ಬೆಂಗಳೂರು: ಏಪ್ರಿಲ್ 28ರ ರಾತ್ರಿ 09.30 ರ ಸುಮಾರಿಗೆ ಬೆಂಗಳೂರಿನ ಕೃಷ್ಣಪ್ಪ ಲೇಔಟ್ನಲ್ಲಿ ರಲ್ಲಿರುವ ಕಿಶೋರ್ ಮಾರ್ಕೆಟಿಂಗ್ ಗೋದಾಮಿಗೆ ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದಾಗಿ ಬೆಂಕಿ ತಗುಲಿದೆ ಎಂದು ತಿಳಿದು ಬಂದಿದೆ.
![](https://kannadanadunews.in/wp-content/uploads/2024/04/WhatsApp-Image-2024-04-29-at-12.22.50_eec9de76-576x1024.jpg)
![](https://kannadanadunews.in/wp-content/uploads/2024/04/WhatsApp-Image-2024-04-29-at-12.22.52_9a52dced-1024x768.jpg)
ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಪೈಪ್ಸಿಕೋ ಕಂಪನಿಯ ಲೇಸ್ ಕುರ್ ಕುರೆ ಮುಂತಾದ ಪದಾರ್ಥಗಳು ಮತ್ತು ಆಫೀಸಿಗೆ ಸಂಬಂಧಿಸಿದ ಕಂಪ್ಯೂಟರ್, ಪೀಠೋಪಕರಣಗಳು ಹಾಗೂ ಕಡತಗಳು ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಲೀ ಪ್ರಾಣಾಪಾಯವಾಗಲೀ ಆಗಿರುವುದಿಲ್ಲ. ಈ ಗೋದಾಮು ಶ್ರೀಯುತ ಬಸವರಾಜು ಚಿಟ್ಟನಡುಕು ಅವರಿಗೆ ಸೇರಿದ್ದಾಗಿರುತ್ತದೆ.
![](https://kannadanadunews.in/wp-content/uploads/2024/04/WhatsApp-Image-2024-04-29-at-12.22.52_b93836fd-1024x768.jpg)
Facebook
Twitter
LinkedIn
Telegram
WhatsApp
Email
Print