ಕೊಪ್ಪಳ

ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲಿಯೇ 6 ಮಂದಿ ಮೃತ್ಯು

ಕೊಪ್ಪಳ: ಲಾರಿ ಮತ್ತು ಕಾರು ನಡುವೆ ಅಪಘಾತ ಉಂಟಾಗಿದ್ದು, ಸ್ಥಳದಲ್ಲಿಯೇ ಆರು ಮಂದಿ ಮೃತಪಟ್ಟ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ನಡಿದೆ.

ಕೊಪ್ಪಳ ನಗರದ ಜಿಲ್ಲಾ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಬೇಸಿಗೆ

ಕೊಪ್ಪಳ: ಕಾಲದ ಹಣ್ಣು ಆದ ಮಾವು ಮೇಳ ಆರಂಭವಾಗಿದೆ. ಇದೇ ಮೇ 30 ರವರೆಗೆ ತೋಟಗಾರಿಕೆ ಇಲಾಖೆ ಮಾವು ಮೇಳ ಆಯೋಜಿಸಿದೆ. ಮಾವು ಮೇಳವನ್ನು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರು ಸೋಮವಾರ ದಂದು ಚಾಲನೆ ನೀಡಿದರು. ಮಾವು ಮೇಳದಲ್ಲಿ ವಿವಿಧ ಬಗೆಯ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಎಂಟು ದಿನಗಳ ವರೆಗೆ ನಡೆಯುತ್ತಿದ್ದು, ಮಾವು …

ಕೊಪ್ಪಳ ನಗರದ ಜಿಲ್ಲಾ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಬೇಸಿಗೆ Read More »

ಕೊಪ್ಪಳ ಮಳೆ ಹಾನಿ ಪ್ರದೇಶಕ್ಕೆ ಶಾಸಕ ಹಿಟ್ನಾಳ ಭೇಟಿ, ಪರಿಹಾರದ ಭರವಸೆ

ಕೊಪ್ಪಳ,: ಈ ವರ್ಷ ಕೊಪ್ಪಳದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಅಪಾರ ಹಾನಿಯೂ ಸಂಭವಿಸಿದೆ. ಶಾಸಕರು, ಅಧಿಕಾರಿಗಳು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಪರಿಹಾರ ಒದಗಿಸುವ ಭರವಸೆ ಕೊಟ್ಟರು. ಕೊಪ್ಪಳ ತಾಲೂಕಿನ ಹಿರೇಹಳ್ಳ ಜಲಾಶಯ ಒಂದೇ ದಿನದಲ್ಲಿ ಭರ್ತಿಯಾಗಿದ್ದು ಶುಕ್ರವಾರ ನಾಲ್ಕು ಗೇಟುಗಳ ಮೂಲಕ ಅಪಾರ ಪ್ರಮಾಣದ ನೀರು ಹೊರಬಿಡಲಾಗಿದೆ. ಹಿರೇಹಳ್ಳದುದ್ದಕ್ಕೂ ಅಲ್ಲಲ್ಲಿ ನಿರ್ಮಿಸಲಾಗಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ತುಂಬಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಎರಡು …

ಕೊಪ್ಪಳ ಮಳೆ ಹಾನಿ ಪ್ರದೇಶಕ್ಕೆ ಶಾಸಕ ಹಿಟ್ನಾಳ ಭೇಟಿ, ಪರಿಹಾರದ ಭರವಸೆ Read More »

62 ಜನ ಅಂಗವಿಕಲರಿಗೆ ನರೇಗಾದಡಿ ಪ್ರತ್ಯೇಕ ಕೆಲಸ

ಕಾರಟಗಿ : ಈ ಅಂಗವಿಕಲರದ್ದು ಒಬ್ಬೊಬ್ಬರದ್ದು ಒಂದೊಂದು ಕಥೆ. ಅವರ ಎಲ್ಲ ಸಮಸ್ಯೆಗಳ ಪಯಣಕ್ಕೆ ನರೇಗಾ ಯೋಜನೆ ಊರುಗೋಲು ಆಗಿದೆ ! ಕಾರಟಗಿ ತಾಲೂಕಿನ ಯರಡೋಣ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ 62 ಅಂಗವಿಕಲರಿಗೆ ಪ್ರತ್ಯೇಕವಾಗಿ ಎನ್ ಎಂಆರ್ ತೆಗೆದು ಕಾಲುವೆ ಹೂಳೆತ್ತುವ ಕೆಲಸ ನೀಡಲಾಗಿತ್ತು. ಈ ಕೆಲಸದಲ್ಲಿ ದೈಹಿಕ ನ್ಯೂನ್ಯತೆ ಎದುರಿಸುತ್ತಿರುವ ಅಂಧರು, ಬುದ್ಧಿಮಾಂದ್ಯರು, ಕಾಲು ಇಲ್ಲದವರು, ಕುಷ್ಠರೋಗ ನಿವಾರಿತರು, ಮೂಗರು, ಕಿವುಡರು, ಕುಬ್ಜತೆ ಹೊಂದಿದವರು ಹೀಗೆ ಕಷ್ಟದ ಬದುಕು ಸವೆಸುತ್ತಿರುವ ವಿಕಲಚೇತನರು ನರೇಗಾದಡಿ ಕೆಲಸ ನಿರ್ವಹಿಸಿದರು. …

62 ಜನ ಅಂಗವಿಕಲರಿಗೆ ನರೇಗಾದಡಿ ಪ್ರತ್ಯೇಕ ಕೆಲಸ Read More »

ಕೆಸರುಗದ್ದೆಯಂತಾದ ಕುಷ್ಟಗಿ ಹಳೆ ಪ್ರವಾಸಿ ಮಂದಿರ

ಕುಷ್ಟಗಿ ; ಸತತವಾಗಿ ವಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕುಷ್ಟಗಿಯ ಹಳೇ ಪ್ರವಾಸಿ ಮಂದಿರವು ಕೆಸರು ಗದ್ದೆಯಂತೆ ಆಗಿದ್ದು ಕುಷ್ಟಗಿ ಲೋಖೋಪಯೋಗಿ ಇಲಾಖೆ ಸ್ವಚ್ಛತೆ ಗಳಿಸಿ ಮಳೆ ನೀರನ್ನು ಒಂದು ಕಡೆ ಹೋಗುವಂತೆ ಮಾಡಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಪ್ರವಾಸಿ ಮಂದಿರಕ್ಕೆ ಶ್ರೀ ಬಸವೇಶ್ವರ ಸರ್ಕಲ್ ನಿಂದ ಮಳೆ ನೀರು ನೇರವಾಗಿ ಬಂದು ಹಳೇ ಪ್ರವಾಸಿ ಮಂದಿರಕ್ಕೆ ಸೇರುತ್ತಿದ್ದು ನೇರವಾಗಿ ಪ್ರವಾಸಿ ಮಂದಿರದೊಳಗೆ ನುಗ್ಗುತ್ತಿದೆ ನುಗ್ಗಿದ ನೀರು ಬೇರೆಗಡೆ ಹೋಗದ ಕಾರಣ ಶೇಖರಣೆಗೊಂಡ ನೀರು …

ಕೆಸರುಗದ್ದೆಯಂತಾದ ಕುಷ್ಟಗಿ ಹಳೆ ಪ್ರವಾಸಿ ಮಂದಿರ Read More »

ಬಹಳ ಶಾಂತಿಯುತವಾಗಿ ನೆಡೆದ ಪ್ರತಿಭಟನೆ

ಕುಷ್ಟಗಿ : ಪರಿಶಿಷ್ಟ ಪಂಗಡ ಜಾತಿ ಜನಾಂಗಕ್ಕೆ ಶೇ%೭.೫ ಹಾಗೂ ಪರಿಶಿಷ್ಟ ಜಾತಿ ಜನಾಂಗಕ್ಕೆ ೧೫ ರಿಂದ ಶೇ% ೧೭ ರಷ್ಟು ಮಿಸಲಾತಿ ಹೆಚ್ವಿಸಬೇಕು ಎಂದು ಬೆಂಗಳೂರಿನ ವಿಧಾನಸೌಧ ಮುಂಬಾಗದ ಪ್ರೀಡಂ ಪಾರ್ಕ ನಲ್ಲಿ ವಾಲ್ಮೀಕಿ ಸಮಾಜದ ದಾವಣಗೇರಿ ಜಿಲ್ಲೆ ಹರಿಹರ ತಾಲೂಕು ಪ್ರಸನ್ನಾನಂದ ಪುರಿ ಸ್ವಾಮೀಜಿ ನಿರಂತರ ಸರಕಾರದ ವಿರುದ್ಧ ಪ್ರತಿಭಟನೆ ಕುಳಿತ ಹಿನ್ನಲೆ ಸ್ವಾಮೀಜಿಗೆ ಬೆಂಬಲಿಸಿ ಕೊಪ್ಪಳ ಜಿಲ್ಲೆ ಕುಷ್ಟಗಿ ವಾಲ್ಮೀಕಿ ಸಮಾಜದ ಮುಖಂಡರು, ಪರಿಶಿಷ್ಟ ಜಾತಿ ಮುಖಂಡರು ಸೇರಿದಂತೆ ಇನ್ನಿತರ ಹಿಂದುಳಿದ ವರ್ಗದ …

ಬಹಳ ಶಾಂತಿಯುತವಾಗಿ ನೆಡೆದ ಪ್ರತಿಭಟನೆ Read More »

ಸ.ಹಿ.ಪ್ರಾ.ಶಾಲೆಮಾರುತಿನಗರ ಮರ್ಲಾನಹಳ್ಳಿ ಯಲ್ಲಿ ಕಲಿಕಾ ಚೇತರಿಕೆ ಜಾಗೃತಿ ಜಾಥ

ಕಾರಟಗಿ : ಎತ್ತಿನ ಬಂಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಕ್ಷಕರು ಕಲಿಕಾ ಚೇತರಿಕೆ ಕಾರ್ಯಕ್ರಮದ ಬಗ್ಗೆ ರಸ್ತೆಯುದ್ದಕ್ಕೂ ವಿವರಿಸುತ್ತ ವಿಶಿಷ್ಟ ರೀತಿಯಲ್ಲಿ ಜನಮನ ಸೆಳೆದರು ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕೋವಿಡ್ ಸಂಕಷ್ಟದಲ್ಲಿ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವ ಪರಿಸ್ಥಿತಿ ಬಂದಿತ್ತು ಆದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಇಲಾಖೆ ಆನ್ಲೈನ್ ಕ್ಲಾಸ್ ಮಾಡುವ ಮೂಲಕ ಮಕ್ಕಳ ಬೌದ್ಧಿಕಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಯಿತು. ಅಲ್ಲದೆ ಈ ವರ್ಷದಿಂದ ಕಲಿಕಾ ಕ್ಷೇತ್ರಕ್ಕೆ ಎನ್ನುವ ವಿಶೇಷ ಕಾರ್ಯಕ್ರಮದ …

ಸ.ಹಿ.ಪ್ರಾ.ಶಾಲೆಮಾರುತಿನಗರ ಮರ್ಲಾನಹಳ್ಳಿ ಯಲ್ಲಿ ಕಲಿಕಾ ಚೇತರಿಕೆ ಜಾಗೃತಿ ಜಾಥ Read More »

ಮನೆ ಕಳಿದುಕೊಂಡ ಫಲಾನುಭವಿಗಳಿಗೆ ಮನೆ ನಿರ್ಮಿಸಿ ಕೊಡುವಂತೆ ಶಾಸಕರಿಗೆ ಮನವಿ ಪತ್ರ

ಕುಷ್ಟಗಿ:- ಕೊಳಚೆ ನೀರಿನ ತೇವಾಂಶದಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ಗ್ರಾಮೀಣ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಸುವಂತೆ ಒತ್ತಾಯಿಸಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರಗೆ ತಾಲೂಕಿನ ಜಿ.ಗಂಗನಾಳ ಗ್ರಾಮದ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು. ಜಿ.ಗಂಗನಾಳ ಗ್ರಾಮದ ಎಸ್ಸಿ ಕಾಲೋನಿ ನಿವಾಸಿ ಹನುಮಂತಪ್ಪ ಗುಡದಪ್ಪ ಎಂಬುವವರುಗೆ ಸೇರಿದ ಮನೆಯಾಗಿದ್ದು ಮಾನ್ಯ ಶಾಸಕರು ನಮ್ಮ ಮನವಿಗೆ ಸ್ಪಂದಿಸಿ ವಸತಿ ಕಲ್ಪಿಸಿಕೊಡಬೇಕು. ಆದರೆ ಸಾಕಷ್ಟು ಬಾರಿ ಗುಮಗೇರಿ ಗ್ರಾಮ ಪಂಚಾಯತಗೆ ಮನವಿ ಸಲ್ಲಿಸಿದರು ಸಹ ಪ್ರಯೋಜನೆವಾಗಿಲ್ಲ. ಆದ್ದರಿಂದ ಶಾಸಕರು ಗ್ರಾಮದಲ್ಲಿ …

ಮನೆ ಕಳಿದುಕೊಂಡ ಫಲಾನುಭವಿಗಳಿಗೆ ಮನೆ ನಿರ್ಮಿಸಿ ಕೊಡುವಂತೆ ಶಾಸಕರಿಗೆ ಮನವಿ ಪತ್ರ Read More »

೩ನೇ ವಾರ್ಡನ್ನು ಅಭಿವೃದ್ಧಿ ಪಡಿಸಲು ಪುರಸಭೆ ನಿರ್ಲಕ್ಷಿಸಿದೆ

ಕುಷ್ಟಗಿ : ಪುರಸಭೆ ಆಡಳಿತ ಮಂಡಳಿ ಕಚೇರಿ ಪಟ್ಟಣದ ೩ನೇ ವಾರ್ಡನ್ನು ಅಭಿವೃದ್ಧಿ ಪಡಿಸಲು ಪುರಸಭೆ ನಿರ್ಲಕ್ಷಿಸಿದೆ ಆದ್ದರಿಂದ ಮೂಲಭೂತ ಸೌಕರ್ಯವನ್ನು ಒದಗಿಸಬೇಕು ಎಂದು ರವಾಸಿಗಳ ಸಂಘದ ಕಾರ್ಯಧರ್ಶಿ ಆಂಜನೇಯ ಲೋಕರೆ ಹೇಳಿದರು. ಇಲ್ಲಿನ ಹಳೇ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಷ್ಟಗಿ ಪಟ್ಟಣಕ್ಕೆ ಮೂರನೇ ವಾರ್ಡ್ ಬಹು ದೊಡ್ಡ ವಾರ್ಡ್ ಆಗಿದ್ದು ಮೂರನೇ ವಾರ್ಡ್ಗೆ ಬೇಕಾದ ಮೂಲಭೂತ ಸೌಕರ್ಯಗಳು ಇಲ್ಲ ಆದರೆವಾರ್ಡ್ ಸದಸ್ಯರನ್ನು ಬೇಟಿ ನೀಡಿ ಕೇಳಿದರೆ ನಮ್ಮ ವಾರ್ಡ್ಗೆ ೮೦ ಲಕ್ಷ ಅನುದಾನ …

೩ನೇ ವಾರ್ಡನ್ನು ಅಭಿವೃದ್ಧಿ ಪಡಿಸಲು ಪುರಸಭೆ ನಿರ್ಲಕ್ಷಿಸಿದೆ Read More »

ಗ್ರಾಮೀಣ ಕುಡಿಯುವ ನೀರು ಇಲಾಖೆ ಖಾಲಿ ಖಾಲಿ ಏಳುವವರು ಇಲ್ಲ ಕೇಳುವವರು ಇಲ್ಲ

ಕುಷ್ಟಗಿ : ಮದ್ಯಾಹ್ನ ೪ ಗಂಟೆಯಾದರು ಸಹ ಕುಷ್ಟಗಿ ಗ್ರಾಮೀಣ ಕುಡಿಯುವ ನೀರು ಇಲಾಖೆ ಖಾಲಿ ಖಾಲಿ ಏಳುವವರು ಇಲ್ಲ ಕೇಳುವವರು ಇಲ್ಲ ಇಲ್ಲಿ ಅಧಿಕಾರಿಗಳು ಮಾಡಿದ್ದೆ ಕಾರು ಬಾರು. ಹೌದು ಸಾರ್ವಜನಿಕ ಬಂಧುಗಳೇ ನಿಮಗೆ ತಿಳಿಯಬೇಕಾದ ಅಗತ್ಯ ವಿಷಯ ಇದೇ ಅದು ಎನೆಂದರೆ ಕುಷ್ಟಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಥೆ ಇದು ಗ್ರಾಮೀಣ ಪ್ರದೇಶದಿಂದ ಹಳ್ಳಿಯ ಜನ ಇಲಾಖೆಗೆ ಬಂದು ತಮ್ಮ ಗ್ರಾಮದ ಕುಡಿಯುವ ನೀರಿನ ಬಗ್ಗೆ ಮಾಹಿತಿ ಕೇಳಬೇಕು ಎಂದರೆ …

ಗ್ರಾಮೀಣ ಕುಡಿಯುವ ನೀರು ಇಲಾಖೆ ಖಾಲಿ ಖಾಲಿ ಏಳುವವರು ಇಲ್ಲ ಕೇಳುವವರು ಇಲ್ಲ Read More »

Translate »
Scroll to Top