ರಾಜ್ಯದ ೨ನೇ ಹಂತದ ಲೋಕಸಭಾ ಚುನಾವಣೆ : ಮತದಾನ ಮಾಡಿದ ಕೆಆರ್‌ಪಿ ಪಕ್ಷದ ನಾಯಕಿ ಗಾಲಿ ಲಕ್ಷ್ಮೀಅರುಣಾ

ಬಳ್ಳಾರಿ: ರಾಜ್ಯದಲ್ಲಿ ನಡೆಯುತ್ತಿರುವ ೨ನೇ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆ  ನಗರದಲ್ಲಿ  ಕೆಆರ್‌ಪಿ ಪಕ್ಷದ ನಾಯಕಿ ಗಾಲಿ ಕ್ಷ್ಮೀ ಅರುಣರವರು  ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸಿದರು.

 

ಈ ವೇಳೆ ಮಾತನಾಡಿದ ಅವರು ನಮ್ಮ ಮತ ನಮ್ಮ ಹಕ್ಕು, ಮತದಾನ ನಮ್ಮ ಕರ್ತವ್ಯವಷ್ಟೇ ಅಲ್ಲ ಮತದಾನ ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ, ಯುವಕರು ದೇಶದ ಭವಿಷ್ಯವಾಗಿದ್ದಾರೆ, ಅವರೇ ದೇಶವನ್ನ ನಡೆಸುವವರು ಹಾಗಾಗಿ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಬಂದು ಮತ ಚಲಾಯಿಸಿ ಎಂದು ಮನವಿ ಮಾಡಿದರು.ಇದೇ ವೇಳೆ ಶ್ರೀರಾಮಲು ಅವರು ಹೆಚ್ಚಿನ ಮತಗಳಿಂದ ಪ್ರಚಂಡ ಬಹುಮತ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

Facebook
Twitter
LinkedIn
Telegram
WhatsApp
Print
Email

Leave a Comment

Your email address will not be published. Required fields are marked *

Translate »
Scroll to Top