ಜಿಲ್ಲೆಗಳು

ಸಮಾಜಸೇವೆಯ ಮೂಲಕ ಪುನೀತ್ ಗೆ ಗೌರವ ಸಮರ್ಪಣೆ

ದೇವನಹಳ್ಳಿ:ತಾನು ಬದುಕಿದ್ದಾಗ ಪುನೀತ್ ಸಮಾಜ ಸೇವೆಯ ಮೂಲಕ ಆತ್ಮ ತೃಪ್ತಿ ಹೊಂದುತ್ತಿದ್ದು, ಅವರ ಮರಣದ ನಂತರವು ಅವರ ಸವಿ ನೆನಪಿನಲ್ಲಿ ಸಮಾಜಮುಖಿ ಸೇವೆಗಳನ್ನು ಮಾಡುವ ಮೂಲಕ ಪುನೀತ್ ಅವರ ಆತ್ಮ ಸದಾ ಸಂತೃಪ್ತ ವಾಗಿರಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಶಿವ ಗಣೇಶ ವೃತ್ತದಲ್ಲಿ ವಿಜಯಪುರ ಹುಡುಗರು ಹಾಗೂ ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ 11ನೇ ದಿನದ ಪುಣ್ಯಸ್ಮರಣೆಯ …

ಸಮಾಜಸೇವೆಯ ಮೂಲಕ ಪುನೀತ್ ಗೆ ಗೌರವ ಸಮರ್ಪಣೆ Read More »

ಪಟ್ಟಣದಲ್ಲಿ ಎಕೆ.ಕಾಲೊನಿ ಅಭಿಮಾನಿಗಳಿಂದ ಪುನೀತ್ ರಾಜ್‍ಕುಮಾರ್ 11ನೇ ದಿನದ ಪುಣ್ಯಸ್ಮರಣೆ

ಮರಿಯಮ್ಮನಹಳ್ಳಿ: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಂಗಳವಾರ ಸಂಜೆ ಪಟ್ಟಣದ ಪುನೀತ್ ರಾಜ್‍ಕುಮಾರ್ ರವರ ಅಭಿಮಾನಿಗಳು ಎ.ಕೆ.ಕಾಲೋನಿಯಲ್ಲಿ ಹಮ್ಮಿಕೊಂಡು ಅವರ ಭಾವಚಿತ್ರಕ್ಕೆ  ಪೂಜೆ ಸಲ್ಲಿಸಿ. ನಂತರ ಲೈಟ್ಸ್ ಆಫ್ ಮಾಡಿ ನೂರಾರು ಅಭಿಮಾನಿಗಳು ಮೊಂಬತ್ತಿಗಳನ್ನು ಹಿಡಿದು ಮೌನಚಾರಣೆ ಮಾಡಿದರು. ಇದೇ ಸಂದರ್ಭದಲ್ಲಿ  ಮಕ್ಕಳು ಅಪ್ಪು ಹೆಸರಿನ ಆಕಾರದಲ್ಲಿ ಮೊಂಬತ್ತಿಗಳನ್ನು ಹಿಡಿದು ಕುಳಿತಿದ್ದರು. ನಂತರ ಪಿ.ಎಸ್.ಐ.ಹನುಮಂತಪ್ಪ ತಳವಾರ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಬೆಟ್ಟದ ಹೂವು ಚಿತ್ರದ ‘ರಾಮು’ ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ …

ಪಟ್ಟಣದಲ್ಲಿ ಎಕೆ.ಕಾಲೊನಿ ಅಭಿಮಾನಿಗಳಿಂದ ಪುನೀತ್ ರಾಜ್‍ಕುಮಾರ್ 11ನೇ ದಿನದ ಪುಣ್ಯಸ್ಮರಣೆ Read More »

ಕಿವಿಯಲ್ಲಿ ಗುಟ್ಟಾಗಿ ಹೇಳಿದ ಕೋರಿಕೆಯನ್ನು ಈಡೇರಿಸುವ ಬಸವಣ್ಣ

ದೇವನಹಳ್ಳಿ : ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಬಹಳ ಪುರಾತನ ದೇವಾಲಯ ಶ್ರೀ ಬಯಲು ಬಸವೇಶ್ವರ ಸ್ವಾಮಿ ದೇಗುಲ. ಈ ಸ್ಥಳದಲ್ಲಿ ಜನ ವಾಸ ಮಾಡಲು ಆರಂಭಿಸಿದಾಗಿಂದ ಇಲ್ಲಿನ ಬಯಲೊಂದರಲ್ಲಿ ಕಾಣಿಸಿಕೊಂಡ ಬಸವನ ವಿಗ್ರಹವಿದು. ಜನ ಇದಕ್ಕೆ ಪೂಜಿಸುತ್ತಾ, ಕೈಮುಗಿಯುತ್ತಾ ಬಸವಣ್ಣನ ಪಕ್ಕದಲ್ಲಿ ಕೂತು ತಮ್ಮ ಕೋರಿಕೆಗಳನ್ನು ಈಡೇರಿಸು ಎಂದು ಕೇಳಿಕೊಂಡರೆ ಕೆಲ ದಿನಗಳಲ್ಲಿ ಕೋರಿಕೆ ಈಡೇರುತ್ತಿತ್ತು. ಗುಟ್ಟಾಗಿ ಬಸಬಣ್ಣನ ಕಿವಿಯಲ್ಲಿ ಕೇಳಿದ ಕೋರಿಕೆ ಸದ್ದಿಲ್ಲದೇ ಈಡೇರುತ್ತಿತ್ತು.ಬಸವಣ್ಣನಿಗೆ ಆಶ್ರಯ: ಮುಂದಿನ ದಿನಗಳಲ್ಲಿ ಜನ ನಮ್ಮನ್ನು ಕಾಯುವ ದೇವರು …

ಕಿವಿಯಲ್ಲಿ ಗುಟ್ಟಾಗಿ ಹೇಳಿದ ಕೋರಿಕೆಯನ್ನು ಈಡೇರಿಸುವ ಬಸವಣ್ಣ Read More »

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ

ಕುಷ್ಟಗಿ: ನಾಡೋಜ ಡಾ. ಮಹೇಶ್ ಜೋಶಿ ಅಭಿಮಾನಿಗಳ ಬಳಗದ ವತಿಯಿಂದ ದಿನಾಂಕ : ೨೧-೧೧-೨೦೨೧ ರವಿವಾರದಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಗಳಾದ ನಾಡೋಜ ಡಾ. ಮಹೇಶ್ ಜೋಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಗಳಾದ ವೀರಪ್ಪ ನಿಂಗೊಜಿ ಅವರನ್ನು ಬೆಂಬಲಿಸಿ ವಿಜಯಶಾಲಿಗಳಾಗಲೆಂದು ದಿನಾಂಕ:೦೯-೧೧-೨೦೨೧ ರಂದು ಮಂಗಳವಾರ ಚಿಕ್ಕವಂಕಲಕುಂಟಾ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ಕುಷ್ಟಗಿಯ ಶ್ರೀ ಮದ್ಧಾನೇಶ್ವರ ಮಠದವರೆಗೆ ಕ.ಸಾ.ಪ ಚುನಾವಣಾ ಪ್ರಚಾರ ಸಮಿತಿ …

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ Read More »

ಕೊಪ್ಪಳ ಶ್ರೀಲಕ್ಷ್ಮಿ ಚಿತ್ರಮಂದಿರದಲ್ಲಿ ಪುನೀತ್ ರಾಜಕುಮಾರಗೆ ಶ್ರದ್ಧಾಂಜಲಿ

ಕೊಪ್ಪಳ,: ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟ ಪುನೀತ್ ರಾಜಕುಮಾರ ಅಕಾಲಿಕ ನಿಧನದ ಹಿನ್ನೆಲೆ ಭಾನುವಾರ ಸಂಜೆ ನಗರದ ಶ್ರೀಲಕ್ಷ್ಮಿ ಚಿತ್ರಮಂದಿರದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಶ್ರೀಲಕ್ಷ್ಮಿ ಚಿತ್ರಮಂದಿರದ ಮಾಲಿಕರಾದ ವಿರೇಶ ಮಹಾಂತಯ್ಯನಮಠ ಅವರು ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಅಧ್ಬುತ ಅಭಿನಯದಿಂದ ಜನರ ಮನಸ್ಸನ್ನು ಗೆದ್ದಿದೆ ಕನ್ನಡ ಚಿತ್ರರಂಗದ ಜನಪ್ರಿಯ ನಟ ಪುನೀತ ರಾಜಕುಮಾರ ಅಕಾಲಿಕ ನಿಧನದಿಂದ ರಾಜ್ಯದಲ್ಲಿ ಪ್ರತಿ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಶೋಕ ಸಾಗರದಲ್ಲಿ ಮುಳುಗಿತ್ತು. ಕನ್ನಡ ಚಿತ್ರರಂಗಕ್ಕೆ ಅತಿದೊಡ್ಡ ನಷ್ಟ ಅಲ್ಲದೆ ನಿರ್ಮಾಪಕರು …

ಕೊಪ್ಪಳ ಶ್ರೀಲಕ್ಷ್ಮಿ ಚಿತ್ರಮಂದಿರದಲ್ಲಿ ಪುನೀತ್ ರಾಜಕುಮಾರಗೆ ಶ್ರದ್ಧಾಂಜಲಿ Read More »

ಕರುನಾಡ ಕಂದನಿಗೆ ಭಾವಪೂರ್ಣ ಶ್ರದ್ಧಾಂಜಲಿ

ದೇವನಹಳ್ಳಿ: ರಾಜ್‍ಕುಮಾರ್ ಅವರಂತೆಯೇ ಪುನೀತ್ ಕೂಡ ಚಂದನವನದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಬೆಟ್ಟದ ಹೂವು ಚಿತ್ರದ ‘ರಾಮು’ ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದವರು ಅಪ್ಪು ಎಂದು ದೇವನಹಳ್ಳಿ ಪುರಸಭಾ ಸದಸ್ಯ ವೈ.ಆರ್.ರುದ್ರೇಶ್ ತಿಳಿಸಿದರು. ದೇವನಹಳ್ಳಿ ಪಟ್ಟಣದ ಸರೋವರಬೀದಿಯ ನೆಹರು ಮಕ್ಕಳ ಪಾರ್ಕ್ ನಲ್ಲಿ ಮಾರುತಿ ಯುವಕರ ಬಳಗದ ವತಿಯಿಂದ ಕನ್ನಡದ ಕಂದ …

ಕರುನಾಡ ಕಂದನಿಗೆ ಭಾವಪೂರ್ಣ ಶ್ರದ್ಧಾಂಜಲಿ Read More »

ರೈತರು ರಾಜ್ಯದಲ್ಲಿ 2023ಕ್ಕೆ ನನಗೆ ಅವಕಾಶ ನೀಡಿದರೆ ಯಾವುದೇ ರೈತ ಸಾಲಮಾಡದಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇನೆ: ಹೆಚ್.ಡಿ.ಕುಮಾರಸ್ವಾಮಿ:

ದೇವನಹಳ್ಳಿ :ರಾಜ್ಯದ ಜನತೆ ಹಾಗು ರೈತರು ನನನೆ 2023ಕ್ಕೆ ಮತ್ತೊಂದು ಅವಕಾಶ ನೀಡಿದರೆ ರಾಜ್ಯದಲ್ಲಿ ಯವುದೇ ರೈತ್ ಸಾಲ ಮಾಡದಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇನೆ. ರಾಜ್ಯದ 6.5 ಕೋಟಿ ಜನತೆಯ ಬದುಕು ಉಳಿಸಬೇಕಾದರೆ ಒಂದು ಅವಕಾಶ ನೀಡಿ ಇದು ಕೊನೆ ಹೋರಾಟ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.ದೇವನಹಳ್ಳಿ ಪಟ್ಟಣದ ಜೆಡಿಎಸ್ ಪಕ್ಷದ ಭವನದ ಎರಡನೇ ಅಂತಸ್ಥಿನ ಹಾಗೂ ಪಿ.ಎಲ್.ಡಿ ಬ್ಯಾಂಕ್ ವಿಕಾಸ ಭವನದ ವಾಣಿಜ್ಯ ಮಳಿಗೆಯ ಮೊದಲ ಅಂತಸ್ಥಿನ ಕಟ್ಟಡದ ಉದ್ಘಾಟನೆಮಾಡಿ ಮಾತನಾಡಿದ ಅವರು 2023ಕ್ಕೆ …

ರೈತರು ರಾಜ್ಯದಲ್ಲಿ 2023ಕ್ಕೆ ನನಗೆ ಅವಕಾಶ ನೀಡಿದರೆ ಯಾವುದೇ ರೈತ ಸಾಲಮಾಡದಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇನೆ: ಹೆಚ್.ಡಿ.ಕುಮಾರಸ್ವಾಮಿ: Read More »

ನಿಯಂತ್ರಣ ತಪ್ಪಿ ಭೀಕರವಾಗಿ ಕೆರೆಗೆ ಉರುಳಿ ಬಿದ್ದ KSRTC ಬಸ್

ಚಿಕ್ಕಬಳ್ಳಾಪುರ: ನಿಯಂತ್ರಣ ತಪ್ಪಿ ಕೆರೆಗೆ ಕೆಎಸ್ಆರ್​​ಟಿಸಿ ಉರುಳಿ ಬಿದ್ದ ಘಟನೆ ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ನಡೆದಿದೆ. ಯಲ್ಲಂಪಲ್ಲಿ ಕೆರೆಯ ನೀರಿನಲ್ಲಿ ಸಾರಿಗೆ ಬಸ್ ಮುಳುಗಿದೆ.ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಾಗೇಪಲ್ಲಿಯಿಂದ ಚಿಂತಾಮಣಿ ಕಡೆಗೆ ಕೆಎಸ್​​ಆರ್​ಟಿಸಿ ಬಸ್​ ಬರುತ್ತಿತ್ತು. ಇನ್ನು ಬಸ್​ ಕೆರೆಗೆ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದರು. ಇದೀಗ ಬಸ್​ ಮೇಲಕ್ಕೆ ಎತ್ತುವ ಕಾರ್ಯ ಮುಂದುವರಿದಿದೆ.

ಚಿಲ್ಕರಾಗಿ ಗ್ರಾಮದಲ್ಲಿ 5ಎ ಕಾಲುವೆ ಜಾರಿಗಾಗಿ 352ನೇ ದಿನಕ್ಕೆ ಕಾಲಿಟ್ಟ ರೈತರ ಅನಿರ್ದಿಷ್ಟಾವಧಿ ಧರಣಿ

ಮಸ್ಕಿ :ಮಸ್ಕಿ ಕ್ಷೇತ್ರದ 58ಕ್ಕೂ ಹೆಚ್ಚು ಹಳ್ಳಿಗಳ ರೈತರ ಜೀವನಾಡಿ ಯೋಜನೆಯಾದ ನಾರಾಯಣಪುರ ಬಲದಂಡೆ 5ಎ ಕಾಲುವೆ ಜಾರಿಗಾಗಿ ಕಳೆದ 13 ವರ್ಷಗಳ ಹೋರಾಟದಲ್ಲಿ ಕಳೆದ ನವೆಂಬರ್ 20 ರಂದು ಪಾಮನಕಲ್ಲೂರಿನಲ್ಲಿ ರೈತರು ಆರಂಭಿಸಿದ ಅನಿರ್ದಿಷ್ಟಾವಧಿ ಧರಣಿ ಚಿಲ್ಕರಾಗಿ ಗ್ರಾಮದಲ್ಲಿ 352 ನೇ ದಿನಕ್ಕೆ ಶನಿವಾರ ಕಾಲಿಟ್ಟಿದೆ ಸರ್ಕಾರ ಮತ್ತು ಜನಪ್ರತಿನಿಧಿಗಳ ದ್ವಂದ್ವ ನಿಲುವುಗಳನ್ನು ಧಿಕ್ಕರಿಸಿರುವ ರೈತರು ಯೋಜನೆ ಜಾರಿ ಗೊಂಡು ರೈತರ ಭೂಮಿಗಳಿಗೆ ನೀರು ಹರಿಯುವವರೆಗೂ ಹೋರಾಟ ಕೈ ಬಿಡುವುದಿಲ್ಲವೆಂದು ತಿರ್ಮಾನಿಸಿದ್ದಾರೆ ಜನರು ಜನಪ್ರತಿನಿಧಿಗಳಿಗೆ ಅಧಿಕಾರ …

ಚಿಲ್ಕರಾಗಿ ಗ್ರಾಮದಲ್ಲಿ 5ಎ ಕಾಲುವೆ ಜಾರಿಗಾಗಿ 352ನೇ ದಿನಕ್ಕೆ ಕಾಲಿಟ್ಟ ರೈತರ ಅನಿರ್ದಿಷ್ಟಾವಧಿ ಧರಣಿ Read More »

ಅಪಘಾತ : ವೃದ್ಧೆ ಸಾವು

ತುಮಕೂರು: ಕೊರಟಗೆರೆ ತಾಲ್ಲೂಕು ಜೆಟ್ಟಿ ಅಗ್ರಹಾರ ಗ್ರಾಮದಲ್ಲಿ ಅತಿವೇಗವಾಗಿ ಬಂದ  ಖಾಸಗಿ ಬಸ್ಸು ಹರಿದು ಥರಟಿ ಗ್ರಾಮದ ಕೆಂಪಕ್ಕ(65) ಎಂಬುವವರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಕೊರಟಗೆರೆ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ನಾಗರಾಜು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Translate »
Scroll to Top