ಹೊಸಪೇಟೆಯ ಉತ್ತರಾಧಿ ಮಠಕ್ಕೆ ದಲಿತರ ಪ್ರವೇಶ : ಸ್ವಾಗತ ಮಾಡಿದ ಅರ್ಚಕರು

ಹೊಸಪೇಟೆ: ಅಂಬೇಡ್ಕರ್ ಜಯಂತಿ ನಿಮಿತ್ತ ಉತ್ತರಾಧಿ ಮಠಕ್ಕೆ ದಲಿತ ಹಕ್ಕುಗಳ ಹೋರಾಟ ಸಮಿತಿಯಿಂದ ಪ್ರವೇಶ

 

ಎಲ್ಲರಿಗೂ ಸಮಾನ ಅವಕಾಶ ನೀಡಲಿ, ಎಲ್ಲರೂ ಮಠಕ್ಕೆ ಹೋಗಲಿ .ಉತ್ತರಾಧಿ ಮಠಕ್ಕೆ ಪ್ರವೇಶ ಮಾಡಿದ ದಲಿತರನ್ನು ಅರ್ಚಕರು, ಮಠದವರು ಸ್ವಾಗತಿಸಿದರು.

ಈ ವೇಳೆ ಹೊಸಪೇಟೆ ಪಟ್ಟಣ ಪೊಲೀಸರ ಬಂದೋಬಸ್ತ್ಉತ್ತರಾದಿ ಮಠದ ಉಮರ್ಜಿ ರಾಮಾಚಾರ್ಯ, ಆನಂದಾಚಾರ್ಯ ಮಹಿಷಿ, ಅರ್ಚಕರಾದ, ವ್ಯವಸ್ಥಾಪಕ ಕೃಷ್ಣಾಚಾರ್ಯ, ಮಠದ ಭಕ್ತರು ರಮೇಶ್ ನವರತ್ನ, ಹಾಗು ದಲಿತ ಹಕ್ಕುಗಳ ಹೋರಾಟ ಸಮಿತಿಯ ಎಂ ಜಂಬಯ್ಯನಾಯಕ ಎ ಕರುಣಾನಿಧಿ, ಯಲ್ಲಾಲಿಂಗ, ಮಹೇಶ್ ಬಿಸಾಟಿ, ಮಂಜುನಾಥ್ ಇತರರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top