು ಚಲ ಬಿಡದೆ ಸ್ಪರ್ಧಾತ್ಮಕ ಪರೀಕ್ಷೆ ಎದರಿಸಿ 100 ಕ್ಕು 100 ರಷ್ಟು ಅಂಕಗಳನ್ನು ಗಳಿಸಿ ಸರಕಾರಿ ನೌಕರಸ್ಥರಾಗಬೇಕು ಎಂದು ರಾಜ್ಯ ಕುರಿ …

ಸ್ಪರ್ಧಾತ್ಮಕ ತರಬೇತಿ ಪಡೆದು ತಂದೆ ತಾಯಿಯ ಆಸೆಯಂತೆ ನೌಕರಸ್ಥರಾಗಿ ಶರಣು ತಳ್ಳಿಕೇರಿ Read More »

ರೈಲಿನಲ್ಲಿ ಬಿಟ್ಟು ಹೋದ 7.31 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರಿಗೆ ತಲುಪಿಸಿದ ರೈಲ್ವೆ ರಕ್ಷಣೆ ಪಡೆ

ದಾವಣಗೆರೆ: ರೈಲಿನಿಂದ ಇಳಿಯುವಾಗ ರೈಲಿನಲ್ಲಿಯೇ ಬಿಟ್ಟು ಹೋಗಿದ್ದ 7.31 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 12 ಸಾವಿರ ನಗದು ಹೊಂದಿದ್ದ ಬ್ಯಾಗ್ ಅನ್ನು ವಾರಸುದಾರರಿಗೆ ರೈಲ್ವೆ ರಕ್ಷಣೆ ತಲುಪಿಸಿದ್ಧಾರೆ. ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದ ಶ್ರೀನಿವಾಸ ರಾಜ್ ಕೆ.ಎಂ ಅವರು ಬೆಂಗಳೂರಿನ ಕೆಂಗೇರಿಯಿಂದ ಹರಿಹರಕ್ಕೆ ಭಾನುವಾರ ಬೆಳಗ್ಗೆ ಬಂದು ಇಳಿದು ಹೋಗಿದ್ದರು. ಈ ವೇಳೆ 7.31 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 12 ಸಾವಿರವಿದ್ದ ಬ್ಯಾಗನ್ನು ರೈಲಿನಲ್ಲಿಯೇ ಬಿಟ್ಟು ಇಳಿದು ಹೋಗಿದ್ದರು. ಈ ವಿಚಾರ ಗಮನಕ್ಕೆ ಬಂದ …

ರೈಲಿನಲ್ಲಿ ಬಿಟ್ಟು ಹೋದ 7.31 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರಿಗೆ ತಲುಪಿಸಿದ ರೈಲ್ವೆ ರಕ್ಷಣೆ ಪಡೆ Read More »

ಶಾಮನೂರು ಬಳಿ ಬೆಸ್ಕಾಂಗೆ ಸೇರಿದ 3.60 ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ವೈರ್ ಕಳವು

ದಾವಣಗೆರೆ: ನಗರದ ಹೊರ ವಲಯದ ಶಾಮನೂರು ಬಳಿ ಬೆಸ್ಕಾಂಗೆ ಸೇರಿದ 3.60 ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ವೈರ್ ಕಳ್ಳತನವಾಗಿದೆ. ಸುನಂದಮ್ಮ ಎನ್ನುವರಿಗೆ ಸೇರಿದ 2 ಲಕ್ಷ ಮೌಲ್ಯದ 4 ಕಿ.ಮೀ ಉದ್ದದ ಎಲೆಕ್ಟ್ರಿಕಲ್ ವೈರ್ ಹಾಗೂ ಪುಷ್ಬ ಎಂಬುವರಿಗೆ ಸೇರಿದ 1.60 ಲಕ್ಷ ಮೌಲ್ಯದ 3 ಕಿ.ಮೀ ಉದ್ದದ ವೈರ್ ಕಳ್ಳತನವಾಗಿದೆ ಎಂದು ಬೆಸ್ಕಾಂ ಸಹಾಯಕ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ.

ವಿದ್ಯುತ್ ಪ್ರವಹಿಸುತ್ತಿದ್ದ ಕಂಬ ಮುಟ್ಟಿ ಯುವಕ ಸ್ಥಳದಲ್ಲಿಯೇ ಸಾವು

ದಾವಣಗೆರೆ: ನಿನ್ನೆ ತುಂತುರು ಮಳೆ ಹಿಡಿದುಕೊಂಡ ಹಿನ್ನೆಲೆ ಬೆಸ್ಕಾಂ ಕಂಬವೊಂದರಲ್ಲಿ ವಿದ್ಯುತ್ ಪ್ರವಹಿಸಿದೆ. ಇದನ್ನು ಗಮನಿಸದ ಯುವಕ, ಕಂಬ ಮುಟ್ಟಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಭರತ್ ಕಾಲೋನಿಯ ಮನೋಜ್ ಮಜ್ಜಿಗೆ(23) ಮೃತ ದುರ್ದೈವಿ. ಯಲ್ಲಮ್ಮ ನಗರದ ಕುಂದುವಾಡ ರಸ್ತೆಯ ಬಳಿ ತಡರಾತ್ರಿ ಈ ಘಟನೆ ನಡೆದಿದೆ. ಮೂತ್ರ ವಿಸರ್ಜನೆಗೆ ಹೋದ ಸಂದರ್ಭದಲ್ಲಿ ವಿದ್ಯುತ್ ಕಂಬ ಗ್ರೌಂಡ್ ಆಗಿದೆ. ಇದನ್ನು ಗಮನಿಸದ ಯುವಕ ಕಂಬ ಮುಟ್ಟಿದ್ದಾನೆ. ಇದರಿಂದ ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬಡಾವಣೆ ಠಾಣೆಯ …

ವಿದ್ಯುತ್ ಪ್ರವಹಿಸುತ್ತಿದ್ದ ಕಂಬ ಮುಟ್ಟಿ ಯುವಕ ಸ್ಥಳದಲ್ಲಿಯೇ ಸಾವು Read More »

ಎಸ್.ಪಿ.ಬಿ.ರವರ ಗಾಯನ ಎಂದಿಗೂ ಉಲ್ಲಾಸದಾಯಕ: ಶಾಂತಕುಮಾರ್

ದೇವನಹಳ್ಳಿ: ವಿವಿಧ ಭಾಷೆಗಳ ಪರಿಧಿಯಲ್ಲಿ ಇಷ್ಟೊಂದು ಗೀತೆಗಳನ್ನು ಹಾಡಿರುವವರು ಎಸ್.ಪಿ.ಬಿ. ಮಾತ್ರ, ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಕಂಠದಾನ ಕಲಾವಿದರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾಭಿವ್ಯಕ್ತಿ ಅವರಲ್ಲಿರುವುದನ್ನು ಸುಲಭವಾಗಿ ಕಾಣಬಹುದಾಗಿದೆ. ಅವರ ಒಟ್ಟಾರೆ ಪ್ರಮುಖ ಸಾಧನೆಗಳನ್ನು ಹೇಳುವುದಾದರೆ ಅದು ಅಪರಿಮಿತವಾದುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಶಾಂತಕುಮಾರ್ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಶಿವಗಣೇಶ ವೃತ್ತದಲ್ಲಿ ಸುವರ್ಣ ಕರ್ನಾಟಕ ಆರ್ಕೆಸ್ಟ್ರಾ …

ಎಸ್.ಪಿ.ಬಿ.ರವರ ಗಾಯನ ಎಂದಿಗೂ ಉಲ್ಲಾಸದಾಯಕ: ಶಾಂತಕುಮಾರ್ Read More »

ಜಿಂದಾಲ್ ಕಂಪನಿಯು ಲಾರಿ ಮಾಲಿಕರನ್ನು ನಷ್ಟ ಅನುಭವಿಸುವಂತೆ ಮಾಡುತ್ತಿದೆ

ಮರಿಯಮ್ಮನಹಳ್ಳಿ: ಜಿಂದಾಲ್‌ ಕಂಪನಿಯು ಸ್ಥಳೀಯ ಲಾರಿಗಳಿಗೆ ಕಡೆಗಣಿಸಿ, ಕನ್ವರ್ ಮೂಲಕ ಅದಿರು ಸಾಗಿಸುತ್ತದೆ ಎಂದು ಸಂಡೂರು ಲಾರಿಮಾಲಿಕರ ಸಂಘದ ಅಧ್ಯಕ್ಷ ಬಾಬುನಾಯ್ಕ ದೂರಿದರು. ಅವರು ಭಾನುವಾರ ಪಟ್ಟಣ ಸಮೀಪದ ಗಾಳೆಮ್ಮನಗುಡಿ ಗ್ರಾಮದ ಬಳಿ,ಮರಿಯಮ್ಮನಹಳ್ಳಿ ಹೋಬಳಿ‌ ಲಾರಿಮಾಲಿಕರ ಸಂಘದ ಸಭೆಯಲ್ಲಿ ಮಾತನಾಡಿದರು. ಇದೆ ಮಂಗಳವಾರ ವಿಜಯನಗರ,ಬಳ್ಳಾರಿ ಹಾಗೂ ಕೊಪ್ಪಳ ಈ 3 ಜಿಲ್ಲೆಗಳ ಸುಮಾರು ಏಳು ಸಾವಿರ ಲಾರಿಮಾಲಿಕರ ನೇತೃತ್ವದಲ್ಲಿ, ಬಳ್ಳಾರಿಯಲ್ಲಿ ಜಿಂದಾಲ್ ಕಾರ್ಖಾನೆಯ ವಿರುದ್ಧ ಬೃಹತ್ ಪ್ರತಿಭಟನಾ ಹಮ್ಮಿಕೊಳ್ಳಲಾಗಿದೆ ಎಂದರು.  ಜಿಂದಾಲ್ ಕಂಪನಿಯು ಲಾರಿ ಮಾಲಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಅಲ್ಲದೆ ಲಾರಿಗಳ ಸಾಗಾಣಿಕೆ …

ಜಿಂದಾಲ್ ಕಂಪನಿಯು ಲಾರಿ ಮಾಲಿಕರನ್ನು ನಷ್ಟ ಅನುಭವಿಸುವಂತೆ ಮಾಡುತ್ತಿದೆ Read More »

ಚೌಡೇಶ್ವರಿ ದೇವಾಲಯಕ್ಕೆ ಜಿಲ್ಲಾಧಿಕಾರಿ ಭೇಟಿ

ದೇವನಹಳ್ಳಿ: ನವರಾತ್ರಿ ವಿಶೇಷವಾಗಿ ದೇವನಹಳ್ಳಿ ಪಟ್ಟಣದ ಸರ್ವಶಕ್ತ್ಯಾತ್ಮಕ ಶ್ರೀ ಚೌಡೇಶ್ವರಿ ದೇವಿ ದರ್ಶನ ಪಡೆದು ರಾಜ್ಯದ ಜನತೆಗೆ ಒಳಿತಾಗಲಿ ಪ್ರಪಂಚವನ್ನು ಆವರಿಸಿರುವ ಮಹಾಮಾರಿ ಕೊರೋನಾ ತೊಲಗಿ ಜನತೆ ಸುಭಿಕ್ಷವಾಗಿರಲಿ ಕಳೆದ ವರ್ಷ ಜನತೆ ಸಹಕರಿಸಿದಂತೆ ಈ ಬಾರಿ ತಮ್ಮ ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಸಲಹೆ ನೀಡಿದರು. ದೇವನಹಳ್ಳಿ ಪಟ್ಟಣದ ಪಾರ್ಕ್ ರಸ್ತೆಯಲ್ಲಿನ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಶರನ್ನವರಾತ್ರಿ ಪ್ರಯುಕ್ತ ಐದನೇ ದಿನವಾದ ಇಂದು ಹೂವಿನ ಅಲಂಕಾರದೊಂದಿಗಿನ ಅಮ್ಮನವರ ದರ್ಶನ ಪಡೆದು ನಂತರ …

ಚೌಡೇಶ್ವರಿ ದೇವಾಲಯಕ್ಕೆ ಜಿಲ್ಲಾಧಿಕಾರಿ ಭೇಟಿ Read More »

ಸಂಘಟನೆಗಳು ರಾಷ್ಟ್ರೀಕರಣದ ಜೀವನಾಡಿ: ಜಾನಕಿರಾಮ್

ಬಳ್ಳಾರಿ: ದೇಶದ ಆಳುವ ಸರ್ಕಾರ ಗಳು ದುಡಿಯುವ ನೌಕರ ವರ್ಗಗಳ ಕಡೆ ಗಮನ ಹರಿಸದೆ ಖಾಸಗೀಕರಣದ ಉಮೇದಿಯಲ್ಲಿ ತೇಲಾಡುತ್ತಿವೆ ಎಂದು ಕರ್ನಾಟಕ ವಲಯ ಕಾರ್ಯದರ್ಶಿ ಗಳಾದ ಜಾನಕಿರಾಮ್ ತಿಳಿಸಿದರು. ನಗರದ ರಾಘವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಳ್ಳಾರಿ ವಿಭಾಗ ಹಾಗೂ ಹೊಸಪೇಟೆ ವಿಭಾಗದ ಜಂಟಿ ವಾರ್ಷಿಕ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೈನಿಕರ ಕೂಗಿಗೆ ತಕ್ಕ ಬೆಲೆ ಆಯಾ ವಿಭಾಗದ ಸಂಘಟನೆಗಳ ಮೂಲಕವೇ ದೊರಕ ಬಹುದೇ ವಿನಃ ಆಳುವ ವರ್ಗದಿಂದ ಅಲ್ಲ ಎಂದು ತಿಳಿಸಿದರು. ಬಳ್ಳಾರಿ ಜಿಲ್ಲಾ …

ಸಂಘಟನೆಗಳು ರಾಷ್ಟ್ರೀಕರಣದ ಜೀವನಾಡಿ: ಜಾನಕಿರಾಮ್ Read More »

Translate »
Scroll to Top