raichuru

ಏಕಾಏಕಿಯಾಗಿ ಸುರಿದ ಮಳೆ

ರಾಯಚೂರು , ಮಾ,19 : ರಾಯಚೂರು ನಗರದಲ್ಲಿ ಏಕಾಏಕಿಯಾಗಿ ಸುರಿದ ಮಳೆಯಿಂದ ಜನರು ಪರದಾಡುವಂತಾಗಿತ್ತು. ಬಿರುಗಾಳಿ, ಗುಡುಗು, ಮಿಂಚು ಸಹಿತ 1ತಾಸಿನ ವರೆಗೆ ಮಳೆ ಸುರಿದಿದ್ದು, ರಸ್ತೆ ಬದಿಯಲ್ಲಿ ವ್ಯಾಪಾರಕ್ಕೆದು ಹಾಕಿ ಕೊಡಿರುವ ಸೆಡ್ ಗಳು, ಛತ್ರಿ, ಮತ್ತು ರಸ್ತೆಯಲ್ಲಿ ಹಾಕಿರುವ ಪೋಲಿಸರ ಬ್ಯಾರಿಕೇಡ್ ಗಳು ಗಾಳಿಗೆ ಮುಗುಚಿ ಬಿದ್ದಿವೆ. ಅಲ್ಲದೇ ಚರಂಡಿಗಳು ತುಂಬಿ ಹರಿದಿದ್ದು, ಸಂಚಾರಕ್ಕೆ ತೋಂದರೆ ಉಂಟಾಗಿತ್ತು. ಕಳೆದ ನಾಲ್ಕೂ ಐದು ದಿನಗಳಿಂದ ನಗರದಲ್ಲಿ ಬಿಸಿಲಿನ ತಾಪಮಾನ ಹೆಚ್ಚಳಕ್ಕೆ ರಾಯಚೂರಿನ ಜನ ಸುಸ್ತಾಗಿ ಹೋಗಿದ್ದರು. …

ಏಕಾಏಕಿಯಾಗಿ ಸುರಿದ ಮಳೆ Read More »

ಹೋಳಿ ಹುಣ್ಣಿಮೆಯ ಸಂಭ್ರಮ

ರಾಯಚೂರು, ಮಾ,18 : ಹೋಳಿ ಹುಣ್ಣಿಮೆಯ ಅಂಗವಾಗಿ ನಗರದಲ್ಲಿ ಸಡಗರ ಸಂಭ್ರಮದಿಂದ ಬಣ್ಣ ಹಾಡುವ ಮೂಲಕ ಹೋಳಿ ಹಬ್ಬ ಆಚರಣೆ ಮಾಡಿದರು. ನಿನ್ನೆ ಸಂಜೆ ನಗರದ ಉಪ್ಪರವಾಡಿ ಬಡಾವಣೆಯಲ್ಲಿ ಭಜನೆ ಮಾಡುವ ಮೂಲಕ ಕಾಮದಹನ ಮಾಡಿದರು. ನಂತರ ಬೆಳಿಗ್ಗೆ ಯುವಕರು ಸಡಗರ ಸಂಭ್ರಮದಿಂದ ಒಬ್ಬರಿಗೊಬ್ಬರು ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಹೋಳಿ ಆಚರಣೆ ಮಾಡಿದರು. ನಂತರ ಉಪ್ಪರವಾಡಿ ಬಡಾವಣೆಯಲ್ಲಿ ಒಬ್ಬರಮೇಲೊಬ್ಬರು ನಿಂತುಕೊಂಡು ಗಡಿಗೆ ಹೊಡೆದು ಸಂಭ್ರಮಿಸಿದರು.

ಅಪ್ಪು ಇಲ್ಲದೇ ಮೊದಲನೆ ಬರ್ತಡೆ

ರಾಯಚೂರು,ಮಾ,17 : ಪುನೀತ್ ರಾಜಕುಮಾರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ರಕ್ತದಾನ ಶಿಬಿರ ಮತ್ತಿ ನೇತ್ತದಾನ ನೋಂದಣಿ ಕಾರ್ಯಕ್ರಮ ಜರುಗಿತ್ತು. ಗಂಜ್ ವೃತ್ತದಲ್ಲಿರುವ ಸೂಗೂರೇಶ್ವರ ಖಾನಾವಳಿ ವತಿಯಿಂದ ಅಪ್ಪು ಹುಟ್ಟು ಹಬ್ಬದ ಅಂಗವಾಗಿ ಉಚಿತವಾಗಿ ಅನ್ನದಾಸೋಹ ನಡೆಯಿತ್ತು. ಅಲ್ಲದೇ ರಾಜಕುಮಾರ ಅಭಿಮಾನಿಗಳ ಸಂಘದವತಿಯಿಂದ ತಿಮ್ಮಾಪುರ ಪೇಟೆ ಬಡಾವಣೆಯಿಂದ ನಗರದ ಪ್ರಮುಖ ವೃತ್ತಗಳಲ್ಲಿ ಆಟೋಗಳ ಮೇಲೆ ಪುನೀತ್ ರಾಜಕುಮಾರ ಪೋಟೋ ಇಟ್ಟುಕೊಂಡು ರಾಜಕುಮಾರ ಚಲನಚಿತ್ರದ ಹಾಡುಗಳನ್ನು ಹಾಕಿಕೊಂಡು ಮೆರವಣಿಗೆ …

ಅಪ್ಪು ಇಲ್ಲದೇ ಮೊದಲನೆ ಬರ್ತಡೆ Read More »

ಇಸ್ಪೀಟ್ ಅಡ್ಡದ ಮೇಲೆ ಪೊಲೀಸರ ದಾಳಿ ಆರು ಜನರ ಬಂಧನ

ಗಂಗಾವತಿ,ಮಾ,16 : ನಗರದ ಹೊರವಲಯದ ವಿದ್ಯಾನಗರದ ಹೊಲದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಗಂಗಾವತಿ ನಗರದ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ ಅವರ ನೇತೃತ್ವದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಲಾಗಿತ್ತು ಆರು ಜನರನ್ನು ವಶಕ್ಕೆ ಪಡೆದಿದ್ದು ಗಂಗಾವತಿ ನಗರದ ಜಿಲಾನ್ ಎನ್ನುವ ವ್ಯಕ್ತಿ ಇಸ್ಪೀಟ್ ಆಡಿಸುತ್ತಿದ್ದಾನೆ ಎಂದು ಮಾಹಿತಿ ತಿಳಿದ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದು ಮತ್ತು ಈತನ ಜೊತೆಯಲ್ಲಿ ಇಸ್ಪೀಟ್ ಆಡುತ್ತಿದ್ದ ಅಂತಹ ಈರಪ್ಪ ಕಂಪ್ಲಿ ಸೋಮನಾಥ್ ಹನುಮಂತಪ್ಪ ಹುಸೇನ್ ಮೈಬೂಬ್ ನಗರ್ ಬಂಧಿಸಲಾಗಿದೆ ಎಂದು ಮಾಹಿತಿ …

ಇಸ್ಪೀಟ್ ಅಡ್ಡದ ಮೇಲೆ ಪೊಲೀಸರ ದಾಳಿ ಆರು ಜನರ ಬಂಧನ Read More »

ಆರೋಗ್ಯ ಸುಧಾರಣೆಗಳ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಒತ್ತು

ಬಳ್ಳಾರಿ,ಮಾ.06: ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆಗಳನ್ನು ತರುವುದರ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸರಕಾರ ಒತ್ತು ನೀಡಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಹೇಳಿದರು. ನಗರದ ವಿಮ್ಸ್ ಆವರಣದಲ್ಲಿ ನೂತನವಾಗಿ 40 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಶಸ್ತ್ರಚಿಕಿತ್ಸಾ ಸಂಕೀರ್ಣ, ಆಕ್ಸಿಜನ್ ಪ್ಲಾಂಟ್, ಹೃದ್ರೋಗ ವಿಭಾಗವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಕ್ಷೇತ್ರಕ್ಕಾಗಿ ಕೇಂದ್ರ-ರಾಜ್ಯ ಸರಕಾರಗಳು ಬಹಳಷ್ಟು ಖರ್ಚು ಮಾಡುತ್ತಿವೆ. 40 ಸಾವಿರ ಜನರಿಗೆ ಒಂದು ಪ್ರಾಥಮಿಕ ಆರೋಗ್ಯ ಇರುವಂತೆ ಯೋಜನೆ ರೂಪಿಸಲಾಗುತ್ತಿದೆ. …

ಆರೋಗ್ಯ ಸುಧಾರಣೆಗಳ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಒತ್ತು Read More »

ತಡಕಲ್ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಹಾಕಿಸಿ

ಮಾನ್ವಿ,ಫೆ,27 : ತಾಲ್ಲೂಕಿನ ತಡಕಲ್ ಕಿರಿಯ ಆರೋಗ್ಯ ಕೇಂದ್ರದಲ್ಲಿ ಇಂದು ೦ ದಿಂದ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿಕೊಳ್ಲಿ ಎಂದು ಪೋತ್ನಾಳ್ ವಿಧ್ಯಾಭಾರತಿ ಮುಖ್ಯ ಗುರುಗಳಾದ ನಾಗರಾಜ್ ಚಾಮ್ ರಾಜ್ ನಗರ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪೋತ್ನಾಳ್ ಪಟ್ಟಣದ ಸಮೀಪದಲ್ಲಿರುವ ತಡಕಲ್ ಆರೋಗ್ಯ ಕೇಂದ್ರದಲ್ಲಿ ನಡಯುತ್ತಿರುವ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳಿಗೆ ಪೋಲಿಯೊವನ್ನು ಹಾಕಿಸಿ, ಬೇರೆ ಬೇರೆ ರೋಗಗಳಿಗೆ ಮಕ್ಕಳು ತುತ್ತಾಗಬಾರದೆಂದು,ಹಾಗೂ ಬೇರೆ ನ್ಯೂನತೆಗಳು ಕಾಣುವ ಮುಂಚೆ …

ತಡಕಲ್ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಹಾಕಿಸಿ Read More »

ನಿಧನ ವಾರ್ತೆ

ಕವಿತಾಳ ,ಫೆ,20 : ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ದುರುಗಮ್ಮ ಮ್ಯಾಗಳಮನಿ ಕವಿತಾಳ ವಯಸ್ಸು – 94 ಇಂದು ಬೆಳಿಗ್ಗಿನ ಜಾವ ಆರು ಘಂಟೆಯ ಸುಮಾರಿಗೆ ವಯೋ ಸಹಜತೆಯಿಂದ ಮೃತ ಪಟ್ಟಿರುತ್ತಾರೆ. ಇವರಿಗೆ ಒಬ್ಬ ತಂಗಿ, ಒಬ್ಬ ಮಗ, ನಾಲ್ಕು ಜನ ಹೆಣ್ಣು ಮಕ್ಕಳು, 30 ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದರು. ಇವರ ಅಂತ್ಯ ಕ್ರಿಯೆಯೂ ಇಂದು ಸಂಜೆ ಪಟ್ಟಣದ ರುದ್ರ ಭೂಮಿಯಲ್ಲಿ ನಡೆಯಲಿದೆ.

ಬಿಆರ್ಸಿಯಿಂದ ಹಾಗೂ ಬಿಸಿಯೂಟದ ಅಧಿಕಾರಿಗಳಿಂದ ದಿಢೀರ್ ಬೇಟಿ ಪರಿಶೀಲನೆ

ಮಾನ್ವಿ,14 : ತಾಲ್ಲೂಕಿನ ಪೋತ್ನಾಳ್ ವಲಯದಲ್ಲಿ ಬರುವ ಜನತಾ ಕಾಲೋನಿಯ ಶಾಲೆಗೆ ಬಿಆರ್ಸಿಯಿಂದ ಹಾಗೂ ಬಿಸಿಯೂಟದ ತಾಲ್ಲೂಕಿನ ಅಧಿಕಾರಿಗಳಿಂದ ದಿಢೀರ್ ಬೇಟಿ ಕೊಟ್ಟು ಶಾಲೆಯಲ್ಲಿನ ವಸ್ಥು ಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಿ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಶಿಕ್ಷಕರಾದವರು ಕೊಡಬೇಕು, ಹಾಗೂ ಶಾಲೆಗೆ ಎಲ್ಲರೂ ಸರಿಯಾದ ಸಮಯಕ್ಕೆ ಬರಬೇಕು.ಮತ್ತು ಯಾವುದೇ ಕಾರಣಕ್ಕೂ ಮಕ್ಕಳ ಶಿಕ್ಷಣ ಕುಂಠಿತವಾಗಬಾರದು.ಹಾಗೂ ಬಿಸಿಯೂಟದ ದಾಖಲಾತಿಗಳನ್ನು ಕಡ್ಡಾಯವಾಗಿ ಬರೆದಿಡಬೇಕು.ಹಾಗೂ ನೀವುಗಳ ಮಾಡುವ ಕೆಲಸ ಇನ್ನೋಬ್ಬರಿಗೆ ಮಾದರಿಯಾಗಬೇಕು.

ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾಗಿ ಗುರು ವಿಶ್ವಕರ್ಮ ನೇಮಕ

ಮಸ್ಕಿ,9 :ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾಗಿ ಗುರು ವಿಶ್ವಕರ್ಮ ಮೂರನೇ ಬಾರಿಗೆ ನೇಮಕಗೊಂಡಿದ್ದಾರೆ.   ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಶ್ರೀ ಕಳಿಕಾದೇವಿ ಸಭಾ ಭವನದಲ್ಲಿ ಇತ್ತೀಚೆಗೆ ಶ್ರೀ ಶೈಲಪ್ಪ ತಾತಾನವರು ಹಾಗೂ ಸಮಾಜದ ಬಾಂಧವರ ಸಮ್ಮುಖದಲ್ಲಿ ನಡೆದ‌‌ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಈ ಹಿಂದೆ ರಚನೆಗೊಂಡಿದ್ದ ಜಿಲ್ಲಾ ಘಟಕವನ್ನು ರದ್ದುಪಡಿಸಿ, ಹೊಸದಾಗಿ ಜಿಲ್ಲಾ ಘಟಕವನ್ನ ರಚಿಸಲಾಯಿತು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನ ನೇಮಿಸಲಾಯಿತು. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗುರು ವಿಶ್ವಕರ್ಮ ನೇಮಿಸಲಾಯಿತು.    ವೈಜನಾಥ ಪತ್ತಾರ (ಗೌರವಾಧ್ಯಕ್ಷ),  ಸೋಮಣ್ಣ ವಿಶ್ವಕರ್ಮ …

ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾಗಿ ಗುರು ವಿಶ್ವಕರ್ಮ ನೇಮಕ Read More »

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಜ.28 ರಂದು ಮಸ್ಕಿಯಲ್ಲಿ ಪ್ರತಿಭಟನೆ

ಮಸ್ಕಿ,ಜನವರಿ,28 : ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ ಮಾಡಿ, ಸಂವಿಧಾನಕ್ಕೆ ಅಗೌರವ ತೋರಿದ ರಾಯಚೂರಿನ ಜಿಲ್ಲಾ ಮುಖ್ಯ ನ್ಯಾಯಾದೀಶ ಮಲ್ಲಿಕಾರ್ಜುನ ಗೌಡ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಇಲ್ಲಿನ ದಲಿತ ಸಂರಕ್ಷಣೆ ಒಕ್ಕೂಟದ ವತಿಯಿಂದ ಜ.28 ರಂದು ರಾಜ್ಯ ಹೆದ್ದಾರಿ ತಡೆ ಹಿಡಿದು ಪ್ರತಿಭಟನೆ ಮಾಡಲಾಗುವುದು ಎಂದು ಹೋರಾಟಗಾರ ದೊಡ್ಡಪ್ಪ ಮುರಾರಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 73ನೇ ಗಣರಾಜ್ಯೋತ್ಸವ …

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಜ.28 ರಂದು ಮಸ್ಕಿಯಲ್ಲಿ ಪ್ರತಿಭಟನೆ Read More »

Translate »
Scroll to Top