.ಹೊಸಪೇಟೆ : ನಗರಸಭೆ ವ್ಯಾಪ್ತಿಯ 24ನೇ ವಾರ್ಡ್ ಮೆಹಬೂಬ್ ನಗರದಲ್ಲಿ 15ನೇ ಹಣಕಾಸು (ಸೇವಿಂಗ್ ಅಮೌಂಟ್) ಯೋಜನೆ ಮತ್ತು ಅಮೃತ ಯೋಜನೆ ಅಡಿಯಲ್ಲಿ ಉದ್ಯಾನವನದ ಕಾಮಗಾರಿ ಗುದ್ದಲಿ ಪೂಜೆ ನಡೆಯಲಾಯಿತು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಶಬ್ಬೀರ್ ಹೆಚ್, ನಗರಸಭೆ ಸದಸ್ಯರಾದ ಶೇಕ್ಷವಲಿ ಹೇಳವರ್, ನಗರಸಭೆ ಅಧ್ಯಕ್ಷರಾದ ಕುಮಾರಿ ಲತಾ ಅರುಣಾಚಲಂ ರವರ ಸಹೋದರ ಶ್ರೀ ಪರಶುರಾಮ್,ಸಿರಾಸಾಬ್,ಶ್ರೀನಿವಾಸ,ಮಾಬುಸಾಬ್,ಯುನಿಸ್,ಜಂಬಯ್ಯ,ಇಮಾಮ್,ಮುನ್ನಿರ್,ಅಲಂಭಾಷ,ವಲಿ, ಮುಹಮ್ಮದ್,ಮಾದಿನ್ ಸಾಬ್ ಹಾಗೂ ವಾರ್ಡಿನ ಹಿರಿಯರು ಮತ್ತು ಮುಖಂಡರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಶಬ್ಬೀರ್ ಹೆಚ್ ರವರು ಮಾತನಾಡಿ ವಾರ್ಡಿನಲ್ಲಿ ನಡೆಯುತ್ತಿರುವ ಉತ್ತಮ ಕಾರ್ಯಗಳನ್ನು ನಗರಸಭೆ ಸದಸ್ಯ ಶೇಕ್ಷವಲಿ ಹೇಳವರ್ ರವರನ್ನು ಅಭಿನಂದಿಸಿದರು.
Facebook
Twitter
Email
Telegram
Print
WhatsApp