ಬೆಂಗಳೂರು : ಚತುರ್ಮಾಸ ಪೂಜೆಗಾಗಿ ನಗರಕ್ಕೆ ಆಗಮಿಸಿರುವ ಮುನಿರಾಜ್ ಪದಮ್ ಸಾಗರ್ ಮತ್ತು ಮುನಿ ಸಾರಾಮನ್ ಪದಮ್ ಸಾಗರ್ ಅವರು ಶ್ರೀರಾಮಪುರದ ಶ್ರೀ ಶಾಂತಿನಾಥ ದೇವಾಲಯದಲ್ಲಿ ಪ್ರವಚನ ಆರಂಭಿಸಿದ್ದಾರೆ.
![](https://kannadanadunews.in/wp-content/uploads/2023/07/c353daeb-4b55-4553-8d55-af6815193b3d-1024x598.jpg)
ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಮುನಿವರ್ಯರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಬಾರಿ ಅಧಿಕ ಮಾಸ ಇರುವ ಕಾರಣ ಐದು ತಿಂಗಳ ಕಾಲ ಧಾರ್ಮಿಕ ಪ್ರವಚನದಲ್ಲಿ ನಿರತರಾಗಿದ್ದು, ಅಪಾರ ಭಕ್ತ ಸಮೂಹ ಧರ್ಮಗುರುಗಳ ಭೇಟಿಗೆ ಆಗಮಿಸುತ್ತಿದ್ದಾರೆ.
Facebook
Twitter
LinkedIn
WhatsApp
Telegram