ಇಂದು ಬೆಳಿಗ್ಗೆ 11.45 ಕ್ಕೆ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು/ಬಳ್ಳಾರಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಗಿದಿದ್ದು, ಇಂದು ಬೆಳಿಗ್ಗೆ 11.45 ಕ್ಕೆ 24 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ಮೂಲಕ 34 ಸದಸ್ಯರು ಪೂರ್ಣ ಪ್ರಮಾಣದ ಸಂಪುಟ ಅಸ್ಥಿತ್ವಕ್ಕೆ ಬರಲಿದೆ.

ರಾಜಭವನಕ್ಕೆ ಮುಖ್ಯಮಂತ್ರಿ ಕಚೇರಿಯಿಂದ ಸಂದೇಶ ರವಾನಿಸಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗಾಜಿನ ಮನೆಯಲ್ಲಿ ವೇದಿಕೆ ಸಜ್ಜುಗೊಂಡಿದೆ. ವರಿಷ್ಠರ ಸಮ್ಮತಿ ಪಡೆದು ಅಂತಿಮ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿಗೆ ಆಗಮಿಸಿದ್ದು, ಈಗಾಗಲೇ ಸಚಿವರಾಗಿ ಆಯ್ಕೆ ಮಾಡಲಾದ ಎಲ್ಲಾರನ್ನು ಬೆಂಗಳೂರಿಗೆ ಕರೆಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಮಾಣ ವಚನ ಸ್ವೀಕರಿಸಲಿರುವ ನೂತನ ಸಚಿವರು

  1. ಈಶ್ವರ ಖಂಡ್ರೆ
  2. ಶಿವಾನಂದ ಪಾಟೀಲ್
  3. ಎಸ್.ಎಸ್ ಮಲ್ಲಿಕಾರ್ಜುನ
  4. ಡಾ. ಶರಣ್ ಪ್ರಕಾಶ್ ಪಾಟೀಲ್
  5. ಲಕ್ಷ್ಮಿ ಹೆಬ್ಬಾಳ್ಕರ್
  6. ಡಾ. ಹೆಚ್.ಸಿ ಮಹದೇವಪ್ಪ
  7. ಆರ್.ಬಿ ತಿಮ್ಮಾಪುರ
  8. ಹೆಚ್.ಕೆ. ಪಾಟೀಲ್
  9. ಕೃಷ್ಣ ಭೈರೇಗೌಡ
  10. ದಿನೇಶ್ ಗುಂಡೂರಾವ್
  11. ಚೆಲುವರಾಯ ಸ್ವಾಮಿ
  12. ಭೈರತಿ ಸುರೇಶ್
  13. ಸಂತೋಷ್ ಲಾಡ್
  14. ರಹೀಂ ಖಾನ್
  15. ಕೆ.ಎನ್ ರಾಜಣ್ಣ (ಮಧುಗಿರಿ)
  16. ಮಧುಬಂಗಾರಪ್ಪ
  17. ಮಾಂಕಾಳ ಸುಬ್ಬುವೈದ್ಯ
  18. ಶಿವರಾಜ್ ತಂಗಡಗಿ
  19. ಬಿ. ನಾಗೇಂದ್ರ
  20. ಬೋಸ್‌ರಾಜ್.
  21. ಕೆ.ವೆಂಕಟೇಶ್
  22. ಶರಣ ಬಸಪ್ಪ ದರ್ಶನಾಪೂರ್
  23. ಡಿ.ಸುಧಾಕರ್
  24. ಡಾ.ಎಂ.ಸಿ.ಸುಧಾಕರ್

Leave a Comment

Your email address will not be published. Required fields are marked *

Translate »
Scroll to Top