ರಾಯಾಚೂರು,ಜನೆವರಿ, 25- : ಇಂದು ಸರಕಾರಿ ಪ್ರೌಢಶಾಲೆ, ಚಳಗೇರಾದಲ್ಲಿ “ಮತದಾರರ ಸಾಕ್ಷರತಾ ಕ್ಲಬ್” ಆಶ್ರಯದಲ್ಲಿ. ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮತದಾರರ ಕ್ಲಬ್ ನ ಸಂಚಾಲಕರಾದ “ಶ್ರೀಮತಿ ವಿಶಾಲಾಕ್ಷಮ್ಮ” “ಪ್ರತಿಜ್ಞಾವಿಧಿ” ಬೋಧಿಸಿದರು. ಮತದಾರರ ದಿನಾಚರಣೆ ಬಗ್ಗೆ ಜಿಲ್ಲಾ ಸಂಪನ್ಮೂಲ ವ್ಯಕ್ತಿ “ಅರವಿಂದಕುಮಾರ ದೇಸಾಯಿ” ಪ್ರಸ್ತಾವಿಕವಾಗಿ ಮಾತನಾಡಿದರು..
![](http://www.kannadanadunews.in/wp-content/uploads/2022/01/WhatsApp-Image-2022-01-25-at-4.01.55-PM-1024x766.jpeg)
ಶಿಕ್ಷಕರಾದ ಶಾಕೀರ್ ಬಾಬಾ, ಶರಣಪ್ಪ ಪರಸಾಪುರ, ಬಸವರಾಜ ಪಿ, ಸಿದ್ದನಗೌಡ ಪೊಲೀಸ್ ಪಾಟೀಲ್, ಪ್ರಶಿಕ್ಷಣಾರ್ಥಿಗಳಾದ ಲಾಲ್ ಮಹಮ್ಮದ್ ಅತ್ತಾರ್, ಪೂರ್ಣಿಮಾ ಅರಹುಣಸಿ, ಮಂಜುಳಾ ಗುರುವಿನ ಇದ್ದರು. ಅಧ್ಯಕ್ಷತೆಯನ್ನು “ರಾಯಪ್ಪ ಹೂಗಾರ” ವಹಿಸಿ ಮತದಾರರ ದಿನಾಚರಣೆಯ ಮಹತ್ವ ತಿಳಿಸಿದರು.