ಜಿಲ್ಲೆಗಳು

ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ದೇವನಹಳ್ಳಿ:ಕೆಲವೊಂದು ಸಂದರ್ಭಗಳಲ್ಲಿ ರಕ್ತಕ್ಕಾಗಿ ಪರದಾಡಿರುವ ಜನರಿಗೆ ಮಾತ್ರ ರಕ್ತದ ಬೆಲೆ ಏನು ಎಂಬುದು ಅರಿವಿರುತ್ತದೆ ಆದ್ದರಿಂದ ಆರೋಗ್ಯವಂತ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗಿ ಕಷ್ಟದಲ್ಲಿರುವವರ ಪ್ರಾಣ ಉಳಿಸಬೇಕೆಂದು ಶ್ರೀ ಸಾಯಿ ಇಂಟರ್ನ್ಯಾಷನಲ್ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ ಕೆ.ಎನ್.ಮೂರ್ತಿ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ಕಸಬಾ ಹೋಬಳಿಯ ಆವತಿ ಬಳಿಯ ಶ್ರೀ ಸಾಯಿ ಇಂಟರ್ನ್ಯಾಷನಲ್ ಚಾರಿಟಬಲ್ ಟ್ರಸ್ಟ್ ನ ಶ್ರೀ ಸಾಯಿ ಮಧ್ಯಪಾನ ಮತ್ತು ಮಾದಕ ವ್ಯಸನಿಗಳ ಪರಿವರ್ತನಾ ಕೇಂದ್ರದಲ್ಲಿ ರಾಷ್ಟ್ರೋತ್ಥಾನ ರಕ್ತನಿಧಿ ಇವರ ಸಹಯೋಗದಲ್ಲಿ ಸ್ವಯಂ …

ಸ್ವಯಂ ಪ್ರೇರಿತ ರಕ್ತದಾನ ಶಿಬಿರ Read More »

ಒನಕೆ ಓಬವ್ವ ಜಯಂತಿ ಆಚರಣೆ

ಕೊಪ್ಪಳ,: ಸರ್ಕಾರ ಪ್ರಥಮ ಬಾರಿಗೆ ಒನಕೆ ಓಬವ್ವ ಜಯಂತಿ ಆಚರಣೆಗೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಸಂಘಟನೆಗಳು ಸೇರಿ ಮಹಾನ್ ಹೋರಾಟಗಾರ್ತಿ ನಾಡಿನ ಹೆಮ್ಮೆಯ ದಿಟ್ಟ ಮಹಿಳೆ ಒನಕೆ ಓಬವ್ವ ರವರ ಜನ್ಮದಿನಾಚರಣೆ ಆಚರಿಸಲಾಯಿತು.ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೇಗಾರ ಅವರು ಒನಕ್ಕೆ ಓಬವ್ವ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿ, ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿ, ಜಯಂತಿ ಆಚರಣೆಯನ್ನು …

ಒನಕೆ ಓಬವ್ವ ಜಯಂತಿ ಆಚರಣೆ Read More »

ಒಪೆಕ್ ಆಸ್ಪತ್ರೆಯಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ

ರಾಯಚೂರು : ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ವತಿಯಿಂದ ರಾಜೀವಗಾಂಧಿ ಸೂಪರ್ ಸ್ಷೆಷಾಲಿಟಿ ಒಪೆಕ್ ಆಸ್ಪತ್ರೆಯ ಸಹಯೋಗದಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.ರಾಜೀವಗಾಂಧಿ ಸೂಪರ್ ಸ್ಷೆಷಾಲಿಟಿ ಒಪೆಕ್ ಆಸ್ಪತ್ರೆಯ ವಿಶೇಷ ಅಧಿಕಾರಿ ಡಾ|| ನಾಗರಾಜ ಗದ್ವಾಲ್ ಪತ್ರಕರ್ತರ ಆರೋಗ್ಯ ತಪಾಸಣೆಗೆ ವಿಶೇಷ ಕೋಣೆ ವ್ಯವಸ್ಥೆ ಕಲ್ಪಿಸಿ ಉಚಿತ ಆರೋಗ್ಯ ತಪಾಸಣೆಗೆ ಚಾಲನೆ ನೀಡಿ, ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಆರೋಗ್ಯದ ಕಡೆ ಗಮನಹರಿಸಬೇಕು ಮತ್ತು ಇಂತಹ ಶಿಬಿರದ ಸದುಪಯೋಗ ಪಡೆಯುವಂತೆ …

ಒಪೆಕ್ ಆಸ್ಪತ್ರೆಯಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ Read More »

ಟಿ.ಬಿ.ಎ ಗಣಿ ಕಾರ್ಮಿಕರಿಗೆ ಬಾಕಿ ಇರುವ ವೇತನ, ಪಿ.ಎಫ್, ಬೋನಸ್, ಗ್ರಾಚುಟಿ, ಭದ್ರತೆ ಗೆ ಆಗ್ರಹಿಸಿ ಬಳ್ಳಾರಿಯ ವಿವಿಧ ಇಲಾಖೆಯ ಕಛೇರಿಗಳ ಮುಂದೆ ಪ್ರತಿಭಟನೆ

ಬಳ್ಳಾರಿ : ಇಂದು ಎಐಯುಟಿಯುಸಿ ಗೆ ಸಂಯೋಜಿತ ಗೊಂಡ ಸಂಯುಕ್ತ ಗಣಿ ಕಾರ್ಮಿಕರ ಸಂಘದ ವತಿಯಿಂದ ಹರಗಿನದೋಣಿ ಟಿ.ಬಿ.ಎ ಕಬ್ಬಿಣ ಅದಿರು ಮತ್ತು ರೆಡ್ ಆಕ್ಸೈಡ್ ಗಣಿಯ ಕಾರ್ಮಿಕರು ತಮ್ಮ ನ್ಯಾಯಬದ್ದ ಬೇಡಿಕೆಗಳಿಗಾಗಿ ಮಾನ್ಯ ಜಿಲ್ಲಾಧಿಕಾರಿ/ ಸಿ.ಇ.ಸಿ ಸದಸ್ಯರಿಗೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಹಾಯಕ ನಿರ್ದೇಶಕರಿಗೆ, ಪ್ರಾದೇಶಿಕ ಕಾರ್ಮಿಕ ಆಯುಕ್ತರು (ಕೇಂದ್ರ) ಹಾಗು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಇವರಿಗೆ ಪ್ರತಿಬಟನೆ ನಡೆಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಸಂಯುಕ್ತ …

ಟಿ.ಬಿ.ಎ ಗಣಿ ಕಾರ್ಮಿಕರಿಗೆ ಬಾಕಿ ಇರುವ ವೇತನ, ಪಿ.ಎಫ್, ಬೋನಸ್, ಗ್ರಾಚುಟಿ, ಭದ್ರತೆ ಗೆ ಆಗ್ರಹಿಸಿ ಬಳ್ಳಾರಿಯ ವಿವಿಧ ಇಲಾಖೆಯ ಕಛೇರಿಗಳ ಮುಂದೆ ಪ್ರತಿಭಟನೆ Read More »

ಜಿಲ್ಲಾ ಕಸಾಪ ಚುನಾವಣೆಗೆ ಈ ಬಾರಿ ಬದಲಾವಣೆ ಅಗತ್ಯ : ಕೆ.ಮಹಾಲಿಂಗಯ್ಯ

ದೇವನಹಳ್ಳಿ :ಕನ್ನಡ ಸಾಹಿತ್ಯಪರಿಷತ್ತು ಚುನಾವಣೆ ಈ ಬಾರಿ ಅಗತ್ಯ ಬದಲಾವಣೆ ತರಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿಕೆ.ಮಹಾಲಿಂಗಯ್ಯ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ವೇಳೆಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ, ಭಾಷೆ, ನಾಡು-ನುಡಿಯ ಏಳಿಗೆಗಾಗಿ ಸಾಹಿತ್ಯಾತ್ಮಕ ಸಂಘಟನೆ ಇಂದು ಅನಿವಾರ್ಯವಾಗಿದೆ. ಅದಕ್ಕಾಗಿ ಈ ಬಾರಿಯಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಬೇಕು …

ಜಿಲ್ಲಾ ಕಸಾಪ ಚುನಾವಣೆಗೆ ಈ ಬಾರಿ ಬದಲಾವಣೆ ಅಗತ್ಯ : ಕೆ.ಮಹಾಲಿಂಗಯ್ಯ Read More »

ಮರ್ಲಾನಹಳ್ಳಿ ಯಲ್ಲಿ ಗೌರಿ ಮಕ್ಕಳ ಹಾಡು

ಕಾರಟಗಿ: ಜನಪದ ಕಲೆ ಸಂಸ್ಕೃತಿ ಯನ್ನು ಉಳಿಸುವಲ್ಲಿ ಹಳ್ಳಿ ಜನಗಳ ಪಾತ್ರ ದೂಡ್ಡದು ಆಧುನಿಕ ಯುಗದಲ್ಲಿ ಜನಪದ ಕಲೆ ಮರೆಯಾಗುತ್ತಿದೆ ಸದ್ಯ ನಮ್ಮ ತೆಲೆಮಾರಿನ ಜನಕೂಡ ಹಾಡುಲುಬರುವುದಿಲ್ಲಾ ನಮ್ಮ ಇಂದಿನ ತೆಲೆಮಾರಿನವರ ಹಾಡನ್ನು ನಾವು ಸ್ವಲ್ಪ ಕಲಿತುಕೊಂಡು ಹಾಡುತ್ತಿದ್ದೆ ವೆ ಎಂದು ಹುಳ್ಕಿಹಾಳಗ್ರಾಮದ ಹನುಮಮ್ಮ ಹೆಳಿದರು.ನಂತರ ತಮ್ಮ ಸಂಗಡಿಗರೊಂದಿಗೆ ಗ್ರಾಮದ ಮನೆ ಮನೆಗೆ ಗೌರಿ ಹಾಡನ್ನು ಹಾಡುತ್ತಾ ಸಾಗಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ಅಂಗಡಿಯಿಂದ ಅಂಡಗಿಗೆ ಅಧಿಕಾರ ಹಸ್ತಾಂತರ ಬಹುತೇಕ ಖಚಿತ—ಹನುಮಂತಪ್ಪ ಅಂಡಗಿ

ಕುಷ್ಟಗಿ : ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಶ ಪರಿಷತ್ತಿನ ಅಧ್ಶಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಶರಣೇಗೌಡರು ಸಾಹಿತಿಗಳಲ್ಲˌ.ವೀರಣ್ಣ ನಿಂಗೋಜಿಯವರು ಈಗಾಗಲೇ ಒಂದು ಸಾರಿ ಅಧ್ಶಕ್ಷರಾಗಿದ್ದಾರೆ.ಹೀಗಾಗಿ ನನಗೆ ಜಿಲ್ಲೆಯಾದ್ಶಂತ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಶಕ್ತವಾಗುತ್ತಿದೆ ಎಂದು ಸರಕಾರಿ ಬಾಲಕಿಯರ ಪ್ರೌಢ ಶಾಲೆ ಕುಷ್ಟಗಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುಣಾವಣೆ ಅಭ್ಯರ್ಥಿ ಹನುಮಂತಪ್ಪ ಅಂಡಗಿ ಹೇಳಿದರು. ನಂತರ ಮಾತನಾಡಿದ ಅವರು ಹೀಗಾಗಿ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಶ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಅಧ್ಶಕ್ಷರಾದ ರಾಜಶೇಖರ ಅಂಗಡಿ ಅವರಿಂದ ಹನುಮಂತಪ್ಪ ಅಂಡಗಿ …

ಅಂಗಡಿಯಿಂದ ಅಂಡಗಿಗೆ ಅಧಿಕಾರ ಹಸ್ತಾಂತರ ಬಹುತೇಕ ಖಚಿತ—ಹನುಮಂತಪ್ಪ ಅಂಡಗಿ Read More »

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ

ಕುಷ್ಟಗಿ : ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಗಳಾದ ನಾಡೋಜ ಡಾ. ಮಹೇಶ ಜೋಶಿ ಹಾಗೂ ಕೊಪ್ಪಳ ಜಿಲ್ಲಾ ಅಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಗಳಾದ ವೀರಪ್ಪ ನಿಂಗೊಜಿಯವರನ್ನ ಬೆಂಬಲಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ವಿಜಯಶಾಲಿಗಳಾಗಲೆಂದು ಚಿಕ್ಕವಂಕಲಕುಂಟಾ ಮಾರುತೇಶ್ವರ ದೇವಸ್ಥಾನದಿಂದ ಕುಷ್ಟಗಿಯ ಮದ್ಧಾನೇಶ್ವರ ಮಠದವರೆಗೆ ಪಾದಯಾತ್ರೆಯನ್ನು ಪ್ರಾರಂಭಿಸಿದೆನು. ಸಮಸ್ತ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರುಗಳು ಬೆಂಬಲಿಸಿ ಮತವನ್ನು ನೀಡಿ ಬಾರಿ ಬಹುಮತದಿಂದ ಗೆಲ್ಲಿಸಬೇಕೆಂದು ಪ್ರಾರ್ಥನೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸೋಮ ವಂಶ ಕ್ಷತ್ರಿಯ ಕುಲ ತಿಲಕ ಸಹಸ್ರ ಬಾಹು ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ

ಕುಷ್ಟಗಿ :ದಿನಾಂಕ ೧೧ ರಂದು ಕುಷ್ಟಗಿಯ ಎಸ್.ಎಸ್.ಕೆ.ಸಮಾಜದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸೋಮ ವಂಶ ಕ್ಷತ್ರಿಯ ಕುಲ ತಿಲಕ ಸಹಸ್ರ ಬಾಹು ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಯನ್ನು ಆಚರಿಸಲಾಗುತ್ತದೆ. ಅಡವಿರಾಯ ದೇವಸ್ಥಾನದ ಹಿಂದೆ ಇರುವ ಶ್ರೀಅಂಭಾ ಭವಾನಿ ದೇವಸ್ಥಾನದ ಪ್ಲಾಟನಲ್ಲಿ ಬೆಳಿಗ್ಗೆ ಸಮಾಜದ ಎಲ್ಲಾ ಮುಖಂಡರು ಸೇರಿ ನಗರದ ಪ್ರಮುಖ ರಸ್ತೆಗಳ ಮುಖಾಂತರ ಬೈಕ್ ರ್ಯಾಲಿ ನಡೆಸಿ ತಹಶಿಲ್ದಾರರ ಕಚೇರಿಗೆ‌ ತೆರಳಿ ತಹಶಿಲ್ದಾರರ ಮುಖಾಂತರ ಮಾನ್ಯ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ …

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸೋಮ ವಂಶ ಕ್ಷತ್ರಿಯ ಕುಲ ತಿಲಕ ಸಹಸ್ರ ಬಾಹು ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ Read More »

ಸರಕಾರಿ ಪ್ರೌಢಶಾಲೆ ಚಳಗೆರಾ ದಲ್ಲಿ ಕಾನೂನು ಅರಿವು ಮತ್ತು ಮಕ್ಕಳ ಹಕ್ಕುಗಳು ಕುರಿತು ವಿಶೇಷ ಉಪನ್ಯಾಸ” ಕಾರ್ಯಕ್ರಮ

ಕುಷ್ಟಗಿ:- ತಾಲೂಕಿನ ಸರ್ಕಾರಿ ಪ್ರೌಢಶಾಲೆ ಚಳಗೇರಾ ದಲ್ಲಿ ಕಾನೂನು ಅರಿವು ಮತ್ತು ಮಕ್ಕಳ ಹಕ್ಕುಗಳ ಕಾರ್ಯಕ್ರಮಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಹಾಗೂ ಶಿಕ್ಷಕರಾದ ಅರವಿಂದ ಕುಮಾರ್ ದೇಸಾಯಿ ಅವರು ವಿಶೇಷ ಉಪನ್ಯಾಸ ನೀಡಿ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ ವಿಷಯಗಳ ಕುರಿತು ಉಪನ್ಯಾಸ ನೀಡಿ ಕಾನೂನುಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು ಮಕ್ಕಳೊಂದಿಗೆ ಸಂವಾದ ನಡೆಸಿ ಮಕ್ಕಳ ಸಂದೇಹಗಳಿಗೆ ಉತ್ತರಿಸಿದರು.ಹಿರಿಯ ಶಿಕ್ಷಕಿಯಾದ ವಿಶಾಲಕ್ಷಮ್ಮ ಕಾರ್ಯಕ್ರಮ ಕುರಿತು ಮಾತನಾಡಿದರು. …

ಸರಕಾರಿ ಪ್ರೌಢಶಾಲೆ ಚಳಗೆರಾ ದಲ್ಲಿ ಕಾನೂನು ಅರಿವು ಮತ್ತು ಮಕ್ಕಳ ಹಕ್ಕುಗಳು ಕುರಿತು ವಿಶೇಷ ಉಪನ್ಯಾಸ” ಕಾರ್ಯಕ್ರಮ Read More »

Translate »
Scroll to Top