ವಿಜಯನಗರ : ದಕ್ಷಿಣ ಕಾಶಿ ಹಂಪಿಯಲ್ಲಿ ನಿನ್ನೆ ಸುರಿದ ಮಳೆಗೆ ಸ್ಮಾರಕಗಳ ಆವರಣದಲ್ಲಿ ಮಳೆ ನೀರು ನಿಂತಿದ್ದುಮಳೆ ನೀರಿನ ಮೇಲೆ ಸ್ಮಾರಕಗಳ ಪ್ರತಬಿಂಬ ಬಿದ್ದಿದ್ದು, ಸ್ಮಾರಕಗಳು ಪ್ರತಿಬಿಂಬ ಕಂಗೋಳಿಸಿವೆ.
![](https://kannadanadunews.in/wp-content/uploads/2024/05/10-9-1024x532.png)
ಇತ್ತ ಮಳೆ ನೀರಿನಲ್ಲಿ ಸ್ಮಾರಕಗಳ ಪ್ರತಿಬಿಂಬ ನೋಡುಗರನ್ನು ಕಣ್ಮನ ಸೆಳೆಯುವಂತೆ ಮಾಡಿದೆ ಮಳೆ ನೀರಿನಲ್ಲಿ ಸ್ಮಾರಕಗಳ ಪ್ರತಿಬಿಂಬ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
![](https://kannadanadunews.in/wp-content/uploads/2024/05/12-6-1024x535.png)
Facebook
Twitter
LinkedIn
Pocket
WhatsApp
Email
Print