ಉದ್ಯಾನವನ ಕಾಮಗಾರಿಗೆ ಚಾಲನೆ

.ಹೊಸಪೇಟೆ : ನಗರಸಭೆ ವ್ಯಾಪ್ತಿಯ 24ನೇ ವಾರ್ಡ್ ಮೆಹಬೂಬ್ ನಗರದಲ್ಲಿ 15ನೇ ಹಣಕಾಸು (ಸೇವಿಂಗ್ ಅಮೌಂಟ್) ಯೋಜನೆ ಮತ್ತು ಅಮೃತ ಯೋಜನೆ ಅಡಿಯಲ್ಲಿ ಉದ್ಯಾನವನದ ಕಾಮಗಾರಿ ಗುದ್ದಲಿ ಪೂಜೆ ನಡೆಯಲಾಯಿತು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಶಬ್ಬೀರ್ ಹೆಚ್, ನಗರಸಭೆ ಸದಸ್ಯರಾದ ಶೇಕ್ಷವಲಿ ಹೇಳವರ್, ನಗರಸಭೆ ಅಧ್ಯಕ್ಷರಾದ ಕುಮಾರಿ ಲತಾ ಅರುಣಾಚಲಂ ರವರ ಸಹೋದರ ಶ್ರೀ ಪರಶುರಾಮ್,ಸಿರಾಸಾಬ್,ಶ್ರೀನಿವಾಸ,ಮಾಬುಸಾಬ್,ಯುನಿಸ್,ಜಂಬಯ್ಯ,ಇಮಾಮ್,ಮುನ್ನಿರ್,ಅಲಂಭಾಷ,ವಲಿ, ಮುಹಮ್ಮದ್,ಮಾದಿನ್ ಸಾಬ್  ಹಾಗೂ ವಾರ್ಡಿನ ಹಿರಿಯರು ಮತ್ತು ಮುಖಂಡರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.

ಶಬ್ಬೀರ್ ಹೆಚ್ ರವರು ಮಾತನಾಡಿ ವಾರ್ಡಿನಲ್ಲಿ ನಡೆಯುತ್ತಿರುವ ಉತ್ತಮ ಕಾರ್ಯಗಳನ್ನು  ನಗರಸಭೆ ಸದಸ್ಯ ಶೇಕ್ಷವಲಿ ಹೇಳವರ್ ರವರನ್ನು  ಅಭಿನಂದಿಸಿದರು.

Facebook
Twitter
Email
Telegram
Print
WhatsApp

Leave a Comment

Your email address will not be published. Required fields are marked *

Translate »
Scroll to Top