ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆ ನಾಶ

ಕುಷ್ಟಗಿ:-ಕೊಪ್ಪಳ ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ಹುಲಗಪ್ಪ ಬಾಲಪ್ಪ ಹರಿಜನ ಇವರಿಗೆ ಸೇರಿದ ದ್ರಾಕ್ಷಿ ಬೆಳೆ ಅಕಾಲಿಕ ಮಳೆಯಿಂದ ಸಂಪೂರ್ಣವಾಗಿ ನಾಶವಾಗಿದೆ.

ಅಕಾಲಿಕ ಮಳೆಗೆ ನಾಶವಾದ ಬೆಳೆಯನ್ನು ಕಂಡು ರೈತ ತಾನು ಗೊಬ್ಬರ, ಕುಲಿಹಾಳು ಔಷಧಿ ಸಿಂಪರಣೆ ಖರ್ಚು ಮಾಡಿದ ಖರ್ಚು ಕೂಡ ಬರುವದಿಲ್ಲ ಆದ್ದರಿಂದ ಸರಕಾರ ಕೂಡಲೇ ನಷ್ಟದ ಪರಿಹಾರ ನೀಡಬೇಕು ಎಂದು‌ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top