ಕುಷ್ಟಗಿ:-ಕೊಪ್ಪಳ ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ಹುಲಗಪ್ಪ ಬಾಲಪ್ಪ ಹರಿಜನ ಇವರಿಗೆ ಸೇರಿದ ದ್ರಾಕ್ಷಿ ಬೆಳೆ ಅಕಾಲಿಕ ಮಳೆಯಿಂದ ಸಂಪೂರ್ಣವಾಗಿ ನಾಶವಾಗಿದೆ.
![](http://www.kannadanadunews.in/wp-content/uploads/2021/11/WhatsApp-Image-2021-11-23-at-12.31.49-PM-1024x1024.jpeg)
ಅಕಾಲಿಕ ಮಳೆಗೆ ನಾಶವಾದ ಬೆಳೆಯನ್ನು ಕಂಡು ರೈತ ತಾನು ಗೊಬ್ಬರ, ಕುಲಿಹಾಳು ಔಷಧಿ ಸಿಂಪರಣೆ ಖರ್ಚು ಮಾಡಿದ ಖರ್ಚು ಕೂಡ ಬರುವದಿಲ್ಲ ಆದ್ದರಿಂದ ಸರಕಾರ ಕೂಡಲೇ ನಷ್ಟದ ಪರಿಹಾರ ನೀಡಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.