ಎಲ್. ಹೆಚ್ ನಲ್ಲಿ ನಮ್ಮೂರ ದೊನ್ನೆ ಬಿರಿಯಾನಿ ಹೋಟಲ್  – ಯು.ಟಿ. ಖಾದರ್ ಉದ್ಘಾಟಿಸಿದರು

ರಾಜ್ಯವನ್ನು ಪ್ರತಿನಿಧಿಸುವ ಶಾಸಕ ಮಾಜಿ ಶಾಸಕರಿಗೆ,ಸುತ್ತಮುತ್ತಲಿನ ವಿವಿಧ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ,ಸಿಬ್ಬಂದಿಗಳಿಗೆ, ಪತ್ರಕರ್ತರುಗಳಿಗೆ ಮತ್ತು ಸಾರ್ವಜನಿಕರಿಗೆ ಕೆಮಿಕಲ್ ರಹಿತವಾದ ಮಸಾಲೆಗಳನ್ನು ಉಪಯೋಗಿಸಿ ಸಿದ್ಧಪಡಿಸಲಾಗುವ ಗುಣಮಟ್ಟದ ಮಾಂಸಹಾರಿ ಊಟ,ತಿಂಡಿಗಳನ್ನು ಒದಗಿಸಬೇಕೆಂಬ ಏಕೈಕ ಉದ್ದೇಶದಿಂದ ಶಾಸಕರ ಭವನದ  ಶಾಸಕರ ಭವನದ ಕಟ್ಟಡ-2ರ ನೆಲಮಾಳಿಗೆಯಲ್ಲಿಂದು ನಮ್ಮೂರ ದೊನ್ನೆ ಬಿರಿಯಾನಿ ಹೆಸರಿನಲ್ಲಿ ಹೊಟೇಲ್ ಶಾಖೆಯನ್ನು ಸಭಾಧ್ಯಕ್ಷರಾದ ಯು.ಟಿ. ಖಾದರ್ ಉದ್ಘಾಟಿಸಿದರು.  

ವಿಧಾನ ಪರಿಷತ್ ಸಚಿವಾಲಯ ಸಭಾಪತಿಗಳಾದ ಬಸವರಾಜ್ ಶಿವಲಿಂಗಪ್ಪ ಹೊರಟ್ಟಿ ಅವರು ಭೇಟಿ ನೀಡಿದರು.

 

ಹೋಟಲ್   ಮಾಲಿಕ ಮಂಜುನಾಥ ಮಾತನಾಡಿ ನಮ್ಮೂರ ದೊನ್ನೆ ಬಿರಿಯಾನಿ ಹೋಟಲ್ ಸಂಸ್ಥೆಯು 2020 ಸ್ಥಾಪನೆಗೊಂಡಿದ್ದು, ಗುಣಮಟ್ಟದ ಮತ್ತು ರುಚಿಯಾದ ಮಾಂಸಹಾರಿ ರಲ್ಲಿ ಆಹಾರ ಪದಾರ್ಥಗಳನ್ನು ಬೆಂಗಳೂರಿನ ಜನರಿಗೆ ಉಣಬಡಿಸುತ್ತಾ ಬಂಡಿಸುತ್ತಿದ್ದೇವೆ. ರವಿಕುಮಾರ್, ಅಭಿಷೇಕ್ ಸೇರಿ ಪ್ರಾರಂಭವಾದ  ನಮ್ಮ ಹೋಟಲ್ ಬೆಂಗಳೂರಿನಲ್ಲಿ ಜಯಮಹಲ್ ನಲ್ಲಿ ಶಾಖೆ ಇದೆ ಎಂದು ತಿಳಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top