ಹೊಸಪೇಟೆ: ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗುಳೇದಾಳ್ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿದು ಹಸುಗಳ ಸಾವನ್ನಪ್ಪಿದ್ದು, ಬಣವಿಗಳಿಗೆ ಬೆಂಕಿ ಹತ್ತಿ ಬಣವಿಗಳು ಭಸ್ಮವಾದ ಘಟನೆ ನಡೆದಿದೆ.
![](https://kannadanadunews.in/wp-content/uploads/2024/04/WhatsApp-Image-2024-04-30-at-16.12.35_26cacf0b-2-1024x461.jpg)
ಈ ಅನಾಹುತದಲ್ಲಿ ಆಕಳು,ಒಂದು ಎಮ್ಮೆ, ಎಮ್ಮೆಯ ಕರು ಎರಡು ಹುಲ್ಲಿನ ಬಣವಿ, ಎರಡು ಸೊಪ್ಪಿನ ಬಣವಿ ಒಂದು ಒಟ್ಟಿನ ಬಣವಿ ಭಸ್ಮವಾಗಿವೆ ಎಂದು ತಿಳಿದುಬಂದಿದೆ.
Facebook
Twitter
LinkedIn
Telegram
WhatsApp
Email
Print