celebration

“ಸರ್ಕಾರಿ ಪ್ರೌಢಶಾಲೆ ಚಳಗೇರಾ ದಲ್ಲಿ ಕನ್ನಡ ರಾಜ್ಯೋತ್ಸವ” ಆಚರಣೆ

ಕುಷ್ಟಗಿ:- ಸರ್ಕಾರಿ ಪ್ರೌಢಶಾಲೆ ಚಳಗೇರಾದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಭಕ್ತಿ ಹಾಗೂ ಶ್ರದ್ಧಾಪೂರ್ವಕವಾಗಿ ಪೂಜೆ ಸಲ್ಲಿಸಲಾಯಿತು ಕನ್ನಡ ರಾಜ್ಯೋತ್ಸವ ಕುರಿತು ಕನ್ನಡ ಅಧ್ಯಾಪಕರಾದ ಶ್ರೀ ಸಿದ್ದನಗೌಡ ಪೊಲೀಸ್ ಪಾಟೀಲ್ ಮಾತನಾಡಿ ಕನ್ನಡನಾಡಿನ ಎಲ್ಲರಿಗೂ ಇಂದು ಸಂಭ್ರಮದ ದಿನವಾಗಿದ್ದು ನಾವು ಕನ್ನಡ ತಾಯಿಯ ಸೇವೆ ಮಾಡುವುದರೊಂದಿಗೆ ನಾಡಿನ ಜಲ ನೆಲ ಭಾಷೆಯನ್ನು ಉಳಿಸಿ ಬೆಳೆಸಿ ಕನ್ನಡದ ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು. ನಾವೆಲ್ಲರೂ ಕನ್ನಡ ಭಾಷೆಯಲ್ಲಿ ಬೆಳೆಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು …

“ಸರ್ಕಾರಿ ಪ್ರೌಢಶಾಲೆ ಚಳಗೇರಾ ದಲ್ಲಿ ಕನ್ನಡ ರಾಜ್ಯೋತ್ಸವ” ಆಚರಣೆ Read More »

ಯೋಗಾ ಕುಟುಂಬದ ವತಿಯಿಂದ ಜನ್ಮ ದಿನಾಚರಣೆ ಆಚರಣೆ

ಇಳಕಲ್ : ಯೋಗಾ ಕುಟುಂಬದ ವತಿಯಿಂದ ಮಹಾತ್ಮ ಗಾಂಧಿಜಿ ಹಾಗು ಲಾಲ ಬಹದ್ದೂರ್ ಶಾಸ್ತ್ರಿಜಿ ಅವರ ಜನ್ಮ ದಿನಾಚರಣೆ ಆಚರಣೆ. ನಗರದ ಹುಲಗೇರಿ ರಸ್ತೆಯಲ್ಲಿ , ಯೋಗಾ ಕುಟುಂಬದ ಹೊಸ ಜಾಗ ಉದ್ಘಾಟನೆ ಹಾಗು ಮಹಾತ್ಮ ಗಾಂಧಿಜಿ ಹಾಗು ಲಾಲ ಬಹದ್ದೂರ್ ಶಾಸ್ತ್ರಿಜಿ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗಾ ಕುಟುಬದ ಆಡಳಿತ ಮಂಡಳಿ ಹಾಗು ಸದಸ್ಯರುಗಳು ಪಾಲ್ಗೋಂಡು ಸಸಿ ನೇಡುವದರ ಮೂಲಕ ಆಚರಿಸಲಾಯಿತು.

ಗಾಂಧಿ ಜಯಂತಿ ಆಚರಣೆ

ಕೊಪ್ಪಳ,: ತಾಲೂಕಿನ ಗಿಣಿಗೇರಿ ಗ್ರಾಮದ ನವಚೇತನ ತರುಣ ಸಂಘ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಶನಿವಾರ ದಂದುಆಚರಿಸಲಾಯಿತು. ಬಿಜೆಪಿ ಮುಖಂಡ ಅಮರೇಶ ಕರಡಿ ಅವರು ಮಹಾತ್ಮ ಗಾಂಧಿಜೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪವನ್ನು ಅರ್ಪಿಸುವುದರ ಮೂಲಕ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗಿಣಗೇರಿ ಗ್ರಾಮದ ಕೊಟ್ರಬಸಯ್ಯ ಸ್ವಾಮಿ,ಕರಿಯಪ್ಪ ಮೇಟಿ, ಮಂಜುನಾಥ ಪಾಟೀಲ್, ಯಮನೂರಪ್ಪ ಕಟ್ಟಿಗಿ, ಪಾಂಡು ಹಲಗೇರಿ, ಚಂದ್ರು ಲಮಾಣಿ, ಶಂಕರಗೌಡ ಪೋಲೀಸ್ ಪಾಟೀಲ್, ನಾಗರಾಜ ಧರ್ಮನಗೌಡ್ರು, ಶಂಕರ್ ನಾಯಕ, ಶ್ರೀನಿವಾಸ ಪೂಜಾರ, ಫಕೀರಸ್ವಾಮಿ …

ಗಾಂಧಿ ಜಯಂತಿ ಆಚರಣೆ Read More »

Translate »
Scroll to Top